ಬಿಸಿ ಬಿಸಿ ಸುದ್ದಿ

ಶಹಾಪುರದಲ್ಲಿ ಮಳೆ ಅಬ್ಬರ: ಜನ ಜೀವನ ಅಸ್ತವ್ಯಸ್ಥ

ಶಹಾಪುರ: ಅಮಾವಸೆ ಸಂಜೆ ಸಮಯದಲ್ಲಿ ಶಹಾಪುರ ನಗರದಲ್ಲೆ ಸುರಿದ ದಾರಾಕಾರ ಮಳೆಯಿಂದ ಬಸವೇಶ್ವರ ವೃತ್ತ ಪೊಲೀಸ್ ಠಾಣೆಯಲ್ಲಿನ ಮನೆ ಹಾಗೂ ಅಂಗಡಿಗಳಲ್ಲಿ ನೀರು ನುಗ್ಗಿ  ಪರದಾಡುವಂತ ಸ್ಥಿತಿ ಉಂಟಾಗದೆ.

ಮನೆಯಲ್ಲಿ ಸಂಪೂರ್ಣ ನೀರು ಮನೆಯೊಳಗಡೆ ಅವರಸಿಕೊಂಡಿದ್ದು ಮನೆಯಲ್ಲಿನ ದವಸ ದಾನ್ಯಗಳು ನೀರು ಪಾಲಾಗಿವೆ, ಶಹಾಪುರ ನಗರದಲ್ಲಿ ಎಸ್,ಎಫ್,ಸಿ, ಅನುಧಾನ ಸೇರಿದಂತೆ ಆನೇಕ ಯೊಜನೆಗಳಲ್ಲಿ ಕೊಟ್ಯಾಂತರ ರೂಗಳು ಕರ್ಚು ಮಾಡಿದರೂ, ಸುರಕ್ಷಿತ ಚರಂಡಿ ನಿರ್ಮಾಣ ಮಾಡದೆ ನಗರಸಭೆ ಅಧಿಕಾರಿಗಳು ಬೇಜವಬ್ದಾರಿತನದಿಂದ ಅಭಿವೃದ್ದಿ ಕುಂಠಿತಗೊಳುತ್ತಿದೆ,ಪ್ರತಿ ದಿನ ಸಾವಿರಾರು ಜನರು ಓಡಾಡು ಹನುಮಾನ್ ದೇವಸ್ಥಾನ ಮಾರ್ಗದ ರಸ್ತೆಯೂದ್ದಕ್ಕೂ ಚರಂಡಿ ಇಲ್ಲದೆ ಮಳೆ ನೀರು ಸಮುದ್ರಾಕಾರವಾಗಿ ನಿಂತಿರುತ್ತದೆ.

ಜನರು ಅಂಗಡಿ ಮುಗ್ಗಟ್ಟುಗಳ ಮಾಲಿಕರು ಪರದಾಡುವಂತವ ಸ್ಥಿತಿಯತ್ತ ನಗರಸಭೆ ಪ್ರಗತಿ ಸಾಗುತ್ತಿದೆ ಎಂದು ಜನ ಸಮಾನ್ಯರು ಆರೋಪ ವ್ಯಕ್ತಪಡಿಸುತ್ತಿದ್ದಾರೆ, 10 ಕೋಟಿ ಕರ್ಚಾದರೂ ಚಂರಂಡಿ ನಿರ್ಮಾಣ ಮಾಡದ ಇಂಜಿನಿಯರ್ ಗುತ್ತೆದಾರರ ಹಣ ಕುದರಿಸಿಕೊಂಡು ಮೌನವಾಗಿದ್ದಾರೆ.

ಈ ಕುರಿತು ನಗರಸಭೆ ಅಧಿಕಾರಿಗಳು ನಿಲರ್ಕ್ಷದೊರಣೆ ಅನುಸರಿಸುತ್ತಿದ್ದಾರೆ ಎಂದು ಕುಟುಂಸ್ಥರು ಮತ್ತು ವ್ಯಪಾಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿ ಸೆಪ್ಟಿಕ್ ಟ್ಯಾಂಕ್ ನೀರು ದುರ್ವಾಸನೆ: ನಗರದ ಲಕ್ಷ್ಮಿನಗರದಲ್ಲಿರುವ ಖಾಸಗಿ ಹೊಟೆಲ್ ಯೊಂದರ ಸೆಪ್ಟಿಕ್ ಟ್ಯಾಂಕ್ ಹೊಡೆದು ಮೂರನಾಲ್ಕು ತಿಂಗಳಾದರೂ ಇಲ್ಲಿನ ಅಧಿಕಾರಿಗಳು ಗಮನ ಹರಿಸುತ್ತಿಲ್ಲ, ಮಳೆ ಬಂದು ಟ್ಯಾಂಕ್ ನೀರು ಮನೆಯೊಳಗೆ ನುಗ್ಗಿ ದುರ್ವಾಸನೆಯಾಗುತ್ತಿದ್ದು ಈ ಕುರಿತು ನಗರಸಭೆ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಲಕ್ಷ್ಮಿ ನಗರದ ನಿವಾಸಿಗಳು ಮತ್ತು ಗಣ್ಯರು ಆಗ್ರಹಿಸಿದ್ದಾರೆ.

emedialine

Recent Posts

ಬೀದಿ ಬದಿ ವ್ಯಾಪಾರಸ್ಥರಿಗೆ ಮೂಲಭೂತ ಸೌಕರ್ಯ ಒದಗಿಸಲು ಮೇಯರ್‍ ಗೆ ಮನವಿ

ಕಲಬುರಗಿ : ನಗರದ ಬೀದಿ ಬದಿಯಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಗೆ ಈಗಾಗಲೇ ಪಾಲಿಕೆಯಿಂದ ನೀಡಿರುವ ಹಳೆ ಜೈಲ್ ಸೂಪರ…

14 hours ago

ನಾರಿ ನ್ಯಾಯ ಸಮ್ಮಾನ್ ಕಾರ್ಯಕ್ರಮ

ಕಲಬುರಗಿ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ…

14 hours ago

ಬಾಂಗ್ಲಾದೇಶದ ಹಿಂದೂಗಳ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಶಹಾಬಾದ: ಬಾಂಗ್ಲಾದೇಶದ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಿಂಸಾತ್ಮಕ ದೌರ್ಜನ್ಯ, ಅತ್ಯಾಚಾರಗಳನ್ನು ಖಂಡಿಸಿ ವಿಶ್ವಹಿಂದೂ ಪರಿಷತ್ ವತಿಯಿಂದ ಮಂಗಳವಾರ ನಗರದ…

14 hours ago

ಹಿಂದುಳಿದ ಸಮುದಾಯಗಳ ಆಶಾಕಿರಣವಾಗಿದ್ದರು ದೇವರಾಜ ಅರಸ್

ಶಹಾಬಾದ: ಹಿಂದುಳಿದ ವರ್ಗಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಹಿಂದುಳಿದ ಸಮುದಾಯಗಳ…

14 hours ago

ವೈದ್ಯೆಯ ಮೇಲಿನ ಅತ್ಯಾಚಾರ – ಕೊಲೆ ಖಂಡಿಸಿ ಎಐಡಿವೈಒ ಪ್ರತಿಭಟನೆ

ಶಹಾಬಾದ: ಕೊಲ್ಕತ್ತಾದ ಸರ್ಕಾರಿ ಆರ್. ಜಿ. ಕರ್ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವೈಧ್ಯೆಯ ಮೇಲಿನ ಅತ್ಯಾಚಾರ ಕೊಲೆ ಹಾಗೂ ಪ್ರತಿಭಟನಾಕಾರರ…

14 hours ago

ಆ.25 ರಂದು ಹಟಗಾರ ಸಮಾಜ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ

ಕಲಬುರಗಿ: ನಗರದ ಪತ್ರಿಕಾ ಭವನದ ಸಾಂಸ್ಕøತಿಕ ಸಭಾಂಗಣದಲ್ಲಿ ಆ.25 ರಂದು ಬೆಳಗ್ಗೆ 10.30 ಗಂಟೆಗೆ ಗುಲಬರ್ಗಾ ಹಟಗಾರ ಸಮಾಜ ಅಭಿವೃದ್ಧಿ…

14 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420