ಕಲಬುರಗಿ: ನಗರದ ವಾರ್ಡ್ ನಂಬರ್ 52 ರಲ್ಲಿ ಬರುವ ಅಕ್ಕಮಹಾದೇವಿ ಕಾಲೋನಿಯ ಬೆಥನಿ ಕಾನ್ವೆಂಟ್ ಶಾಲೆಯ ಎದುರುಗಡೆ ಸುಮಾರು 20 ಲಕ್ಷ ವೆಚ್ಚದ ಸಿ.ಸಿ.ರಸ್ತೆ ಹಾಗೂ ವರದಾ ನಗರ್, ವೀರಭದ್ರೇಶ್ವರ ಕಾಲೋನಿಯಲ್ಲಿ ಹೊಸ ಬೋರ್ವೆಲನ್ನು ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ, ದಕ್ಷಿಣ ಬ್ಲಾಕ ಕಾಂಗ್ರೆಸ ಹಿಂದುಳಿದ ವರ್ಗದ ಅಧ್ಯಕ್ಷ ಧರ್ಮರಾಜ ಬಿ ಹೇರೂರ, ಬೆಥನಿ ಕಾನ್ವೆಂಟ್ ಶಾಲೆಯ ಮುಖ್ಯೋಪಾಧ್ಯಾಯರಾದ ಫಿಲೋಮಿನಾ ಸಲ್ದಾನಾ, ಸಿಸ್ಟರ್ ಜೋಸ್ಟಿನ್, ಸಿಸ್ಟರ್ ಎಲಿವಿನ್, ಮುಖಂಡರಾದ ಪ್ರಶಾಂತ ಗಡಿಮಠ, ರೇವಣಸಿದ್ದಯ್ಯ ಮಠ, ಋಷಿಕೇಶ ದೇಶಮುಖ, ಅನಿರುದ್ಧ ದೇಶಮುಖ, ರಮೇಶ್ ಗಡಗಿ, ಸಂಜುಕುಮಾರ, ಸುಭಾಶ ಡೆಂಕಿ, ವಿನೋದ ಪಾಟೀಲ, ರವಿ ಪಾಟೀಲ, ಹಣಮಂತ ರೆಡ್ಡಿ, ಸಾಗರ ಪಾಟೀಲ, ವಿದ್ಯಾಸಾಗರ, ಧನರಾಜ ಮರತೂರ, ಸುಶೀಲ್, ಶಾಂತಕುಮಾರ, ಬಸವರಾಜ ಬಡದಾಳ, ಬನಸಲಿಂಗಯ್ಯಾ ಸ್ವಾಮಿ, ಸಂಜು ಬಡದಾಳ, ಹಣಚುರಾಯ ಪಾಟೀಲ, ವಿಜಯಲಕ್ಷ್ಮೀ ಹೋನ್ನೂರ, ಆಶಾ ಬಸವರಾಜ, ಆದಿತ್ಯಾ ರೆಡ್ಡಿ, ಶಂಕರ, ಮಂಜುನಾಥ, ಶಿವ ಸೇರಿದಂತೆ ಬಡಾವಣೆಯ ಮುಖಮಡರು, ಮಹಿಳೆಯರು, ಯುವಕರು ಇದ್ದರು.
ಕಲಬುರಗಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಮತ್ತು ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ನಗರದ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದಲ್ಲಿ…
ಸುರಪುರ: ತಾಲೂಕಿನ ಕಕ್ಕೇರಾ ಪಟ್ಟಣದಲ್ಲಿ ಶಾಮಿಯಾನ್,ಡೆಕೋರೇಷನ್,ಲೈಟಿಂಗ್,ಧ್ವನಿವರ್ಧಕ ಮಾಲೀಕರ ಕ್ಷೇಮಾಭಿವೃಧ್ಧಿ ಸಂಘದ ವಾರ್ಷಿಕೋತ್ಸವ ಹಾಗೂ ಆ.17,18 ಹಾಗೂ 19 ರಂದು ಗದಗದಲ್ಲಿರುವ…
ಬೆಂಗಳೂರು; ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ವಿಜೇತರಾದ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿ ಭಾಗ್ಯ ನೀಡಲಾಗುತ್ತಿದೆ ಎಂದು ಮುಖ್ಯಮುಂತ್ರಿಗಳಾದ ಸಿದ್ಧರಾಮಯ್ಯ…
ವಾಡಿ; ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿನ ಹತ್ಯೆಗಳ ಹೆಚ್ಚಳ ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮಕೈಗೊಳ್ಳಿ ಎಂದು ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ…
ಶಹಾಬಾದ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ತೀರ ಹಿಂದುಳಿದ ಉಪವರ್ಗಗಳಿಗೆ ಒಳಮೀಸಲು ಕಲ್ಪಿಸಲು ಅಧಿಕಾರ ಆಯಾ ರಾಜ್ಯಗಳಿಗೆ ಇದೆ…
ಶಹಾಬಾದ: ಸಂಘದ ಸದಸ್ಯರು ತಮ್ಮ ಅವಶ್ಯಕತೆಗೆ ತಕ್ಕಂತೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ತೆಗೆದುಕೊಂಡು ಪ್ರಾಮಾಣಿಕವಾಗಿ ಮರುಪಾವತಿ ಮಾಡಿದರೆ, ಸಂಘವು ಇನ್ನೂ…