ಕಲಬುರಗಿ: ಚಿತ್ರರಂಗದಲ್ಲಿ ಹಿಂಗಿದಿರಿ ಸ್ವಾಮಿ ಎಂದು ಕೇಳಿದರೆ ನಿರ್ಮಾಪಕರು ಆಕಾಶದತ್ತ ಕೈ ತೋರಿಸುವ ಸಮಯದಲ್ಲಿ ಹೊಸಬರಿಗೆ ಅವಕಾಶ ಕೊಟ್ಟು ಕೆ.ಕೆ ಚಿತ್ರಕ್ಕೆ ಹಣ ಹೂಡಿಕೆ ಮಾಡಿರುವ ಚಿತ್ರದ ನಿರ್ಮಾಪಕ ಮಲ್ಲಿಕಾರ್ಜುನ್ ಹಿರೇತನ್ ಅವರಿಗೆ ನಮ್ಮ ಚಿತ್ರದ ತಂಡದಿಂದ ಅಭಿನಂದನೆ ಸಲಿಸಿದ್ದಾರೆ.
ಉತ್ತರ ಕರ್ನಾಟಕದ ಹೆಸರಾಂತ ಕಲಾವಿದರು ಹಾಗೂ ಚಿತ್ರದಲ್ಲಿ ಹೊಸಬರೆ ಆದರೂ ಸಹಾ ತಮ್ಮದೇ ಆದ ಅಭಿಮಾನಿಗಳ ಸಾಮ್ರಾಜ್ಯವನ್ನು ಹೊಂದಿರುವ ಇವರು ಕೆ.ಕೆ ಚಿತ್ರದ ಮೂಲಕ ಚಿತ್ರರಂಗದಲ್ಲಿ ಹೊರಹೊಮ್ಮುತ್ತಿದ್ದಾರೆ.
ಮಲ್ಲಿಕಾರ್ಜುನ್ ಹಿರೇತನ ಅವರ ನಿರ್ದೇಶನದ ಹಾಗೂ ನಿರ್ಮಾಣದಲ್ಲಿ ಸಿದ್ದು ಎನ್ ಆರ್ ಅವರ ನಾಯಕ ನಟನೆಯ ಮೊದಲ ಚೊಚ್ಚಲ ಸಿನಿಮಾವಾದ ಕೆ.ಕೆ ಚಿತ್ರವು ಈಗಾಗಲೇ ಉ.ಎ ಸೆನ್ಸರ್ ಆಗಿದ್ದು ಈ ಚಿತ್ರದಲ್ಲಿ ಅನೇಕ ಹಿರಿಯ ಕಲಾವಿದರಾದ ಬಲರಾಜ್ ಸರ್ ಹಾಗೂ ಕಿರಣ್ ಸೋಮಣ್ಣ ಮೈತ್ರಿ ಹೀಗೆ ಅನೇಕ ಕಲಾವಿದರು ನಟಿಸಿದ್ದು ಈ ಚಿತ್ರದ ಸಂಪೂರ್ಣ ಕೆಲಸ ಪೂರ್ಣಗೊಂಡಿದ್ದು ಚಿತ್ರ ತಂಡವು ನಾಯಕ ನಟರಾದ ಸಿದ್ದು ಎನ್ ಆರ್ ಅವರ ಜನ್ಮ ದಿನವಾದ ಜನವರಿ 11 ರಂದು ಚಿತ್ರದ ಬಿಡುಗಡೆಯ ದಿನಾಂಕವನ್ನು ಅನೌನ್ಸ್ಮೆಂಟ್ ಮಾಡುತ್ತಿದೆ. ಎಂದು ಚಿತ್ರದ ತಂಡದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಕಲ್ಯಾಣ ಕರ್ನಾಟಕ ವಿಭಾಗದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾದ ಮಾರ್ಗದರ್ಶಿ ತರಬೇತಿ ಕೇಂದ್ರ ಕಲಬುರಗಿಯಲ್ಲಿ ನೂತನ ಗ್ರಂಥಾಲಯವನ್ನು…
ಸುರಪುರ: ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಸರಕಾರ ದಿಂದ ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನವರ…
ಸುರಪುರ: ಕಣ್ವಮಠದ ಯತಿಗಳಾದ ವಿದ್ಯಾ ತಪೋನಿಧಿ ತೀರ್ಥರ ಆರಾಧನೆ ಜೂನ್ 22 ರಿಂದ 24 ರವರೆಗೆ, ವಿದ್ಯಾಮನೋಹರ ತೀರ್ಥರ ಆರಾಧನೆ…
ಸುರಪುರ: ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲೆ ವತಿಯಿಂದ ಬೇಸಿಗೆ ಸಂದರ್ಭದಲ್ಲಿ ಮಕ್ಕಳಿಗಾಗಿ ಯೋಗ…
ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಗೆ ಜೂನ್ 3 ರಂದು ನಡೆಯುವ ಮತದಾನಕ್ಕೆ ಕ್ಷೇತ್ರದಾದ್ಯಂತ 99,121 ಪುರುಷರು, 57,483…
ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…