ರೋಟರಿ ಕ್ಲಬ್ ಆಫ್, ಸನ್‍ಸಿಟಿ ಇನ್ನವೀಲ್ ಕಬ್ಲ್ ಆಫ್ ಸನ್‍ಸಿಟಿಯ ನೂತನ ಪದಗ್ರಹಣ

ಕಲಬುರಗಿ: ನಗರದ ಶ್ರೀ ಯಲ್ಲಮ್ಮ ಟೆಂಪಲ್ ಟ್ರಸ್ಟಿನ ಭಾವಸಾರ ಭವನದಲ್ಲಿ ರೋಟರಿ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ಮತ್ತು ಇನ್ನವೀಲ್ ಕಬ್ಲ್ ಆಫ್ ಸನ್‍ಸಿಟಿ ಗುಲಬರ್ಗಾ ವತಿಯಿಂದ ರೋಟರಿ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ನೂತನ ಅಧ್ಯಕ್ಷರಾಗಿ ಶಶಾಂಕ ಬಲ್ದಾವಾ, ಇನ್ನವೀಲ್ ಕಬ್ಲ್ ಆಫ್ ಸನ್‍ಸಿಟಿಯ ನೂತನ ಅಧ್ಯಕ್ಷೆ ಪಲ್ಲವಿ ಮುಕ್ತಾ ಹಾಗೂ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲಾ ಗವರ್ನರ್‍ರಾದ ಮಾಣಿಕ ಪವಾರ, ಮಾಜಿ ಜಿಲ್ಲಾ ಗವರ್ನರ್‍ರಾದ ಸಿ.ಎ. ಮನಿಲಾಲ ಪಿ. ಶಹಾ, ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಸಮಾಲೋಚಕರಾಗಿ ಧ್ರುವ ಜತ್ತಿ, ಸಂಸ್ಥಾಪಕ ಜತ್ತಿ ಫೌಂಡೇಶನ ಮತ್ತು ಇಂಡಿಯನ್ ಸ್ಟುಡೆಂಟ್ ಕಮಿಟಿ ಇವರು ವಹಿಸಿದರು.

ಗೌರವಾಧ್ಯಕ್ಷರಾದ ಅಸಿಸ್ಟೆಂಟ್ ಗವರ್ನರ್ ಜಗದೀಶ ಮಾಲು, ಇನ್ನವೀಲ್ ಕ್ಲಬಿನ್ ಇನ್‍ಸ್ಟಾಲೇಶನ ಆಫೀಸರಾಗಿ ಜ್ಯೋತಿ ತೇಗನೂರ ಜಿಲ್ಲಾ ಐ.ಎಸ್.ಓ. ನಿರ್ವಹಿಸಿದರು. ಈ ಸಮಾರಂಭದಲ್ಲಿ ರೋಟರಿ ಕ್ಲಬ್ ಸನ್‍ಸಿಟಿಯ ಕಾರ್ಯದರ್ಶಿಯಾಗಿ ಪ್ರತಿಕ ಸುತ್ತಾವೆ, ಇನ್ನವೀಲ್ ಕ್ಲಬ್ ಸನ್‍ಸಿ ಕಾರ್ಯದರ್ಶಿಯಾಗಿ ಪಲ್ಲವಿ ಕೋಠಾರಿ ಇವರು ಪದಗ್ರಹಣ ವಹಿಸಿಕೊಂಡರು.

ಸದರಿ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಅಮರೇಶ ಪಾಟೀಲ, ಅಧ್ಯಕ್ಷರಾಗಿ ಆಯ್ಕೆ ಆದ ವಿವೇಕ ಪವಾರ, ಖಜಾಂಚಿಯಾಗಿ ಆಲೂರಿ ವೆಂಕಟ್, ಆಫೀಸ್ ಬೀಯರ್-2023 23 ಹಾಗೂ ರೋಟರಿಯ ಎಲ್ಲಾ ಸದಸ್ಯರುಗಳು, ಕೋ-ಆರ್ಡಿನೇಟರ್ ಆದ ಮಲ್ಲಿಕಾರ್ಜುನ ಬಿರಾದಾರ ಉಪಸ್ಥಿತರಿದ್ದರು.

emedialine

Recent Posts

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

30 mins ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

40 mins ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

42 mins ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

48 mins ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

49 mins ago

ನಮೋಶಿ ನೇತೃತ್ವದಲ್ಲಿ, ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಶಿಕ್ಷಕರ ಸಭೆ

ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…

54 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420