ಕಲಬುರಗಿ: ಹಜರತ್ ಖಾಜಾ ಗಂಜ್ ಬಕ್ಷಷ್ (ರ.ಅ) ಅವರ 593ನೇ ಉರುಸ್ ನಿಮಿತ್ತ ಖಾಜಾ ಬಂದಾ ನವಾಜ್ ದರ್ಗಾದ ಛೋಟಿ ದರ್ಗಾದಲ್ಲಿ ನ.3 ರಂದು ಜಶನ್ ಎ ಫೈಜಾನ್ ಎ ಔಲಿಯಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹಜರತ್ ಖಾಜಾ ಬಂದಾ ನವಾಜ್ ದರ್ಗಾದ ಹಜರತ್ ಖಾಜಾ ಗಂಜ್ ಬಕ್ಷಷ್ (ರ.ಅ) ಛೋಟಿ ದರ್ಗಾದ ಪೀಠಾಧಿಪತಿಗಳಾದ ಸೈಯದ್ ಶಾಹಾ ಯಾದುಲ್ಲಾ ಹುಸೇನಿ ನಿಜಾಂ ಬಾಬಾ ಸಾಹೇಬ್ ತಿಳಿಸಿದ್ದಾರೆ.
ನವೆಂಬರ್ 03 ರಂದು ಹಜರತ್ ಖಾಜಾ ಬಂದಾ ನವಾಜ್ ದರ್ಗಾದ ಛೋಟಿ ದರ್ಗಾದದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಹಜರತ್ ಖಾಜಾ ಬಂದಾ ನವಾಜ್ ದರ್ಗಾದ ಹಜರತ್ ಖಾಜಾ ಗಂಜ್ ಬಕ್ಷಷ್ (ರ.ಅ) ಛೋಟಿ ದರ್ಗಾದ ಪೀಠಾಧಿಪತಿ ಹಜರತ್ ಅಬ್ದುಲ್ ಫತೇಹ ಸೈಯದ್ ಶಾ ಹಸೈನ್ ಶಬ್ಬಿರ್ ಮೊಹಮ್ಮದ್ ಉಲ್ ಹುಸೈನಿ ಸಾಹೇಬ್ ಖೀಬ್ಲಾ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಲಿದೆ.
ಮಾಲೇಗಾಂವನ ಸುನ್ನಿ ದಾವತ್ ಎ ಇಸ್ಲಾಮಿ ಸಂಚಾಲಕ ಸೈಯದ್ ಅಮೀನುಲ್ ಖಾದ್ರಿ ಸಾಹೇಬ್, ಬುರಹಾನ್ ಶಮಶೀರ್ ದರ್ಗಾದ ಪೀಠಾಧಿಪತಿ ಸೈಯದ್ ಕಲೀಮುಲ್ಲಾ ಹುಸೈನಿ ಕಾಶೀಫ್ ಪಾಶಾ ಸಾಹೇಬ್, ಅಬ್ದುಲ್ ಹಕೀಮ್ ವಿಖಾರ್ ಅಶ್ರಫಿ ಅವರಿಂದ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ನೀರಿನ ಕನೆಕ್ಷನಗಾಗಿ ಹತ್ತು ಸಾವಿರ ಲಂಚಾಪಡೆಯುತ್ತಿದ್ದಾಗ ಜೇವರ್ಗಿ ಪುರಸಭೆಯ ಮಹಿಳಾ ಸಿಬ್ಬಂದಿ ಲಣೊಕಾಯುಕ್ತರ ಬಲೆಗೆ ಬಿದ್ದ ಘಟನೆ ಬುಧವಾರ…
ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 ಜೆ ಅಡಿ ಉದ್ಯೋಗ ನೇಮಕಾತಿ ಹಾಗೂ ಬಡ್ತಿ ಸಂಬಂಧದಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಿ…
ಕಲಬುರಗಿ: ಆದಿಜಾಂಬವ ಸರ್ಕಾರಿ ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ನಿಯೋಗ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ…
ಕಲಬುರಗಿ: ಮಾಜಿ ಸಚಿವರಾದ ಮಾಲಿಕೆಯ್ಯಾ ಗುತ್ತೇದಾರ್ ಅವರ ಅಪ್ಪಟ ಅಭಿಮಾನಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ…
ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಗೌಡ ಮಾಲಿಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾ…
ಕಲಬುರಗಿ: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್ ಇವರ ಅಧ್ಯಕ್ಷತೆಯಲ್ಲಿ ನಗರದ ಬಿಲ್ಡರ್ಸ್ ಡೆವಲಪರ್ಸ್ ಮತ್ತು ವಿನ್ಯಾಸದ ಮಾಲೀಕರವರೊಂದಿಗೆ…