ಕಲಬುರಗಿ: ಕಾರ್ಡ್ಬೋರ್ಡ್ ಮತ್ತು ಎಕ್ಸ್ಆರ್ ಯೂನಿಟಿಯೊಂದಿಗೆ ವಿಆರ್ ಅಭಿವೃದ್ಧಿಯ ಕುರಿತು ಒಂದು ವಾರದ ಕಾರ್ಯಾಗಾರವನ್ನು ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗ ಪಿಡಿಎ ಎಂಜಿನಿಯರಿಂಗ್ ಕಲಬುರಗಿ, ಐಎಸ್ಟಿಇ(ನವದೆಹಲಿ) ಮತ್ತು ಐಇಐ ಸಂಘದ ಅಡಿಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಾಗಾರದ ಮುಖ್ಯ ಅತಿಥಿ ಗುಲರ್ಬಗಾ ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ. ದಯಾನಂದ ಅಗಸರ್ ಉದ್ಘಾಟಿಸಿದರು.
ಉದಯ್ ಕುಮಾರ್ ಸ್ ಚಿಂಚೋಳ್ಳಿ (ಕಾರ್ಯದರ್ಶಿ, HKE ಸೊಸೈಟಿ,) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಡಾ.ಎಸ್.ಆರ್. ಮೀಸೆ (ಪ್ರಾಚಾರ್ಯ ಪಿಡಿಎ ಇಂಜಿನಿಯರಿಂಗ್) ಕಾರ್ಯಾಗಾರವನ್ನು ಸ್ವಾಗತಿಸಿದರು.ಮುಖ್ಯ ಅತಿಥಿ ಡಾ. ದಯಾನಂದ ಅಗಸರ್ (ಗೌರವಾನ್ವಿತ ಉಪಕುಲಪತಿಗಳು, ಗುಲಬರ್ಗಾ ವಿಶ್ವವಿದ್ಯಾಲಯ,) ಆರ್ಟಿಫಿಕಲ್ ಇಂಟೆಲಿಜೆನ್ಸ್ ಉಪಯುಕ್ತತೆ ಬಗೆ ಮಾಹಿತಿ ನೀಡಿದರು.
ಅನಿಲ್ ಪಟ್ಟಣ್ ( ಜಿ ಸಿ ಮೆಂಬರ್ HKE ಸೊಸೈಟಿ) ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .ಪ್ರೊಫ್. ಮಲ್ಲಿನಾಥ್ ಸ್ವಾಮಿ ಅವರು ಕಾರ್ಯಾಗಾರ ಬಗೆ ಮಾಹಿತಿ ನೀಡಿದರು. ಪ್ರೊಫ್. ಮುಕುಂದ್ ಹೆಚ್ ಅವರು ಮುಖ್ಯ ಅತಿಥಿ ಬಗೆ ಮಾಹಿತಿ ನೀಡಿದರು.Dr. ನಾಗೇಶ್ ಸಾಲಿಮಠ ರಿಸೋರ್ಸ್ ಪೆರ್ಸನ್ಸ್ ಕುರಿತು ಮಾತನಾಡಿದರು.
ಉದಯ್ ಎಸ ಬಲಗಾರ್( HOD , ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗ) ವಂದನಾರ್ಪಣೆ ಮಾಡಿದರು .Dr. S. R ಹೊಟ್ಟಿ (ಉಪ ಪ್ರಾಂಶುಪಾಲ, ಅಕ್ಯಾಡೆಮಿಕ್ಸ್ ) Dr. ದೇವಿ ಸೋಮ ( ಉಪ ಪ್ರಾಂಶುಪಾಲ, ಅಡ್ಮಿನಿಸ್ಟ್ರೇಷನ್ ) Dr. ಭಾರತಿ ಹರಸೂರ್, Dr ವಿಶ್ವನಾಥ್ ಬುರ್ಕಪಲ್ಲಿ, ಪ್ರೊಫ್. ಅಶೋಕ್ ಪಾಟೀಲ್ ಹಾಗು ವಿವಿಧ ವಿಭಾಗದ ಮುಖ್ಯಸ್ಥರು , ಟೀಚಿಂಗ್ ಮತ್ತು non ಟೀಚಿಂಗ್ ಶಿಕ್ಷಕ ವೃಂದ ಉಪಸ್ಥಿತರಿದ್ದರು, ಪ್ರೊಫ್ ಅಶ್ವಿನಿ ಹತ್ತಿ ಕಾರ್ಯಕ್ರಮದ ನಿರೂಪಣೆ ಮಾಡಿದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…