ಬಿಸಿ ಬಿಸಿ ಸುದ್ದಿ

ಜಿಲ್ಲಾ ಟೋಗ್ರಾಫರ್ ಅಸೋಸಿಯಲ್ ವತಿಯಿಂದ ಶ್ರೀ ಶರಣಬಸವೇಶ್ವರ ಸಂಸ್ಥಾನದಲ್ಲಿ ವಿಶ್ವ ಛಾಯಾ ಗ್ರಹ ದಿನಾಚರಣೆ

ಕಲಬುರಗಿ: ನವ ಕಲ್ಯಾಣ ಕರ್ನಾಟಕ ವಿಡಿಯೋ ಮತ್ತುಫೋ ಟೋಗ್ರಾಫರ್ ಅಸೋಸಿಯಲ್ ವತಿಯಿಂದ ವಿಶ್ವ ಛಾಯಾ ಗ್ರಹಣ ದಿನಾಚರಣೆಯನ್ನು ನಗರದ ಶರಣಬಸವೇಶ್ವರ ದೇವಸ್ಥಾನ ಮಹಾಮನೆಯಲ್ಲಿ ಶ್ರೀ ಶರಣಬಸವೇಶ್ವರ ಅಪ್ಪಾಜಿ, ಮಾತೃಶ್ರೀ ದಾಕ್ಷಾಣಿ ಅವಾಜಿ, ಚಿರಂಜೀವಿ ಶ್ರೀ ಶರಣಬಸಪ್ಪ ಅಪ್ಪಾಜಿ ಅವರುಗಳ ನೇತೃತ್ವದಲ್ಲಿ ಫೋಟೋ ತೆಗೆಯೋದ್ರ ಮೂಲಕ ವಿಶ್ವ ಫೋಟೋಗ್ರಾಫಿ ದಿನಾಚರಣೆ ಆಚರಿಸಲಾಯಿತು.

ಈಸಮಯದಲ್ಲಿ ಅಪ್ಪಾಜಿಯವರು ಮಾತನಾಡಿ ನಮ್ಮ ನಾಡಿನ ಪರಂಪರೆ ಇತಿಹಾಸ ಪ್ರಪಂಚದ ಎಲ್ಲಾ ಕಡೆ ಹಬಲು ಛಾಯಾಚಿತ್ರ ವಾಗಿದೆ ನಮ್ಮ ನಾಡಿನ ನಮ್ಮ ಕ್ಷೇತ್ರದ ವಿಷಯಗಳ ಬಗ್ಗೆ ಮತ್ತು ಪೂರ್ತಿ ಮನಪೂರ್ವಕ ಅರಿತುಕೊಳ್ಳಬೇಕಾದರೆ ಛಾಯಾಚಿತ್ರಗಳು ನೋಡಿ ತಿಳಿದುಕೊಳ್ಳುತ್ತಾರೆ ಸತ್ಯ ಸತ್ಯಗಳ ಬಗ್ಗೆ ತಿಳಿದುಕೊಳ್ಳಬೇಕಾದರೆ ಛಾಯಾಚಿತ್ರ ಮೂಲ ಕಾರಣವಾಗಿದೆ ಎಂದು ತಿಳಿಸಿದರು.

ನಂತರ ಅವ್ವಾಜಿ ಅವರು ಮಾತನಾಡಿ ನಮ್ಮ ಮಹಿಳೆಯರು ಕೆಲವು ಕಾರ್ಯಗಳನ್ನು ಮಾಡಿದ್ದನ್ನು ಪತ್ರಿಕೆಯ ಮೂಲಕ ಪ್ರಕಟಿಸಿ ಮತ್ತು ಅವರ ವಿಷಯಗಳ ಬಗ್ಗೆ ಪರಿಪೂರ್ಣ ಮಾಹಿತಿ ಚಿತ್ರದ ಮೂಲಕ ತಿಳಿಸುವುದರಿಂದ ನಮ್ಮ ಹೆಣ್ಣು ಮಕ್ಕಳು ಬಹಳ ಮುಂದುವರಿಯು ಬೇಕಾಗಿದೆ ಅದಕ್ಕೆ ಎಲ್ಲರೂ ಸಹಕರಿಸಿ ನಮ್ಮ ಪರಂಪರೆಯ ನಮ್ಮ ನಾಡಿನ ಸಾಹಿತ್ಯ ಪ್ರಾಣಿ ಪಕ್ಷಿ ನಿಸರ್ಗದ ಎಲ್ಲಾ ವಿಷಯಗಳ ಬಗ್ಗೆ ಚಿತ್ರಗಳ ಮೂಲಕ ತಿಳಿದುಕೊಳ್ಳುವುದು ವಿಶೇಷವಾಗಿ ನಾವುಗಳು ನೋಡಿದ್ದು ಜಾತ್ರಾ ಮಹೋತ್ಸವ ನೇರ ಸಂಪರ್ಕ ಚಿತ್ರೀಕರಣ ಪ್ರಪಂಚದ ಎಲ್ಲಾ ಭಾಗದಲ್ಲಿ ವೀಕ್ಷಣೆ ಮಾಡುವುದನ್ನು ನಾವು ನೋಡಿದ್ದೇವೆ ಇಂದು ಓಲ್ಡ್ ಫೋಟೋಗ್ರಾಫಿಕ್ ಡೇ ಆಚರಣೆ ಮಾಡಲು ನಮ್ಮನ್ನು ಹೆಮ್ಮೆ ಅನಿಸುತ್ತಿದೆ. ಇನ್ನು ನಮ್ಮ ಭಾಗದ ಅನೇಕ ವಿಷಯಗಳು ನಮ್ಮ ಭಾಗದ ಛಾಯಾ ಚಿತ್ರಗಾರರು ಪ್ರಯತ್ನ ಪಡಬೇಕು ಅವರಿಗೂ ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ತಿಳಿಸಿದ್ದರು.

ಇದೇ ಸಮಯದಲ್ಲಿ ನವ ಕಲ್ಯಾಣ ಕರ್ನಾಟಕ ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷರಾದ ಆನಂದ ನರೋಣ, ಸಂಯುಕ್ತ ಕರ್ನಾಟಕ ಛಾಯಾಚಿತ್ರ ದಾರ ರಾಜು ಎಸ್. ಕೋಸ್ಟಿ, ಸಂಘದ ಸದಸ್ಯರುಗಳಾದ ಶಿವಶರಣ ದಂಡೂರ್ಕರ್, ಶಿವರಾಜ್ ಸ್ವಾಮಿ, ಶರಣಗೌಡ, ಸುರೇಶ್ ಕಟ್ಟಿಮನಿ ಸಚಿನ್, ಮಹೇಶ್ ನೇಲ್ಲೂರ್, ವಿಶೇಷವಾಗಿ ಕಲ್ಯಾಣ ಪಾಟೀಲ್, ಅಲ್ಲಮಪ್ರಭು ದೇಶಮುಖ್ ಮತ್ತು ಅನೇಕರು ಉಪಸ್ಥಿದ್ದರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

2 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

3 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

3 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

3 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

4 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

4 hours ago