ಬಿಸಿ ಬಿಸಿ ಸುದ್ದಿ

ಮಹಾನ್ ಮಾನವತವಾದಿ ಈಶ್ಡರಚಂದ್ರ ವಿಧ್ಯಾಸಾಗರ ಅವರ 203 ನೇ ಜನ್ಮದಿನಾಚರಣೆ

ಶಹಾಬಾದ; ಈಶ್ಡರಚಂದ್ರ ವಿಧ್ಯಾಸಾಗರ ಅವರಿಂದ ಸ್ಪೂರ್ತಿ ಪಡೆಯದಂತಹವರು ಯಾರು ದೇಶದಲ್ಲಿರಲಿಲ್ಲ ಎಂದು ಅವರ ಬಗ್ಗೆ ವಿವೇಕಾನಂದರು ನುಡಿದರು. ಇಂತಹ ನವೊದಯದ ದ್ರುವತಾರೆ ವಿದ್ಯಾಸಾಗರ ಅವರ ಜೀವನ ವಿಧ್ಯಾರ್ಥಿಗಳು ತಿಳಿದುಕೊಳಬೆಕೆಂದು ಎ,ಐ,ಎಸ್,ಇ,ಸಿ, ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಹೇಳಿದರು.

ಅವರು ಆಲ್ ಇಂಡಿಯಾ ಡೆಮಾಕ್ರೆಟಿಕ ಯೂಥ ಆರ್ಗನೇಜೆಷನ್ (ಎಐಡಿವೈಓ) ಶಹಾಬಾದ ಸ್ಥಳಿಯಾ ಸಮಿತಿಯು ಕೂಡಲ ಸಂಗಮ ಶಿಕ್ಷಣ ಸಂಸ್ಥೆ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಹಮಿಕೊಂಡಿದ ಮಹಾನ್ ಮಾನವತವಾದಿ ಈಶ್ಡರಚಂದ್ರ ವಿಧ್ಯಾಸಾಗರ ಅವರ 203 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಮುಂದು ವರೆದು ಅವರು ಹೆಣ್ಣುಮಗಳನ್ನು ಶಾಲೆಗೆ ಕಳಿಸಬಾರದು ಆಕೆ ಕೇವಲ ಮನೆಗಳಲ್ಲಿ ಕೆಲಸ ಮಾಡತಯಿರಬೇಕು ಎಂದು ನಂಬ್ಬಿದ ಕಾಲದಲ್ಲಿ, ಇಡಿ ಸಮಾಜವನ್ನು ಎದುರು ಹಾಕೊಂಡು ಹೆಣ್ಣುಮಕಳ್ಳಿಗೆ ಶಿಕ್ಷಣ ನೀಡಬೇಕೆಂಬ ಕಾಳಜಿಯಿಂದ ಅವರು ಶಾಲೆಯನ್ನು ಪ್ರಾರಂಬ ಮಾಡಿದರು. ಹಾಗು ನಿಧವಾ ವಿವಾಹದಂತಹ ಸಮಾಜದಲ್ಲಿನ ಅನ್ಯಾಯಗಳನ್ನು ವಿರುದ್ದ ಹೊರಾಡಿ, ತಮ್ಮಕಾಲದ ಸಮಾಜವನ್ನು ಮಿರಿನಿಂತ ಮಹಾನ ಮಾನವತವಾದಿಗಿದ್ದ ಇಂತಹ ಮಹಾನ್ ವ್ಯಕ್ತಿಯ ವಿಚಾರ ಸರಕಾರ ಇತಿಹಾಸದಲ್ಲಿ ಸರಿಯಾಗಿ ಪರಿಗಣಿಸದಿರುವುದು ವಿಷಾರ್ದಕ ಸಂಗತಿ ಎಂದರು.

ಇದೆ ಸಂದರ್ಭದಲ್ಲಿ ಎಐಡಿವೈಓ ಜಿಲ್ಲಾ ಅಧ್ಯಕ್ಷರಾದ ಜಗನ್ನಾಥ ಎಸ್,ಹೆಚ್, ಮಾತನಾಡುತ್ತ ಈಶ್ವರಚಂದ್ರ ವಿಧ್ಯಾಸಾಗರ ಅವರು ಮುಖ್ಯವಾಗಿ ವೈಜ್ಞಾನಿಕ ಶಿಕ್ಷಣಕ್ಕೆ, ಹಾಗು ಧರ್ಮನಿರಪೇಕ್ಷ ಶಿಕ್ಷಣವನ್ನು ನಿಡಬೇಕೆಂದವರು . ವಿಧ್ಯಾರ್ಥಿಗಳಿಗೆ ಇಂಗ್ಲಿಷ, ಗಣಿತ, ಕಲಿಯಬೇಕು ಹಾಗು ಮಹಿಳಾ ಶಿಕ್ಷಣ ಕೊಡಿಗೆ ಇವರದು ಆದರಿಂದ ಇವರ ಆದರ್ಶಗಳನ್ನು ತಿಳಿದುಕೊಳೊದು ಬಹಳ ಅವಾವೆಂದರು.
ಈಶ್ವರಚಂದ್ರ ವಿಧ್ಯಾಸಾಗರ ಅವರ ಭಾವಚಿತ್ರಕ್ಕೆ ಕಾಲೇಜಿನ ಉಪನ್ಯಾಸಕರಾದ ಪೀರಪಾಶ್ ಸರ್ ಅವರು ಮಾಲಾರ್ಪಣೆಮಾಡಿ ಕಾರ್ಯಕ್ರಮಕ್ಕೆ ಚಾಲನೆ ನಿಡಿದರು. ಪ್ರಾಸ್ತವಿಕವಾಗಿ ಕಾರ್ಯದರ್ಶಿಗಳಾದ ರಮೇಶ ದೇವಕರ್ ಮಾತನಾಡಿದರು. ಉಪನ್ನಾಸಕರಾದ ವಿಜಯಕುಮಾರ ಹಾಬನೂರ ವೇದಿಕೆಮೇಲೆ ಉಪಸ್ಥಿತಿಯಿದರು.

emedialine

Recent Posts

ಕಾಳಗಿ; ರಟಕಲ್ ಗ್ರಾಮದಲ್ಲಿ ವಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

16 mins ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

1 hour ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

4 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

6 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

19 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

19 hours ago