ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ನೂತನ ವಾಗಿ ಆಯ್ಕೆಯಾದ ತಾಲ್ಲೂಕು ಮಂಡಲದ ಅಧ್ಯಕ್ಷರಾದ ರವೀಂದ್ರ ಸಜ್ಜನಶೆಟ್ಟಿ, ಹಾಗೂ ಚಿತ್ತಾಪುರ ಕ್ಷೇತ್ರದ ಲೋಕಸಭಾ ಉಸ್ತುವಾರಿ ಶರಣಪ್ಪ ತಳವಾರ ಅವರನ್ನು ಬಿಜೆಪಿ ಮುಖಂಡರು ಶಾಲು ಹೊದಿಸಿ ಅಭಿನಂದಿಸಿದರು.
ಈ ವೇಳೆ ಮಾತನಾಡಿದ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಇಡೀ ಕ್ಷೇತ್ರದ ಜನರಿಗೆ ಚಿರಪರಿಚಿತರಾದ ಶರಣಪ್ಪ ತಳವಾರ,ರವೀಂದ್ರ ಸಜ್ಜನಶೆಟ್ಟಿ ಅವರಿಗೆ ಪ್ರಮುಖ ಜವಾಬ್ದಾರಿ ನೀಡಿರುವ ಪಕ್ಷ ವರಿಷ್ಠರಿಗೆ ಅಭಿನಂದನೆಗಳು.
ದಿ ವಾಲ್ಮೀಕ ನಾಯಕರ ಪಕ್ಷದ ಸಂಘಟನಾತ್ಮಕ ಬುನಾದಿಗೆ ಇನ್ನಷ್ಟು ಬಲ ತುಂಬಲು ಪೂರಕವಾಗಿ ಶ್ರಮಿಸುವವರನ್ನು ನಮಗೆ ಒದಗಿಸಿದ್ದಾರೆ ಎಂದರು.
ಬರುವ ಲೋಕಸಭಾ ಚುನಾವಣೆ ಯಲ್ಲಿನ ಅಭೂತಪೂರ್ವ ಯಶಸ್ಸು ಗೊಳಿಸುವಲ್ಲಿ ಚಿತ್ತಾಪುರ ಕ್ಷೇತ್ರ ಮುಂಚೂಣಿ ಯಲ್ಲಿರಲಿದೆ ಎಂದು ಹೇಳಿದರು.
ಮಾಜಿ ತಾಲ್ಲೂಕು ಮಂಡಲ ಅಧ್ಯಕ್ಷರಾದ ನೀಲಕಂಠ ಪಾಟೀಲ, ತಾಲೂಕು ಎಸ್ ಸಿ ಮೊರ್ಚಾ ಅದ್ಯಕ್ಷರಾದ ರಾಜು ಮುಕ್ಕಣ್ಣ,ವಾಡಿ ಪಟ್ಟಣದ ಎಸ್ ಸಿ ಮೊರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್, ಮುಖಂಡರಾದ ವೀಠಲ ನಾಯಕ, ಸಿದ್ದಣ್ಣ ಕಲಶೆಟ್ಟಿ,ರಾಮಚಂದ್ರ ರೇಡ್ಡಿ,ಶಿವಶಕಂರ ಕಾಶೇಟ್ಟಿ,ಹರಿ ಗಲಾಂಡೆ,ಗೀರಿಮಲ್ಲಪ ಕಟ್ಟಿಮನಿ,ಯಮನಪ್ಪ ನವನಳ್ಳಿ, ರಿಚರ್ಡ್ ಮಾರೆಡ್ಡಿ, ಪ್ರಕಾಶ ಪುಜಾರಿ,ಅಯ್ಯಣ್ಣ ದಂಡೋತಿ, ಕಿಶನ ಜಾದವ,ಅಂಬಾದಾಸ ಜಾದವ,ಪ್ರಮೋದ ಚೋಪಡೆ,ಭರತ ರಾಠೋಡ,ದತ್ತ ಖೈರೆ,ಮಹಮ್ಮದ್ಇ ರ್ಫಾನ್, ಮಹೇಶ್ ಕುರಕುಂಟಾ,ಸನ್ನಿ ವಾಲಿಯ,ಅರ್ಜುನ ದಹಿಹಂಡೆ, ವಿಶ್ವ ತಳವಾರ,ರಮೇಶ್ ಜಾಧವ,ನೀರ್ಮಲಾ ಇಂಡಿ, ಯಂಕಮ್ಮಗೌಡಗಾಂವ,ಉಮಾದೇವಿ ಗೌಳಿ,ಶರಣಮ್ಮ ಯಾದಗಿರಿ, ಮಲ್ಲಿಕಾರ್ಜುನ ಸಾತಕೇಡ,ಬಸವಾಜ ಪಗಡಿಕರ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…