ಚಿಂಚೋಳಿ: ತಾಲೂಕಿನ ಹುಡದಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಸೆರಿದಂತ ಹಲವಾರು ಮುಖಂಡರು ಚಿಂಚೋಳಿಯ ಕಾಂಗ್ರೆಸ್ ಅಭ್ಯಾರ್ಥಿ ಸುಭಾಷ್ ರಾಠೊಡ್ ನೇತೃತ್ವದಲ್ಲಿ ಬಸಬರಾಜ ಮಲಿ ಪ್ರಚಾರ ಸಮಿತಿಯ ಅದ್ಯಕ್ಷರಾದ ಲಕ್ಷ್ಮಣ ಆವುಂಟಿ,ಮಾಜಿ ಅದ್ಯಕ್ಷರಾದ ಅನಿಲ ದೇವೆಂದ್ರಪ್ಪ ಜಮಾದಾರ ತಾಲೂಕಾ ಕೋಲಿ ಸಮಾಜದ ಅದ್ಯಕ್ಷರಾದ ಅನಿಲಕುಮಾರ ಜಮಾದಾರ,ಹಿಂದುಳಿದ ಘಟಕದ ಅದ್ಯಕ್ಷರಾದ ಸುರೆಶ ಬಂಟ ಉಪಾದ್ಯಕ್ಷರಾದ ಜಗನ್ನಾಥ ಕಟ್ಟಿ ಪ್ರದಾನ ಕಾರ್ಯದರ್ಶಿ ಮಲ್ಲಪ್ಪ ಕೊಟಪಳಿ ಯುವ ಅದ್ಯಕ್ಷ ನಾಗೇಶ ಗುಣಜಿ ಬಸವರಾಜ ಬಿರಾದಾರ ಪವನ ಪಾಟಿಲ್ ವಿರಭದ್ರಪ್ಪ ಮಲಕುಡ ಸುಭಾಷ ಗತ್ತೆದಾರ ರೇವಣಸಿದ್ದಪ್ಪ ದಳಪತಿ ರವರ ಸಮ್ಮುಖದಲ್ಲಿ ಹಲವಾರು ಜನರು ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಯಾದರು.
ಸೇರ್ಪಡೆಯಾದ ಪ್ರಮುಖರು ಯಲ್ಲಪ್ಪ ಮುತ್ತಂಗಿ, ಗ್ರಾ ಪಂಚಾಯತ್ ಸದಸ್ಯ ಮೋಗಲಪ್ಪ ಕಟ್ಟಿ, ಗ್ರಾ ಪಂ ಮಾಜಿ ಸದಸ್ಯ ಬಸಲಿಂಗಯ್ಯ ಮಠ, ಭೂಪರಾವ ಬಿರಾದಾ,ಬಕ್ಕಪ್ಪ ಮಾಸ್ಥರ ಕೊಂಡಾ ಕಲ್ಲಪ್ಪ ಕಿಣಗಿ,ದೇಂದ್ರ ಕಾಕಿ,ಮಾಂತಯ್ಯ ಸ್ವಾಮಿ, ಸತೀಷಮುತ್ತಂಗಿ,ಮಲ್ಲಪ್ಪ ಕಾಕಿ,ವಿಶ್ವನಾಥ ಬಿರಾದಾರ,ವಿನೊದ ಕಿಣಗಿ,ಅಶೋಕ ಕಾಕಿ, ರಮೇಶ ಹಡಪದ, ಪ್ರಭು ಹಡಪದ,ವೈಜಪ್ಪ ಯಡಗಿ, ಜಗಪ್ಪ ಕಿಣಗಿ,ಶಿವರಾಯ ಯಡಗಿ,ಮಂಜುನಾಥ ಸುಣಗಾರ,ಮಹೇಶ ಗುತ್ತೆದಾರ,ಕೈಲಾಸ ಬಿರಾದಾರ, ಚಾಂದ ಪಟೇಲ್,ಅಮರ ಕಟ್ಟಿಮನಿ,ಈಶ್ಚರ ಕಟ್ಟಿಮನಿ ,ಕೃಷ್ಣ ಕಟ್ಡಿಮನಿ,ನರೇಂದ್ರ ಮುತ್ತಂಗಿ, ಶಿವಯ್ಯ ಗುತ್ತೆದಾರ್,ಅಮೃತಯ್ಯ ಗುತ್ತೆದಾರ, ಸತೀಶ ನರನಾಳ,ಬಸಂತಪ್ಪ ನರನಾಳ
ಯಲ್ಲಪ್ಪ ಹೆಳುರ್,ದೇವೆಂದ್ರಪ್ಪ ದೊಡಮನಿ, ವಿರಪ್ಪ ಬಿರಾದಾರ್ ಸೆರ್ಪಡೆಯಾದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…