ಕಲಬುರಗಿ: ಕ್ರಿಕೆಟ್ ಟೀಮ್ ತರಹ ನಮ್ಮ ನೇಕಾರ ಟೀಮ್ 11 ಜನರ ಗುಂಪು ಸದಾ ಸಮುದಾಯದ ಸೇವೆಗೆ ಸದಾ ತತ್ಪರರಾಗಿರಬೇಕು ಎಂದು ನೇಕಾರ ಒಕ್ಕೂಟದ ಅಧ್ಯಕ್ಷರಾದ ಪ್ರದೀಪ್ ಸಂಗಾ ಹಮ್ಮಿಕೊಂಡ ಸಭೆಯಲ್ಲಿ ತಿಳಿಸಿದರು.
ಭಾರತದ ಟೀಮ್ ಹೇಗೆ 11 ಆಟಗಳು ಗೆದಿತ್ತು ಹಾಗೆ ನಾವು ಕೂಡಾ ಕಲಬುರಗಿಯ 11 ತಾಲೂಕಿನಲ್ಲಿ ಸಮಾಜ ಸೇವಾ ಕ್ಷೇತ್ರದಲ್ಲಿ ಗೆಲ್ಲಬೇಕು ಎಂದು ಕಾರ್ಯದರ್ಶಿ ಶಾಂತಕುಮಾರ ಯಳಸಂಗಿ ಯವರು ಕರೆ ನೀಡಿದರು.
ಸಂಘಟನಾ ಕಾರ್ಯದರ್ಶಿ ಹಣಮಂತ ಕಣ್ಣಿ ಜಿಲ್ಲೆಯಲ್ಲಿ ಕಛೇರಿ ಸ್ಥಾಪನೆಯಿಂದ ನೇಕಾರರ ಪರ್ವ ಪ್ರಾರಂಭವಾಗಿದೆ ಇದರ ಸದಯೋಪಯೋಗ ಪಡೆದುಕೊಂಡು ನೇಕಾರರು ಅಭಿವೃದ್ಧಿ ಹೊಂದಬೇಕು ಎಂದು ಕೋರಿದರು.
ಕಛೇರಿ ಸಭೆಯಲ್ಲಿ ಖಜಾಂಚಿ ಶ್ರೀನಿವಾಸ ಬಲಪೂರ್, ಸದಸ್ಯ ಅಶೋಕ ಅಪಗುಂಡೇ ಇದ್ದರು ಕೊನೆಯಲ್ಲಿ ಕಿರಿಯ ಉಪಾಧ್ಯಕ್ಷ ಜೇನ ವೆರಿ ವಿನೋದ ಕುಮಾರ ನೇಕಾರ ಸಂಘಟಿತ ಕಾರ್ಯ ಮಾಡಿದರೆ ಮಾತ್ರ ಒಂದು ರೂಪ ಬರುತದೆ ಎಂದು ವಂದಿಸಿದರು.
ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…
ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…