ಬಿಸಿ ಬಿಸಿ ಸುದ್ದಿ

ಜೆಟಿವಿಪಿ ಸಂಸ್ಥೆಯ ನೌಕರರ ವಾರ್ಷಿಕ ಮಹಾಸಭೆ

ಕಲಬುರಗಿ:  ಜಗದ್ಗುರುತೋಂಟದಾರ್ಯ ಶಿಕ್ಷಣ ಸಂಸ್ಥೆಗಳ ನೌಕರರಪತ್ತಿನ ಸಹಕಾರಿ ಸಂಘದ 2022-23ನೇ ಸಾಲಿನ ಇಪ್ಪತ್ತೆರಡನೇಯ ವಾರ್ಷಿಕ ಮಹಾ ಸಭೆಯನ್ನು ಬಸವೇಶ್ವರ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಅಧ್ಯಕ್ಷ ಸ್ಥಾನವನ್ನು  ಜಗದ್ಗುರುತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳಾದ  ಎಸ್.ಎಸ್ ಪಟ್ಟಣಶೆಟ್ಟಿ ಅಲಂಕರಿಸಿದ್ದರು. ಪಿ.ಎ. ಹೇಮಗಿರಿಮಠ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಶಂಕರ ನಿಂಗಪ್ಪಕಲ್ಲಿಗನೂರ,  ಮಲಕಪ್ಪ ಶಿವಪ್ಪ ಅಂಗಡಿ,  ಶಿವರಾಚಯ್ಯ ಎಸ್. ಎಂ,  ಶಿವಪ್ಪ ಬಸಪ್ಪ ಹೂಗಾರ, ಗುರುರಾಜ ಮೇಲಪ್ಪ ಕೋಟ್ಯಾಳ,  ಡಾ. ಶರಣಬಸಪ್ಪ ಶೈಲಪ್ಪಅಂಗಡಿ,  ವಿಜಯಕುಮಾರ ಶಿವಪ್ಪ ಮಾಲಗಿತ್ತಿ, ಕೊಟ್ರಪ್ಪದಾನಪ್ಪ ಮೆಣಸಿನಕಾಯಿ,  ಮಂಜುನಾಥ ಕಳಕಪ್ಪ ಕಂಡಕಿ,  ಯೋಗೇಶಕುಮಾರ ಶಿವಪ್ಪ ಮತ್ತೂರು, ಲಕ್ಷ್ಮಪ್ಪರಾಮಪ್ಪ ಬಸಾಪೂರ,  ಚನ್ನಪ್ಪ ಶರಣಪ್ಪದೇಸಾಯಿ,  ಹನುಮಂತಪ್ಪಎನ್. ಕೆಲೂರು, ಉಮೇಶ ಶರಣಪ್ಪಉಪ್ಪಿನಬೆಟಗೇರಿ, ಮಂಜುನಾಥ ಬಾಲಚಂದ್ರಉತ್ತರಕರ,  ಬಸವರಾಜ ಮಲ್ಲಪ್ಪಗೆದಗೇರಿ, ಸರಸ್ವತಿ ಬಸಪ್ಪಗಾಣಿಗೇರ, ಮತಿ ಅನ್ನಪೂರ್ಣ ಭೀಮಪ್ಪ ಬೇವಿನಕಟ್ಟಿ ಸೇರಿ ಮುಂತಾದವರು ಹಾಜರಿದ್ದರು.

emedialine

Recent Posts

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

3 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

4 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

17 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

17 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

19 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

19 hours ago