ಶಹಾಬಾದ: ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮದ ನಿವಾಸಿ ವಿಠ್ಠಲ್ ಭೀಮಳ್ಳಿ (80) ಕಾಣೆಯಾಗಿದ್ದಾರೆ.
ಇವರು ಫೆಬ್ರವರಿ 15 ರಂದು ಸಾಯಂಕಾಲ 5:30 ಗಂಟೆಗೆ ಶೌಚಕ್ಕೆ ಹೋಗಿ ಬರುತ್ತೆನೆ ಎಂದು ಹೊರಗಡೆ ಹೋದವರು ಮನೆಗೆ ಬರಲಿಲ್ಲ. ನಂತರ ಗಾಬರಿಯಾಗಿ ನನ್ನ ಮಗ ಹಾಗೂ ಮಗಳಿಗೆ ತಿಳಿಸಿ ಗ್ರಾಮದಲ್ಲಿ ಹುಡುಕಾಡಿದೆವು. ಗ್ರಾಮದ ವ್ಯಕ್ತಿಯೊಬ್ಬರೂ ನಿನ್ನ ಗಂಡ ಜೇವರ್ಗಿಯಿಂದ ಶಹಾಬಾದಗೆ ಹೋದ ಬಸ್ಸಿನಲ್ಲಿ ಹೋಗಿದ್ದಾನೆ ಎಂದು ಹೇಳಿದರು.
ತಕ್ಷಣವೇ ಶಹಾಬಾದ ನಗರಕ್ಕೆ ಹೋಗಿ ಹುಡುಕಾಡಿದರೂ ಸಿಗಲಿಲ್ಲ. ನಂತರ ಎರಡು ದಿನಗಳ ನಂತರ ನಮ್ಮೂರ ಹುಡುಗನೊಬ್ಬ ನಿನ್ನ ಗಂಡ ಹೈದ್ರಬಾದದಿಂದ ಮುಂಬೈಗೆ ಹೋಗುವ ಹುಸೇನ್ ಸಾಗರ ರೇಲ್ವೆಯಲ್ಲಿ ಹೋಗಿದ್ದನ್ನು ನೋಡಿದ್ದೆನೆ ಎಂದು ಹೇಳಿದಾಗ, ಅಕ್ಕಲಕೋಟ್, ಸೋಲಾಪೂರ,ಪೂನಾ,ಕಲ್ಯಾಣ, ದಾದರ, ಮುಂಬೈ ಸೇರಿದಂತೆ ಎಲ್ಲಾ ಕಡೆ ಹುಡುಕಡಿದರೂ ಸಿಕ್ಕಿರುವುದಿಲ್ಲ ಆದ ಕಾರಣ ಅವರ ಪತ್ನಿ ಮಹಾದೇವಿ ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಈ ಬಗ್ಗೆ ಯಾರಿಗಾದರೂ ಈ ವ್ಯಕ್ತಿ ಕಂಡು ಬಂದಲ್ಲಿ ನಗರ ಪೊಲೀಸ್ ಠಾಣೆಗೆ ಮೋ.ಸಂ 9480803570ಗೆ ಸಂಪರ್ಕಿಸಿ.
ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯು, ಬೆಂಗಳೂರಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಚುನಾಯಿತ ಪ್ರತಿನಿಧಿಗಳು ಮತ್ತು ಸಚಿವರ ಸಭೆ ನಡೆಸಿ,…
ಸುರಪುರ: ಇಲ್ಲಿಯ ರಂಗಂಪೇಟೆ-ತಿಮ್ಮಾಪುರದ ಆರಾಧ್ಯ ದೇವತೆ ಮರಗಮ್ಮ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ದೇವಿಯ ಬೆಳ್ಳಿಯ ಮೂರ್ತಿ ಗಂಗಾಸ್ನಾನ…
ಸುರಪುರ: ಯುವ ಸಬಲೀಕರಣ, ಅರೋಗ್ಯ ಜೀವನಶೈಲಿ,ಲೈಂಗಿಕತೆ ಮತ್ತು ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ನಿಭಾಯಿಸುತ್ತಿರುವ ಸವಾಲುಗಳು, ಭಾವನಾತ್ಮಕ ಸಮಸ್ಯೆಗಳು ಭಾವನೆಗಳ ನಿಭಾಯಿಸುವಿಕೆ,ನೆನಪಿನ…
ಶಹಾಬಾದ: ನೀತಿ ಆಯೋಗವು ಮಾನವ ಅಭಿವೃದ್ಧಿ ಸೂಚಕಗಳಲ್ಲಿ ಹಿಂದುಳಿದ ತಾಲೂಕಗಳಿಗೆ ಆರೋಗ್ಯ, ಪೆÇೀಷಣೆ, ಕೃಷಿ ಮೇಲೆ ಕೇಂದ್ರೀಕರಿಸಿದ ಸಂಪೂರ್ಣತಾ ಅಭಿಯಾನ…
ಶಹಾಬಾದ: ಕೇವಲ ಒಂದು ದಿನ ವನಮಹೋತ್ಸವ ಪರಿಸರ ದಿನಾಚರಣೆಯಂತಹ ಕಾರ್ಯಕ್ರಮ ಮಾಡಿದರೆ ಸಾಲದು, ಬದಲಾಗಿ ಗಿಡ-ಮರಗಳ ಸಂರಕ್ಷಣೆ ಮಾಡುವುದು ಅವಶ್ಯವಾಗಿದೆ.…
ಶಹಾಬಾದ: ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮರಾಗಿದ್ದರು ಎಂದು ಕಾರ್ಮಿಕ ಪ್ರಧಾನ…