ಶಹಾಬಾದ: ತಾಲೂಕಿನಲ್ಲಿ ಆಚರಿಸಲಾಗುವ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತೋತ್ಸವ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷ-ಮಲ್ಲಿಕಾರ್ಜುನ ಕಟ್ಟಿಮನಿ, ಗೌರವಾಧ್ಯಕ್ಷ-ಡಾ.ಮಲ್ಲೇಶಿ ಸಜ್ಜನ್ ಉಪಾಧ್ಯಕ್ಷರು- ಜೈಭೀಮ ರಸ್ತಾಪೂರ,ಮಲ್ಲಿಕಾರ್ಜುನ ತೆಗನೂರ,ಮಲ್ಲಿಕಾರ್ಜುನ ದೊಡ್ಡಿ,ರಾಯಪ್ಪ ಧನ್ನಾ, ಪ್ರಧಾನ ಕಾರ್ಯದರ್ಶಿ-ಮಲ್ಲಣ್ಣ ಮಸ್ಕಿ, ಭೀಮಾಶಂಕರ ಕಾಂಬಳೆ,ಪುನಿತ್ ಹಳ್ಳಿ, ಸನೀಲ್ ದೊಡ್ಡಮನಿ, ಖಜಾಂಚಿ- ಸಿದ್ದಾರ್ಥ ಸಜ್ಜನ್, ಸಹಕಾರ್ಯದರ್ಶಿ-ಶಿವಕುಮಾರ ಕನಗನಹಳ್ಳಿ,ರೇವಣಸಿದ್ದ ಬಂಡಾರಿ, ಅರುಣಕುಮಾರ ಕಟ್ಟಿ, ಅನೀಲ್ ದೊಡ್ಡಮನಿ,ವಿಶಾಲ ನಾಲವಾರಕರ್,ಅಕ್ಷಯ ವಟಾರೆ, ಸಂತೋಷ ಹಾದಿಮನಿ, ಸಲಹೆಗಾರರಾಗಿ- ಮರಿಯಪ್ಪ ಹಳ್ಳಿ, ಸುರೇಶ ಮೆಂಗನ, ನಾಗರಾಜ ಸಿಂಘೆ, ಕೃಷ್ಣಪ್ಪ ಕರಣಿಕ್,ಬಸವರಾಜ ಮಯೂರ,ಸ್ನೇಹಲ್ ಜಾಯಿ, ಪೂಜಪ್ಪ.ಎಸ್.ಮೇತ್ರಿ.ಮರೆಪ್ಪ ಬಣಮಿಕರ್,ಮಲ್ಲಿಕಾರ್ಜುನ ಜಲಂಧರ್,ಮಹಾದೇವ ತರನಳ್ಳಿ,ಶಿವಶಾಲ ಪಟ್ಟಣಕರ್,ಸತೀಶ ಕೋಬಾಳಕರ್,ನರಸಿಂಹಲೂ ರಾಯಚೂರಕರ್,ಸುಭಾಷ ಸಾಕ್ರೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…