Monday, July 15, 2024
ಮನೆಬಿಸಿ ಬಿಸಿ ಸುದ್ದಿಕಲಬುರಗಿ: ಬಡಾವಣೆಯಲ್ಲಿ ಅದ್ಧೂರಿ ರಾಮೋತ್ಸವ 

ಕಲಬುರಗಿ: ಬಡಾವಣೆಯಲ್ಲಿ ಅದ್ಧೂರಿ ರಾಮೋತ್ಸವ 

ಕಲಬುರಗಿ: ನಗರದ ಹೃದಯ ಭಾಗವಾದ ಉದಯ ನಗರ ಬಡಾವಣೆಯಲ್ಲಿ ರಾಮೋತ್ಸವ ಕಾರ್ಯಕ್ರಮಕೆ ಬಡಾವಣೆಯ ಹಿರಿಯರಿಂದ ಚಾಲನೆನಿಡಲಾಯಿತು,ಈ ಸಮಾರಂಭಕ್ಕೆ ವಿಶೇಷ ವೆ£ಂÉ ದರೆ ಬಾಲ ರಾಮ, ಲಕ್ಷ್ಮಣ, ಸೀತೆ ಹಾಗೂ ಹನುಮಂತನ ವೇಷ ಭೂಷಣವು ವು ನೋಡುಗರಿಕೆ ಬೇರಿಗು ನೀಡಿತು.

ಈ ಬಾಲ ರಾಮನಿಗೆ ಅದ್ದುರಿಯ ಮೇರವಣಿಗೆ ಮೂಲಕ ಬಡಾಣೆಯ ತುಂಬ ಶ್ರೀ ರಾಮ ನಾಮವು ಮುಗಿಲುಮುಟ್ಟಿತು, ಹಾಗೂ ಪ್ರಸಾದ ವಿತರಣೆ ಮಾಡಲಾಯಿತಿ, ಮತ್ತು ಸಾಯಂಕಾಲ ಮಕ್ಕಳಿಂದ ರಾಮನ ಹಾಡಿಗೆ ನೃತ್ಯ, ರಾಮನ ಹಾಡು, ಕರ ಸೇªಕ Àರಾದ ಶ್ರೀ ಸುದಾs ಕರ ಉಡ್ಡಬಾಲಕರ, ಶ್ರೀರಾಮಚಂದ್ರ ಸೂಗುರ ಅವರಿಗೆ ಸತ್ಕಾರ ಮಾಡಲಾಯಿತು ಮತ್ತು ದಿಪವೋಸ್ಸವದಿಂದ ನಗರವೇಲಾ ರಾಮನಿಗೆ ಸಮರ್ಪಣೆ ಮಾಡಲಾಯಿತು.

ಈ ಸಂರ್ಭದಲ್ಲಿ ಬಡಾವಣೆಯವರಾದ ಮೋನಪ್ಪ ಬಡಿಗೇರ, ದೇªಂÉ ದ್ರಪ್ಪ, ಶೀತಲ ಸಿಂಗ, ಅಶೋಕ ಶಾಪೂರಕರ, ಭೀಮೂ ಶಾಪೂರಕರ, ಜಗು ಶಾಪೂರಕರ, ಮನೋಹರ ಪ್ಯಾಟಿ, ಮಾಹಂತೇಶ ಸ್ವಾಮಿ, ಶೀಕಾಂತ, ಉಲ್ಲಾಶ ಕುಲಕರ್ಣಿ, ರೋಹಿತ, ಶೀನಿವಾಸ ಕುಲಕರ್ಣಿ, ವಿಲಾಸ ನಾಯಕ, ಗಣೇಶ ಸೇಡಂಕರ, ಪ್ರಾಣೇಶ ಕುಲಕರ್ಣಿ, ಸರಸ್ವತಿ ಹೂಗಾರ, ಅನುರಾದಾs ಕುಲಕರ್ಣಿ, ಅರ್ಚನಾ ಕುಲಕರ್ಣಿ, ¸ ಜನಾ
ಕುಲಕರ್ಣಿ ಹಾಗೂ ಮತಿತರು ಪಾಲ್ಗೊಂಡಿದ್ದರು.

ಈ ರಾಮೋತ್ಸವ ಕಾರ್ಯಕ್ರಮದ ಉಸ್ತುವಾರಿ ಶ್ರೀ ಗುರುರಾಜ ಕುಲಕರ್ಣಿಯವಗಿರೆ ಬಡಾವಣೆಯ ಜನರಿಂದ ಅಭಿನಂದಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular