ನೇಕಾರ ತಂದ ಸಮುದಾಯದ ಸೇವೆಗೆ ತತ್ಪರರಾಗಬೇಕು

0
105

ಕಲಬುರಗಿ: ಕ್ರಿಕೆಟ್ ಟೀಮ್ ತರಹ ನಮ್ಮ ನೇಕಾರ ಟೀಮ್ 11 ಜನರ ಗುಂಪು ಸದಾ ಸಮುದಾಯದ ಸೇವೆಗೆ ಸದಾ ತತ್ಪರರಾಗಿರಬೇಕು ಎಂದು ನೇಕಾರ ಒಕ್ಕೂಟದ ಅಧ್ಯಕ್ಷರಾದ ಪ್ರದೀಪ್ ಸಂಗಾ ಹಮ್ಮಿಕೊಂಡ ಸಭೆಯಲ್ಲಿ ತಿಳಿಸಿದರು.

ಭಾರತದ ಟೀಮ್ ಹೇಗೆ 11 ಆಟಗಳು ಗೆದಿತ್ತು ಹಾಗೆ ನಾವು ಕೂಡಾ ಕಲಬುರಗಿಯ 11 ತಾಲೂಕಿನಲ್ಲಿ ಸಮಾಜ ಸೇವಾ ಕ್ಷೇತ್ರದಲ್ಲಿ ಗೆಲ್ಲಬೇಕು ಎಂದು ಕಾರ್ಯದರ್ಶಿ ಶಾಂತಕುಮಾರ ಯಳಸಂಗಿ ಯವರು ಕರೆ ನೀಡಿದರು.

Contact Your\'s Advertisement; 9902492681

ಸಂಘಟನಾ ಕಾರ್ಯದರ್ಶಿ ಹಣಮಂತ ಕಣ್ಣಿ ಜಿಲ್ಲೆಯಲ್ಲಿ ಕಛೇರಿ ಸ್ಥಾಪನೆಯಿಂದ ನೇಕಾರರ ಪರ್ವ ಪ್ರಾರಂಭವಾಗಿದೆ ಇದರ ಸದಯೋಪಯೋಗ ಪಡೆದುಕೊಂಡು ನೇಕಾರರು ಅಭಿವೃದ್ಧಿ ಹೊಂದಬೇಕು ಎಂದು ಕೋರಿದರು.

ಕಛೇರಿ ಸಭೆಯಲ್ಲಿ ಖಜಾಂಚಿ ಶ್ರೀನಿವಾಸ ಬಲಪೂರ್, ಸದಸ್ಯ ಅಶೋಕ ಅಪಗುಂಡೇ ಇದ್ದರು ಕೊನೆಯಲ್ಲಿ ಕಿರಿಯ ಉಪಾಧ್ಯಕ್ಷ ಜೇನ ವೆರಿ ವಿನೋದ ಕುಮಾರ ನೇಕಾರ ಸಂಘಟಿತ ಕಾರ್ಯ ಮಾಡಿದರೆ ಮಾತ್ರ ಒಂದು ರೂಪ ಬರುತದೆ ಎಂದು ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here