ಕಲಬುರಗಿ: ಜಿಲ್ಲಾ ಭೋವಿ ವಡ್ಡರ ಸಮಾಜದ ಅಧ್ಯಕ್ಷ ಗುಂಡಪ್ಪ ಎಚ್. ಸಾಳಂಕೆ ನೇತೃತ್ವದಲ್ಲಿ ಸಮಾಜದ ನಗರ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಂಜು ಮಂಜಳಕರ್ (ಅಧ್ಯಕ್ಷ), ವಿಠಲ ನೆಲೋಗಿ (ಗೌರವ ಅಧ್ಯಕ್ಷ), ರವಿ ಬಿ.ಹಾಗರಗಿ (ಕಾರ್ಯಾಧ್ಯಕ್ಷ), ದೇವಿಂದ್ರ ನಡುವಿನಮನಿ (ಪ್ರಧಾನ ಕಾರ್ಯದರ್ಶಿ), ಪವನ ಡಿ.ಚೌದ್ರಿ (ಸಂಘಟನಾ ಕಾರ್ಯದರ್ಶಿ), ಮೋಹನ ವಿಠಕರ್, ಶ್ರೀಮಂತ ಗುತ್ತೇದಾರ, ಯಲ್ಲಪ್ಪ ಇಲಕರ್, ಪರಶುರಾಮ ಮಾಡ್ಯಾಳ, ನಾಗಪ್ಪ ದಂಡಗುಲಕರ್, ತಿಪ್ಪಣ್ಣ ಎನ್.ದೊತ್ರೆ, ಪ್ರದೀಪ ಎ.ಜಾಧವ (ಉಪಾಧ್ಯಕ್ಷರು), ರಮೇಶ ಸಂಪಂಗಿ (ಕೋಶಾಧ್ಯಕ್ಷ), ಪರಶುರಾಮ ಮಂಗಲಗಿ, ಶರಣು ಗದ್ವಾಲ, ಪರಶುರಾಮ ವಿಠಕರ್, ಗಣಪತಿ ಮಂಜಳಕರ್, ಶ್ರೀಕಾಂತ ಚಂದಪ್ಪ. ಮಂಜು ನಂದೂರ, ಯಲ್ಲಪ್ಪ ನಗನೂರ, ರಾಜು ಚೌಡಾಪೂರ ಜಾಫರಬಾದ, ರಾಘವೇಂದ್ರ ಎಂ.ಕುರಡೇಕರ್, ಜೈದ್ರತ್ತ ತಿಪ್ಪಣ್ಣ (ಸಹ ಕಾರ್ಯದರ್ಶಿಗಳು) ಇವರನ್ನು ಆಯ್ಕೆ ಮಾಡಲಾಯಿತು. ಈ ವೇಳೆ ಸಮಾಜದ ಹಿರಿಯ ಮುಖಂಡರು ಉಪಸ್ಥಿತರಿದ್ದರು.
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…
ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…