ಬೆಂಗಳೂರು: ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿ ಆದೇಶ ಹೊರಡಿಸಿದ್ದು, ಸಿಎಂ ಮತ್ತು 17 ಸಚಿವರಿಗೆ ಜಿಲ್ಲೆಗಳ ಉಸ್ತುವಾರಿಯನ್ನು ಹಂಚಲಾಗಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನ ಉಸ್ತುವಾರಿಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.
1. ಬಿ.ಎಸ್. ಯಡಿಯೂರಪ್ಪ – ಬೆಂಗಳೂರು
2. ಗೋವಿಂದ ಕಾರಜೋಳ – ಬಾಗಲಕೋಟೆ ಮತ್ತು ಕಲಬುರಗಿ (ಅಧಿಕ ಪ್ರಭಾರ)
3. ಡಾ. ಅಶ್ವತ್ಥನಾರಾಯಣ್ – ರಾಮನಗರ ಮತ್ತು ಚಿಕ್ಕಬಳ್ಳಾಪುರ (ಅಧಿಕ ಪ್ರಭಾರ)
4. ಲಕ್ಷ್ಮಣ ಸವದಿ – ಬಳ್ಳಾರಿ ಮತ್ತು ಕೊಪ್ಪಳ (ಅಧಿಕ ಪ್ರಭಾರ)
5. ಕೆ.ಎಸ್. ಈಶ್ವರಪ್ಪ – ಶಿವಮೊಗ್ಗ ಮತ್ತು ದಾವಣಗೆರೆ (ಆಧಿಕ ಪ್ರಭಾರ)
6. ಆರ್. ಅಶೋಕ್ – ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ (ಅಧಿಕ ಪ್ರಭಾರ)
7. ಜಗದೀಶ ಶೆಟ್ಟರ್ – ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ (ಆಧಿಕ ಪ್ರಭಾರ)
8. ಬಿ. ಶ್ರೀರಾಮುಲು – ರಾಯಚೂರು ಮತ್ತು ಚಿತ್ರದುರ್ಗ (ಅಧಿಕ ಪ್ರಭಾರ)
9. ಎಸ್. ಸುರೇಶ್ ಕುಮಾರ್ – ಚಾಮರಾಜನಗರ
10. ವಿ. ಸೋಮಣ್ಣ – ಮೈಸೂರು ಮತ್ತು ಕೊಡಗು (ಅಧಿಕ ಪ್ರಭಾರ)
11. ಸಿ.ಟಿ. ರವಿ – ಚಿಕ್ಕಮಗಳೂರು
12. ಬಸವರಾಜ ಬೊಮ್ಮಾಯಿ – ಉಡುಪಿ ಮತ್ತು ಹಾವೇರಿ (ಅಧಿಕ ಪ್ರಭಾರ)
13. ಕೋಟ ಶ್ರೀನಿವಾಸ ಪೂಜಾರಿ – ಮಂಗಳೂರು
14. ಜೆ.ಸಿ. ಮಾಧುಸ್ವಾಮಿ – ತುಮಕೂರು ಮತ್ತು ಹಾಸನ (ಆಧಿಕ ಪ್ರಭಾರ)
15. ಸಿ.ಸಿ. ಪಾಟೀಲ್ – ಗದಗ ಮತ್ತು ವಿಜಯಪುರ (ಆಧಿಕ ಪ್ರಭಾರ)
16. ಎಚ್. ನಾಗೇಶ್ – ಕೋಲಾರ
17. ಪ್ರಭು ಚೌವ್ಹಾಣ್ – ಬೀದರ್ ಮತ್ತು ಯಾದಗಿರಿ (ಆಧಿಕ ಪ್ರಭಾರ)
18. ಶಶಿಕಲಾ ಜೊಲ್ಲೆ – ಉತ್ತರ ಕನ್ನಡ
ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…
ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…