ಬಿಸಿ ಬಿಸಿ ಸುದ್ದಿ

ಕಲಬುರಗಿ: ಬಡಾವಣೆಯಲ್ಲಿ ಅದ್ಧೂರಿ ರಾಮೋತ್ಸವ

ಕಲಬುರಗಿ: ನಗರದ ಹೃದಯ ಭಾಗವಾದ ಉದಯ ನಗರ ಬಡಾವಣೆಯಲ್ಲಿ ರಾಮೋತ್ಸವ ಕಾರ್ಯಕ್ರಮಕೆ ಬಡಾವಣೆಯ ಹಿರಿಯರಿಂದ ಚಾಲನೆನಿಡಲಾಯಿತು,ಈ ಸಮಾರಂಭಕ್ಕೆ ವಿಶೇಷ ವೆ£ಂÉ ದರೆ ಬಾಲ ರಾಮ, ಲಕ್ಷ್ಮಣ, ಸೀತೆ ಹಾಗೂ ಹನುಮಂತನ ವೇಷ ಭೂಷಣವು ವು ನೋಡುಗರಿಕೆ ಬೇರಿಗು ನೀಡಿತು.

ಈ ಬಾಲ ರಾಮನಿಗೆ ಅದ್ದುರಿಯ ಮೇರವಣಿಗೆ ಮೂಲಕ ಬಡಾಣೆಯ ತುಂಬ ಶ್ರೀ ರಾಮ ನಾಮವು ಮುಗಿಲುಮುಟ್ಟಿತು, ಹಾಗೂ ಪ್ರಸಾದ ವಿತರಣೆ ಮಾಡಲಾಯಿತಿ, ಮತ್ತು ಸಾಯಂಕಾಲ ಮಕ್ಕಳಿಂದ ರಾಮನ ಹಾಡಿಗೆ ನೃತ್ಯ, ರಾಮನ ಹಾಡು, ಕರ ಸೇªಕ Àರಾದ ಶ್ರೀ ಸುದಾs ಕರ ಉಡ್ಡಬಾಲಕರ, ಶ್ರೀರಾಮಚಂದ್ರ ಸೂಗುರ ಅವರಿಗೆ ಸತ್ಕಾರ ಮಾಡಲಾಯಿತು ಮತ್ತು ದಿಪವೋಸ್ಸವದಿಂದ ನಗರವೇಲಾ ರಾಮನಿಗೆ ಸಮರ್ಪಣೆ ಮಾಡಲಾಯಿತು.

ಈ ಸಂರ್ಭದಲ್ಲಿ ಬಡಾವಣೆಯವರಾದ ಮೋನಪ್ಪ ಬಡಿಗೇರ, ದೇªಂÉ ದ್ರಪ್ಪ, ಶೀತಲ ಸಿಂಗ, ಅಶೋಕ ಶಾಪೂರಕರ, ಭೀಮೂ ಶಾಪೂರಕರ, ಜಗು ಶಾಪೂರಕರ, ಮನೋಹರ ಪ್ಯಾಟಿ, ಮಾಹಂತೇಶ ಸ್ವಾಮಿ, ಶೀಕಾಂತ, ಉಲ್ಲಾಶ ಕುಲಕರ್ಣಿ, ರೋಹಿತ, ಶೀನಿವಾಸ ಕುಲಕರ್ಣಿ, ವಿಲಾಸ ನಾಯಕ, ಗಣೇಶ ಸೇಡಂಕರ, ಪ್ರಾಣೇಶ ಕುಲಕರ್ಣಿ, ಸರಸ್ವತಿ ಹೂಗಾರ, ಅನುರಾದಾs ಕುಲಕರ್ಣಿ, ಅರ್ಚನಾ ಕುಲಕರ್ಣಿ, ¸ ಜನಾ
ಕುಲಕರ್ಣಿ ಹಾಗೂ ಮತಿತರು ಪಾಲ್ಗೊಂಡಿದ್ದರು.

ಈ ರಾಮೋತ್ಸವ ಕಾರ್ಯಕ್ರಮದ ಉಸ್ತುವಾರಿ ಶ್ರೀ ಗುರುರಾಜ ಕುಲಕರ್ಣಿಯವಗಿರೆ ಬಡಾವಣೆಯ ಜನರಿಂದ ಅಭಿನಂದಿಸಿದರು.

emedialine

Recent Posts

ಬೀದಿ ಬದಿ ವ್ಯಾಪಾರಸ್ಥರಿಗೆ ಮೂಲಭೂತ ಸೌಕರ್ಯ ಒದಗಿಸಲು ಮೇಯರ್‍ ಗೆ ಮನವಿ

ಕಲಬುರಗಿ : ನಗರದ ಬೀದಿ ಬದಿಯಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಗೆ ಈಗಾಗಲೇ ಪಾಲಿಕೆಯಿಂದ ನೀಡಿರುವ ಹಳೆ ಜೈಲ್ ಸೂಪರ…

3 hours ago

ನಾರಿ ನ್ಯಾಯ ಸಮ್ಮಾನ್ ಕಾರ್ಯಕ್ರಮ

ಕಲಬುರಗಿ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ…

4 hours ago

ಬಾಂಗ್ಲಾದೇಶದ ಹಿಂದೂಗಳ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಶಹಾಬಾದ: ಬಾಂಗ್ಲಾದೇಶದ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಿಂಸಾತ್ಮಕ ದೌರ್ಜನ್ಯ, ಅತ್ಯಾಚಾರಗಳನ್ನು ಖಂಡಿಸಿ ವಿಶ್ವಹಿಂದೂ ಪರಿಷತ್ ವತಿಯಿಂದ ಮಂಗಳವಾರ ನಗರದ…

4 hours ago

ಹಿಂದುಳಿದ ಸಮುದಾಯಗಳ ಆಶಾಕಿರಣವಾಗಿದ್ದರು ದೇವರಾಜ ಅರಸ್

ಶಹಾಬಾದ: ಹಿಂದುಳಿದ ವರ್ಗಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಹಿಂದುಳಿದ ಸಮುದಾಯಗಳ…

4 hours ago

ವೈದ್ಯೆಯ ಮೇಲಿನ ಅತ್ಯಾಚಾರ – ಕೊಲೆ ಖಂಡಿಸಿ ಎಐಡಿವೈಒ ಪ್ರತಿಭಟನೆ

ಶಹಾಬಾದ: ಕೊಲ್ಕತ್ತಾದ ಸರ್ಕಾರಿ ಆರ್. ಜಿ. ಕರ್ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವೈಧ್ಯೆಯ ಮೇಲಿನ ಅತ್ಯಾಚಾರ ಕೊಲೆ ಹಾಗೂ ಪ್ರತಿಭಟನಾಕಾರರ…

4 hours ago

ಆ.25 ರಂದು ಹಟಗಾರ ಸಮಾಜ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ

ಕಲಬುರಗಿ: ನಗರದ ಪತ್ರಿಕಾ ಭವನದ ಸಾಂಸ್ಕøತಿಕ ಸಭಾಂಗಣದಲ್ಲಿ ಆ.25 ರಂದು ಬೆಳಗ್ಗೆ 10.30 ಗಂಟೆಗೆ ಗುಲಬರ್ಗಾ ಹಟಗಾರ ಸಮಾಜ ಅಭಿವೃದ್ಧಿ…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420