ಕಲಬುರಗಿ: ನಗರದ ಕೆಕೆಆರ್ಟಿಸಿ ವಿಭಾಗ 1.ರ ಎಸ್.ಟಿ.ಇ.ಸಂಘದ ಕಚೇರಿಯಲ್ಲಿ ವಲಯ ಅಧ್ಯಕ್ಷ ಚಂದ್ರಕಾಂತ್ ಗದಗಿ ಅವರ ಅಧ್ಯಕ್ಷತೆಯಲ್ಲಿ ಕಲಬುರಗಿ ವಿಭಾಗ 1.ರ ಅಖಿಲ ಕರ್ನಾಟಕ ನೌಕರರ ಮಹಾಮಂಡಳ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
(ಸಿದ್ದರಾಮ ಕಲಶೇಟ್ಟಿ ಅಧ್ಯಕ್ಷ), (ವಿಠ್ಠಲ್ ಎನ್ ಭೀಮನ ಕಾರ್ಯಧ್ಯಕ್ಷ), (ಚಂದ್ರಕಾಂತ ಡೊಳ್ಳಿ ಪ್ರಧಾನ ಕಾರ್ಯದರ್ಶಿ), (ಶ್ರೀಮಂತ ಜಮಾದಾರ್ ಮುಖ್ಯ ಉಪಾಧ್ಯಕ್ಷ), (ಮೈಹಿಬೂಬ್ ಪಟೇಲ್, ಚಂದ್ರಕಾಂತ ಪೂಜಾರಿ ಉಪಾಧ್ಯಕ್ಷರು) (ನಾಮದೇವ ರಾಥೋಡ್, (ಸಂಜುಕುಮಾರ ಮಾಲೆ ಸಂಘಟನಾ ಕಾರ್ಯದರ್ಶಿಗಳು) ಇವರನ್ನು ಅವಿರದಾವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಸವರಾಜ ಕಣ್ಣಿ, ಗೌರವ ಅಧ್ಯಕ್ಷ ಭೀಮರಾಯ ಎರಗೋಳ, ಕಾರ್ಯಧ್ಯಕ್ಷ ಸಂಗಮನಾಥ ರಭಶೆಟ್ಟಿ, ಉಪಾಧ್ಯಕ್ಷ ಇಸ್ಮೈಲ್ ಪಟೇಲ್, ಗೌರವಧ್ಯಕ್ಷ ಕೆ ಮಲ್ಲಿಕಾರ್ಜುನ, ಎಸ್.ಸಿ.ಎಸ್.ಟಿ ಕಾರ್ಯಧ್ಯಕ್ಷ ಸೂರ್ಯಕಾಂತ್ ಸಿಂಗೆ, ಭಾರತ ಶೃಂಗೇರಿ, ಶಿವಶರಣಪ್ಪ ಡಡಬರಾಬಾದಿ, ಸಂಗನಬಸು ಅಂಗಡಿ, ದೇವಿಂದ್ರ ಬೆಹೇರೆ, ಶಿವುಕುಮಾರ ಗೋಳಾ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…