ಅಖಿಲ ಕರ್ನಾಟಕ ನೌಕರರ ಮಹಾಮಂಡಳ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

0
23

ಕಲಬುರಗಿ: ನಗರದ ಕೆಕೆಆರ್‍ಟಿಸಿ ವಿಭಾಗ 1.ರ ಎಸ್.ಟಿ.ಇ.ಸಂಘದ ಕಚೇರಿಯಲ್ಲಿ ವಲಯ ಅಧ್ಯಕ್ಷ ಚಂದ್ರಕಾಂತ್ ಗದಗಿ ಅವರ ಅಧ್ಯಕ್ಷತೆಯಲ್ಲಿ ಕಲಬುರಗಿ ವಿಭಾಗ 1.ರ ಅಖಿಲ ಕರ್ನಾಟಕ ನೌಕರರ ಮಹಾಮಂಡಳ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

(ಸಿದ್ದರಾಮ ಕಲಶೇಟ್ಟಿ ಅಧ್ಯಕ್ಷ), (ವಿಠ್ಠಲ್ ಎನ್ ಭೀಮನ ಕಾರ್ಯಧ್ಯಕ್ಷ), (ಚಂದ್ರಕಾಂತ ಡೊಳ್ಳಿ ಪ್ರಧಾನ ಕಾರ್ಯದರ್ಶಿ), (ಶ್ರೀಮಂತ ಜಮಾದಾರ್ ಮುಖ್ಯ ಉಪಾಧ್ಯಕ್ಷ), (ಮೈಹಿಬೂಬ್ ಪಟೇಲ್, ಚಂದ್ರಕಾಂತ ಪೂಜಾರಿ ಉಪಾಧ್ಯಕ್ಷರು) (ನಾಮದೇವ ರಾಥೋಡ್, (ಸಂಜುಕುಮಾರ ಮಾಲೆ ಸಂಘಟನಾ ಕಾರ್ಯದರ್ಶಿಗಳು) ಇವರನ್ನು ಅವಿರದಾವಾಗಿ ಆಯ್ಕೆ ಮಾಡಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಸವರಾಜ ಕಣ್ಣಿ, ಗೌರವ ಅಧ್ಯಕ್ಷ ಭೀಮರಾಯ ಎರಗೋಳ, ಕಾರ್ಯಧ್ಯಕ್ಷ ಸಂಗಮನಾಥ ರಭಶೆಟ್ಟಿ, ಉಪಾಧ್ಯಕ್ಷ ಇಸ್ಮೈಲ್ ಪಟೇಲ್, ಗೌರವಧ್ಯಕ್ಷ ಕೆ ಮಲ್ಲಿಕಾರ್ಜುನ, ಎಸ್.ಸಿ.ಎಸ್.ಟಿ ಕಾರ್ಯಧ್ಯಕ್ಷ ಸೂರ್ಯಕಾಂತ್ ಸಿಂಗೆ, ಭಾರತ ಶೃಂಗೇರಿ, ಶಿವಶರಣಪ್ಪ ಡಡಬರಾಬಾದಿ, ಸಂಗನಬಸು ಅಂಗಡಿ, ದೇವಿಂದ್ರ ಬೆಹೇರೆ, ಶಿವುಕುಮಾರ ಗೋಳಾ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here