ಬಿಸಿ ಬಿಸಿ ಸುದ್ದಿ

ಜುಲೈ ೦೯ ರಂದು ಸವಿತಾ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಕಲಬುರಗಿ: ಸವಿತಾ ಸಮಾಜ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಜುಲೈ ೦೯ ರಂದು ಬೆಳ್ಳಿಗೆ ೧೦-೦೦ ಗಂಟೆಗೆ, ನಗರದ ಡಾ. ಎಸ್. ಎಮ್. ಪಂಡಿತ್ ರಂಗಮAದಿರದಲ್ಲಿ ಜಿಲ್ಲೆಯ ಸವಿತಾ ಸಮಾಜದ ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ೨೦೨೨-೨೩ ಸಾಲಿನಲ್ಲಿ ಉತ್ತೀರ್ಣರಾದ ಎಸ್. ಎಸ್. ಎಲ್. ಸಿ ೭೫% ಪ್ರತಿಶತ ,ಪಿಯುಸಿ ೭೫%, ಯಾವುದೇ ೨೦೨೨ರಲ್ಲಿ ಉತ್ತೀರ್ಣರಾದ ಡಿಗ್ರಿ ೭೦% ಸ್ನಾತೋಕೋತ್ತರ ೭೦% ಮೇಲ್ಪಟ್ಟು ಪಡೆದ ವಿದ್ಯಾರ್ಥಿಗಳಿಗೆ – ಜಿಲ್ಲಾ ಸವಿತಾ ಸಮಾಜ ಸರಕಾರಿ ಅರೆಸರಕಾರಿ ಸಂಘದಿAದ ಸನ್ಮಾನಿಸಿ ಅಭಿನಂದನಾ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

ಕಲಬುರಗಿ ಜಿಲ್ಲೆಯ ೭ ತಾಲೂಕಿನ ಮಕ್ಕಳು ಅಂಕಪಟ್ಟಿ ಝಿರಾಕ್ಸ್ ಪ್ರತಿ ಜೋತೆ ಅಂಕಪಟ್ಟಿ ಹಿಂದುಗಡೆ ತಮ್ಮ ವಿಳಾಸ ಮೊಬೈಲ ನಂ. ಬರೆದು ಈ ವಿಳಾಸಕ್ಕೆ ರಾಜೇಂದ್ರ ಅಷ್ಟೀಗೀಕರ್ ಗೌರವ ಅಧ್ಯಕ್ಷರು, ಮನೆ ನಂ. ೧೧-೧೮೭೫/೬, ರಾಮನಗರ, ಎಸ್. ಬಿ. ಕಾಲೇಜು ಎದುರಗಡೆ ಮನೆ, ಕಲಬುರಗಿ – ೯೯೪೫೭೩೧೨೫೮, ಜೂನ್ ೩೦ ವಳಗಾಗಿ ಸಲ್ಲಿಸುವುದು.

ಸಂಪರ್ಕಿಸುವ ವಿಳಾಸ – ಪ್ರಧಾನ ಕಾರ್ಯದರ್ಶಿ ಮಹೇಶ ಉಜ್ಜೆಲೀಕರ್ ೯೫೯೧೦೨೨೨೬೧, ಪ್ರತಿಭಾ ಪುರಸ್ಕಾರ ಸಂಯೋಜಕರು ಶ್ರೀ ಶ್ರೀಪಾದ ವಿಭೂತಿ ೯೫೩೮೩೮೮೯೫೦, ಇವರ ವಾಟ್ಸಪ್ ಸಂಖ್ಯೆಗೆ ಮಾಹಿತಿ ನೀಡಿ ಝಿರಾಕ್ಸ್ ಪ್ರತಿ ಸಲ್ಲಿಸಲೂ ಜಿಲ್ಲಾ ಅಧ್ಯಕ್ಷರಾದ ಗಣೇಶ ಪಿ. ಚಿನ್ನಾಕಾರ ೯೯೦೧೨೨೭೩೨೯, ಉಪಾಧ್ಯಕ್ಷ ಭೀಮಣ್ಣಾ ದೇವದುರ್ಗ, ಮಲ್ಲಣ್ಣಾ ಆರ್ ಗೋಗಿ, ರಾಜಶೇಖರ ಮಾನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

emedialine

Recent Posts

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

46 mins ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

14 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

14 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

16 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

16 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

16 hours ago