ಕಲಬುರಗಿ: ಸರ್ಕಾರದ ವಿವಿಧ ಸೌಲಭ್ಯ ರೈತ ಬಾಂಧವರಿಗೆ ನೇರವಾಗಿ ಒದಗಿಸಲು ಮತ್ತು ಡಿ.ಬಿ.ಟಿ. ಮೂಲಕ ಸಹಾಯಧನ ಪಾವತಿ ನಿಟ್ಟಿನಲ್ಲಿ ಶಹಾಬಾದ ತಾಲ್ಲೂಕಿನ ರೈತ ಬಾಂಧವರು ತಮ್ಮ ಜಮೀನಿನ ಪಹಣಿ ಪತ್ರಿಕೆಯ ಸರ್ವೆ ನಂಬರ್ ಗೆ ಆಧಾರ ಸಂಖ್ಯೆ (ಆಧಾರ ಸೀಡಿಂಗ್) ಜೋಡಣೆ ಮಾಡಿಸುವಂತೆ ತಹಶೀಲ್ದಾರ ಜಗದೀಶ್ ಚೌರ್ ಅವರು ಮನವಿ ಮಾಡಿದ್ದಾರೆ.
ಶಹಾಬಾದ ತಾಲ್ಲೂಕಿನ ಎಲ್ಲಾ ರೈತ ಬಾಂಧವರು ತಮ್ಮ ಗ್ರಾಮದ ಗ್ರಾಮ ಆಡಳಿತ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಿ ಆಧಾರ್ ಸೀಡಿಂಗ್ ಮಾಡಿಕೊಳ್ಳುವಂತೆ ಕೋರಲಾಗಿದೆ.
ಗ್ರಾಮವಾರು ಆಡಳಿತ ಅಧಿಕಾರಿಗಳು ಮತ್ತು ಅವರ ಮೊಬೈಲ್ ಸಂಖ್ಯೆ: ಶಹಾಬಾದ-9945005685, ಮರತೂರ-7022070036, ಹೊನಗುಂಟಾ-9880913235, ತೊನಸನಹಳ್ಳಿ (ಎಸ್) ಮತ್ತು ಕಡೆಹಳ್ಳಿ-9902568002, ದೇವನತೆಗನೂರ, ತರನಳ್ಳಿ, ಮುತ್ತಗಾ ಹಾಗೂ ಜೀವಣಗಿ-9880778317, ಶಂಕರವಾಡಿ ಮತ್ತು ಮಾಲಗತ್ತಿ-9035167903, ರಾವೂರ ಮತ್ತು ಗಾಂಧಿನಗರ-8105446444, ಮುಗುಳನಾಗಾಂವ- 9590029999, ಗೋಳಾ(ಕೆ)-9113855840, ಭಂಕೂರ, ಸೇವಾ ನಗರ ಹಾಗೂ ಅಲ್ದಿಹಾಳ-9844792170.
ಸುರಪುರ: ನಗರದಿಂದ ಕಲಬುರಗಿ ನಗರಕ್ಕೆ ಸಗರನಾಡು ಬಸ್ಗಳ ಸಂಚಾರದಲ್ಲಿ ಸಾಕಷ್ಟು ಕಡಿಮೆಗೊಂಡಿದ್ದು ಇದರಿಂದಾಗಿ ಸುರಪುರ ದಿಂದ ಕಲಬುರಗಿ ನಗರಕ್ಕೆ ಸಂಚರಿಸಲು…
ಸುರಪುರ: ತಾಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡುವಂತೆ ಹಾಗೂ ವಿವಿಧ ಗ್ರಾಮಗಳಿಗೆ ಬಸ್ ಓಡಿಸಲು ಆಗ್ರಹಿಸಿ ಅಖಿಲ ಭಾರತ…
ಸುರಪುರ:ಬೆಂಗಳೂರ ನಿರ್ಮತೃ ನಾಡಪ್ರಭು ಕೆಂಪೇಗೌಡ ಅವರು ಭಾರತದ ಇತಿಹಾಸದಲ್ಲಿ ಅವರ ಹೆಸರು ಅಜರಾಮರವಾಗಿದೆ ಎಂದು ತಹಸಿಲ್ದಾರ್ ಕೆ.ವಿಜಯಕುಮಾತ ಮಾತನಾಡಿದರು. ನಗರದ…
ಶಹಾಬಾದ, ಕಡೇಚೂರು-ಬಾಡಿಯಾಳ ಕಾರ್ಖಾನೆ ಪುನರ ಪ್ರಾರಂಭಿಸಲು ಮನವಿ ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿ ಅನೇಕ ಸಿಮೆಂಟ್ ಕಾರ್ಖಾನೆ ಹಾಗೂ ಸಕ್ಕರೆ…
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಭೇಟಿ ಕಲಬುರಗಿ; ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ…
ಕೊಪ್ಪಳ : ದಲಿತ ಚಳುವಳಿಯ ರೂವಾರಿ ಪ್ರೊ.ಬಿ,ಕೃಷ್ಣಪ್ಪ ಅವರ ಜನುಮ ದಿನ ಹಾಗೂ ದಲಿತ ಚಳುವಳಿ ಗೆ 50 ವರ್ಷ…