ಕಲಬುರಗಿ: ಕೃಷಿ ವಿಜ್ಞಾನಿಗಳ ಸಹಕಾರದಿಂದ ರೈತ ವಿವಿದ ಬೆಳೆ ಬೆಳೆಯ ಬಹುದು, ಆದರೆ ಉತ್ತಮ ಬೆಲೆ ಸಿಗಲು ಕೃಷಿ ಉತ್ಪನ್ನ ಗಳ ಬ್ರಾಂಡಗೆ ಪ್ರೋತ್ಸಾಹ (Agro Products value addition and Branding), ಇಂದಿನ ಅಗತ್ಯತೆ ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ ಮಹಾ ನಿರ್ದೇಶಕರಾದ ಡಾ. ಹಿಮಾನಷಾ ಪಾತಕ (DR. Himanshu Pathak) ತಿಳಿಸಿದರು.
ಆಟರೀ ಬೆಂಗಳೂರು ನಿರ್ದೇಶಕರಾದ ಡಾ. ವೆಂಕಟಸುಬ್ರಹ್ಮಣ್ಯಂ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕರಾದ ಡಾ. ಎ ಆರ್ ಕುರುಬರ, ಕೆ ವಿ ಕೆ ಕಲಬುರಗಿ ಮುಖ್ಯಸ್ಥರಾದ ಡಾ. ರಾಜು ತೆಗ್ಗಳಿ ಉಪಸ್ಥಿತರಿದ್ದರು. ಭೌಗೋಳಿಕ ಸೂಚ್ಯಂಕ ಪಡೆದ ಕಲಬುರ್ಗಿ ತೊಗರಿ ಬೇಳೆ (Tur Dhal) ಹಾಗೂ ಕಮಲಾಪುರ ಕೆಂಪು ಬಾಳೆ(Kamalpur Red Banana) ಮಾಹಿತಿಯನ್ನು ಮಹಾ ನಿರ್ದೇಶಕ ರಿಗೆ ವಿವರಿಸಿದರು.
ಒಂದು ಜಿಲ್ಲೆ ಒಂದು ಉತ್ಪನ್ನ, ಕೃಷಿ ಮಾರುಕಟ್ಟೆ ಗೆ ಸಂಬಂಧಿಸಿದಂತೆ ಕಿಸಾನ್ ಕಾರ್ಟ್ ಚರ್ಚೆಯಲ್ಲಿ ವಿವಿದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಆಟರಿ ಹೆಬ್ಬಾಳ ವಿಜ್ಞಾನಿಗಳು, ಅಧಿಕಾರಿಗಳು ಬೆಂಗಳೂರುನಲ್ಲಿ ಜರುಗಿದ ಸಭೆಯಲ್ಲಿ ಹಾಜರಿದ್ದರು.
ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ'ದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಶ್ರೀಕಾಂತಾಚಾರ್ಯ ಆರ್. ಮಣೂರ ಅವರಿಗೆ ಬುಧವಾರ ಸಂಜೆ ಬೆಂಗಳೂರಿನಲ್ಲಿ…
ಕಲಬುರಗಿ; ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ…
ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ…
ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ…
ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು…
ಕಾಳಗಿ: ಈ ಹಿಂದೆ ಕೇಳಿ ಬಂದ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಬದಲಾವಣೆ ಮಾಡಲು ಪಕ್ಷ ಕೈಗೊಂಡ…