ಕಲಬುರಗಿ ದಕ್ಷಿಣದಲ್ಲಿ ಹಲವರು ಕಾಂಗ್ರೆಸ್ ಗೆ

ಕಲಬುರಗಿ: ಕಲಬುರಗಿದಕ್ಷಿಣ ಮತಕ್ಷೇತ್ರದಡಿಲ್ಲಿ ಬರುವ ವಾರ್ಡ್ ನಂಬರ್ 54 ರ ಪಂಚಶೀಲ ನಗರ, ಕೋಟನೂರ್ ಬಡಾವಣೆಯಲ್ಲಿನ ನೂರಾರು ಜನ ಅಕಾಂಗ್ರೆಸ್ ಪಕ್ಷ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. ಇದಲ್ಲದೆ ಡಬರಾಬಾದ್ ಗ್ರಾಮದ ನಿವಾಸಿಗಳೂ ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.

ವಾರ್ಡ್ ನಂಬರ್ 54 ರ ದತ್ತು ಬದಾಳ್, ಅಶೋಕ ಪಾಟೀಲ್, ರಮೇಶ ಕೋರಳ್ಳಿ, ಬಾಬೂರಾವ ಬಿರಾದಾರ್, ಡಾ. ರಾಜು, ನಿವೃತ್ತ ಶಿಕ್ಷಕ ಬಸಣ್ಣ, ಮಲ್ಲು, ನಬಿಲಾಲ್, ಚಂದ್ರಕಾಂತ ಪಾಟೀಲ್, ಚಂದ್ರಕಾಂತ, ಅಶೋಕ ಕಾಗ್ರೆಸ್ ಸೇರಿದು.

ಇನ್ನು ಪಂಚಶೀಲ ನಗರ, ಕೋಟನೂರಿನ ಕಮಲಾಬಾಯಿ, ಗೌರಮ್ಮ, ಗೀತಾ, ರೇಷ್ಮಾ, ನಿರ್ಮಲಾ, ಉತ್ತರಮ್ಮ, ಕವಿತಾ, ನೀಲಮ್ಮ, ಮಹಾದೇವಿ, ಪಲ್ಲವಿ, ಬಸಮ್ಮ ಹಾzಗೂ ಜ್ಯೋತಿ ಮತ್ತು ಡಬರಾದಾರ್‍ನಿಂದ ರಾಜೇಶ್ವರಿ, ಸಾವಿತ್ರಿ, ಅಂಬಿಕಾ, ಪ್ರಕಾಶ, ರಜೀಯಾ ಬೇಗಂ, ಖಾದರ್ ಪಟೇಲ್ ಸೇರಿದಂತೆ ಈ ಬಡಾವಣೆಗಳ ನೂರಾರು ಜನ ಕಾಂಗ್ರೆಸ್ ಸೇರಿದರು.

ಇವರನ್ನೆಲ್ಲ ಕಾಂಗ್ರೆಸ್ ನೀಡಿ ಸ್ವಾಗಿಸಿದ ಅಲ್ಲಂಪ್ರಭು ಪಾಟೀಲ್, ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್ ಅವರು ಪಕ್ಷದ ಸಿದ್ದಾಂತ ನಂಬಿ ಬಂಇರುವ ಎಲ್ಲರಿಗೂ ಶುಭ ಕೋರಿದರು. ಕ್ಷದ ಸಂಘಟನೆ, ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಬೆಂಬಲಿಸುವಂತೆ ಜಗದೇವ ಗುತ್ತೇದಾರ್ ಕೋರಿದರು.

ಕಾಂಗ್ರೆಸ್ ಪಕ್ಷಕ್ಕೆ ದಿನದಿಂದ ದಿನಕ್ಕೆ ಸೇರ್ಪಡೆಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಶುಭ ಸೂಚಕವಾಗಿದೆ. ಕಲಬುರಗಿ ದಕ್ಷಿಣದಲ್ಲಿ ಈ ಬಾರಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಲಿದೆ ಎಂಬುದಕ್ಕೆ ಇವೆಲ್ಲ ಬೆಳವಣಿಗೆಗಳು ಸಾಕ್ಷಿ ಎಂದು ಅಲ್ಲಂಪ್ರಭು ಪಾಟೀಲ್ ಹೇಳಿದರು. ಕಳೆದ 3 ದಶಕದಿಂದ ಈ ಕ್ಷೇತ್ರಆಳುತ್ತಿರುವ ರೇವೂರ್ ಕುಟುಂಬದವರು ಇಲ್ಲಿ ಪ್ರಗತಿ ಮಾಡುವಲ್ಲಿ ವಿಫಲರಾಗಿದ್ದಾರೆ. ಈ ಕ್ಷೇತ್ರದ ಹೆಸರಲ್ಲಿ ಸಾಕಷ್ಟು ಭ್ರಷ್ಟಾಚಾರÀವಾಗಿದೆ. ಇದಕ್ಕೆಲ್ಲ ಕೊನೆ ಹಾಡಬೇಕೆಂದರೆ ಕಾಂಗ್ರೆಸ್ ಪಕ್ಷ ಇಲ್ಲಿ ಗೆದ್ದಾಗ ಮಾತ್ರ ಅದು ಸಾಧ್ಯವಾಗುತ್ತದೆ ಎಂದು ಅಲ್ಲಂಪ್ರಭು ಹೇಳಿದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

6 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

8 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

8 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

8 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

8 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

8 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420