ನೆಲೋಗಿ ಜಿಪಂ ವ್ಯಾಪ್ತಿಯಲ್ಲಿ ಶಾಸಕ ಡಾ. ಅಜಯ್ ಸಿಂಗ್ ರೋಡ್ ಶೋ

ಕಲಬುರಗಿ/ ಜೇವರ್ಗಿ; ನೆಲೋಗಿ ಜಿಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ಇಟಗಾ ಬೋಸಗಾ ಕೆ , ಬೋಸಗಾ ಬಿ, ಅಂಕಲಗಾ, ಹಂಚಿನಾಳ ಎಸ್ ಎನ್, ಮೊಗನ ಇಟಗಾ ಹರಾನಾಳ್ ಕೆ , ಹುಲ್ಲೂರ್ ಹಾಗೂ ನಾರಾಯಣಪುರದಲ್ಲೆಲ್ಲಾ ಕಾಂಗ್ರೆಸ್ ಹುರಯಾಳು ಡಾ. ಅಜಯ್ ಸಿಂಗ್ ತಮ್ಮ ಅಪಾರ ಬೆಂಬಲಿಗರೊಂದಿಗೆ ರೋಡ್ ಷೋ ನಡೆಸಿದರು ಹಾಗೂ ಮನೆ ಮನೆ ಸುತ್ತಿ ಕಾಂಗ್ರೆಸ್ ಗ್ಯಾರಂಟಿಯೋಜನೆಗಳ ಬಗ್ಗೆ ಹೇಳುತ್ತ ಮತ ಯಾಚಿಸಿದರು.

ಡಾ. ಅಜಯ್ ಸಿಂಗ್ ಹೋದ ಹಳ್ಳಿಗಳಲ್ಲೆಲ್ಲಾ ಜನರು ತಾವೇ ಆರತಿ ಎತ್ತಿ, ವೀರ ತೀಲಕವನ್ನಿಟ್ಟು ಡಾ. ಅಜಯ್ ಅವರಿಗೆಗೆಲುವಿನ ಅಯ ನೀಡಿದರಲ್ಲದೆ ಜೇವರ್ಗಿ ಪ್ರಗತಿ ನಿರಂತರ ಸಾಗಲು ನೀಮ್ಮ ನಾಯಕತ್ವ ನಮಗೆ ಬೇಕೇಬೇಕು, ನಿಮ್ಮ ಗೆಲುವು ನಿಶ್ಚಿತ ಎಂದು ಹಾರೈಸಿದ ನೋಟಲು ಕಂಡವು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆರತಿ, ಕಲಶಗಳೊಂದಿಗೆ ಬಂದು ಆರತಿ ಎತ್ತಿ ಹರಸಿದರು.

ಈ ಸಂದರ್ಭದಲ್ಲಿ ಮುಖಂಡರು ಕೇದಾರಲಿಂಗಯ್ಯ್ ಹಿರೇಮಠ್ ಸಂಗಣ್ಣ ಇಟಗಾ, ಬೈಲಪ್ಪ ನೆಲೋಗಿ , ಶರಣು ಬಿಲ್ಲಾಡ್, ನರಸಿಂಗ್ ರಾವ್ ತಿವಾರಿ ಭಗವಂತರಾಯ್ ಗೌಡ ಅಂಕಲಗಾ ಮಲ್ಲಿಕಾರ್ಜುನ ಪಾಟೀಲ್, ಸಂಗಣ್ಣ ಇಟಗಾ ರಾಜಶೇಖರ್ ಚೂರಿ ವಿಜಯ್ ಕುಮಾರ ಹಿರೇಮಠ್ ಪ್ರತಾಪ್ ಕಟ್ಟಿ, ಲಕ್ಷ್ಮಣ್ಗೌಡ ಬಿರಾದಾರ್, ಅಣ್ಣಪ್ಪಗೌಡ ಪಾಟೀಲ್, ಸಿದ್ದಣ್ಣ ಸುರಪುರ, ಮಲ್ಲಿಕಾರ್ಜುನ ಬುದಿಹಾಳ್, ಮತ್ತನಗೌಡ ಬಿರಾದಾರ್ ಹುಲ್ಲೂರ್, ರಾಜು ಮೆಂಬರ್ ಮಲ್ಲಪ್ಪ ಕೆಂಚಬಾ, ಕಲ್ಲಪ್ಪ ಹಿಪ್ಪರಗಿ ಗುರುಗೌಡ ಲಕಮಾಂಡ್ ಸೈಫನ್ ಸಾಬ್ ಮುಲ್ಲಾ ಹುಸಿನ್ ಮನಿಯಾರ್, ಕಲ್ಲಪ್ಪ ಗೌಡ ಕಲ್ಲಶೆಟ್ಟಿ ದುಂಡಡಪ್ಪ ಗೌಡ ಪಾಟೀಲ್ ಸಿದ್ದಲಿಂಗ ಸಾಹೂ ಅಂಗಳಗಿ ಸೋಮಲಿಂಗಪ್ಪ ಪೆÇಲೀಸ್ ಪಾಟೀಲ್ ಕಮಾರ್ ಯಲಬಾ ಅನ್ವರ್ ಅತ್ತಾರ , ಮಲ್ಲು ಯಾತನೂರ್, ನಿಂಗಣ್ಣ ಚಿಗರಿ ಬಶೀರ್ ಸಾಬ್ ಜಾಕಾತಿ ಬಂದೆನವಜ್ ಯಾತನೂರ್ ಇದ್ದರು.

ಇತ್ತ ಕೋಳಕೂರ್ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಕೋಳಕೂರ್ ಹಾಗೂ ಮದರಿ ಊರುಗಳಲ್ಲಿ ತೆರಳಿ ಡಾ. ಅಜಯ್ ಸಿಂಗ್ ಗೆಲುವಿಗಾಗಿ ಮುಖಂಡರು ವಿನೂತನ ಪ್ರಚಾರ ನಡೆಸಿ ಗಮನ ಸೆಳೆದರು. ಕೆಪಿಸಿಸಿ ಮಾಜಿ ಸದಸ್ಯ ಹಣಮಂತರಾವ ಭೂಸನೂರ್, ಮುಖಂಡರಾದ ರಾಜಶೇಖರ ಸಿರಿ ಸೇರಿದಂತ ಹಲವರು ಮದರಿ ಊರ ಮುಂದಿನ ಹೊಲದಲ್ಲಿ ನಡೆಯುತ್ತಿದ್ದ ಬದುವು ನಿರ್ಮಾಣದ ಉದ್ಯೋಗ ಖಾತ್ರಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿರಲ್ಲದೆ, ಚುನಾವಣೆಯಲ್ಲಿ ಖಾತ್ರಿ ಯೋಜನೆ ದೇಶಕ್ಕೆ ಕೊಡುಗೆ ನೀಡಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಶಕ್ತಿ ತುಂಬುವಂತೆ ಕೋರಿದರು. ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಕಾರ್ಮಿಕರಿಗೆ ಅವರಿರುವ ಊರಲ್ಲೇ ಕೆಲಸ ನೀಡುವ ಉದ್ಯೋಗ ಖಾತರಿ ಯೋಜನೆ ಜಾರಿಗೆ ಬಂತು. ಅದೀಗ ದೇಶಾದ್ಯಂತ ಕಾರ್ಮಿಕ ಕುಟುಂಬಗಳಿಗೆ ನೆಲೆ ಒಗಿಸಿದೆ. ಈ ಹಂತದಲ್ಲಿ ಕಾರ್ಮಿಕರು ತಮಗೆ ಕೆಲಸ ನೀಡಿರುವ ಪಕ್ಷಕ್ಕೆ ಮತ ಹಾಕೋದಾಗಿ ಭರವಸೆ ನೀಡಿದರು.

emedialine

Recent Posts

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

3 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

9 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

19 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

21 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

21 hours ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

21 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420