ಕಲಬುರಗಿ: ದಕ್ಷಿಣ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶರಣು ಪಪ್ಪಾ ಅವರು ಅಪ್ಪಾರ ಬಂದು ಬಳಗ ಸೇರಿಕೊಂಡು ದಕ್ಷಿಣ ಮತಕ್ಷೇತ್ರದ ವಿವಿಧ ವಾರ್ಡಗಳಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರು.
ಈ ಸಂದರ್ಭದಲ್ಲಿ ಶರಣು ಮತ್ತಿಮಡು, ಶರಣು ಭಾಗೋಡಿ, ಅರುಣ ಪಾಟೀಲ, ಕಾರ್ತಿಕ, ಮಲ್ಲಿಕಾರ್ಜುನ ಬಿರಬಿಟ್ಟಿ, ಲಕ್ಷ್ಮೀಕಾಂತ ಜೋಳದ್, ಸಾರಗ ಸಜ್ಜನ್, ಶರಣಬಸಪ್ಪ ಹಳ್ಳಿ ಜೋಳಾ, ರವಿಚಂದ್ರ ನಾಟೀಕರ್, ವೀರಭದ್ರಯ್ಯಸ್ವಾಮಿ ಟೆಂಗಳಿ, ಶ್ರಯಶ್ ಖೋಬಾ, ಶಂಕರ್, ನಾಗರಾಜ ಪಿಚೆ, ಬಸವರಾಜ ಘತರಗಿ, ಛತ್ರಪತಿ, ಸಂಜು ತೆಲಕರ್, ವಿಜಯಲಕ್ಷ್ಮೀ ಪುಂಣ್ಯಶಟ್ಟಿ, ಸಾವಿತ್ರಿ ಹೆಬ್ಬಾಳ, ಅಂಬಿಕಾ ಪಾಟೀಲ, ಅಂಬಿಕಾ ಭಮನಳ್ಳಿ, ಪ್ರತಿಭಾ ಪಾಟೀಲ, ಜ್ಯೋತಿ, ಬಸಮ್ಮ ನಿಗುಡಗಿ, ಅಂಬಿಕಾ ಖ್ಯಾಮಾ, ಸುನೀತಾ ಮತ್ತಿಮಡು, ರುದ್ರಮ್ಮ ಕಣ್ಣಿ, ರಾಜೇಶ್ವರಿ ಪಪ್ಪಾ, ಸುಮಾ ಪಪ್ಪಾ ಸೇರಿದಂತೆ ಇದ್ದರು.
ಸುರಪುರ: ಯುವ ಸಬಲೀಕರಣ, ಅರೋಗ್ಯ ಜೀವನಶೈಲಿ,ಲೈಂಗಿಕತೆ ಮತ್ತು ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ನಿಭಾಯಿಸುತ್ತಿರುವ ಸವಾಲುಗಳು, ಭಾವನಾತ್ಮಕ ಸಮಸ್ಯೆಗಳು ಭಾವನೆಗಳ ನಿಭಾಯಿಸುವಿಕೆ,ನೆನಪಿನ…
ಶಹಾಬಾದ: ನೀತಿ ಆಯೋಗವು ಮಾನವ ಅಭಿವೃದ್ಧಿ ಸೂಚಕಗಳಲ್ಲಿ ಹಿಂದುಳಿದ ತಾಲೂಕಗಳಿಗೆ ಆರೋಗ್ಯ, ಪೆÇೀಷಣೆ, ಕೃಷಿ ಮೇಲೆ ಕೇಂದ್ರೀಕರಿಸಿದ ಸಂಪೂರ್ಣತಾ ಅಭಿಯಾನ…
ಶಹಾಬಾದ: ಕೇವಲ ಒಂದು ದಿನ ವನಮಹೋತ್ಸವ ಪರಿಸರ ದಿನಾಚರಣೆಯಂತಹ ಕಾರ್ಯಕ್ರಮ ಮಾಡಿದರೆ ಸಾಲದು, ಬದಲಾಗಿ ಗಿಡ-ಮರಗಳ ಸಂರಕ್ಷಣೆ ಮಾಡುವುದು ಅವಶ್ಯವಾಗಿದೆ.…
ಶಹಾಬಾದ: ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮರಾಗಿದ್ದರು ಎಂದು ಕಾರ್ಮಿಕ ಪ್ರಧಾನ…
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ಕಲಂ 371ಜೆ ಯಂತೆ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಘೋಷಣೆ ಮಾಡಲು ಸರಕಾರದ…
ಕಲಬುರಗಿ: ನಗರದ ಸಂಗಮೇಶ್ವರ ಸಭಾಗೃಹದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ವಲಯದ ವಿಭಾಗ ಮಟ್ಟದ 2ನೇ ದಾಸ ಸಾಹಿತ್ಯ ಸಮ್ಮೇಳನ…