ಕಲಬುರಗಿ: ನಗರದ ಸಂತ ಮೇರಿ ಸಭಾಂಗಣದಲ್ಲಿ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘದ ವತಿಯಿಂದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಎಸ್ಎಕಸ್ಎ ಲ್ಸಿಬ ಮತ್ತು ದ್ವಿತೀಯ ಪಿಯುಸಿ ಟಾಪರ್ಸ್ಗ ಳ ಅಭಿನಂದನಾ ಸಮಾರಂಭವನ್ನು ಶಾಸಕ ಅಲ್ಲಮಪ್ರಭು ಪಾಟೀಲ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕ್ರೈಸ್ತ ಧರ್ಮದ ಕಲಬುರಗಿ ಧರ್ಮಾಧ್ಯಕ್ಷ ಫಾದರ್ ರಾಬರ್ಟ್ ಮೈಕಲ್ ಮಿರಾಂಡಾ, ಸಂತ ಮೇರಿ ಚರ್ಚ್ನರ ಪ್ರಧಾನ ಗುರು ಫಾ. ಜೋಸೆಫ್ ಪ್ರವೀಣ, ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸಾವಿತ್ರಿ ಎಸ್. ಪಾಟೀಲ, ಮಹೇಶ ಹೂಗಾರ, ಶಿವರಾಜ ಪಾಟೀಲ, ಶಾರದಾಮಣಿ ಪಾಟೀಲ, ಬಾಬುರಾವ ಕುಲಕರ್ಣಿ, ಧರ್ಮಣ್ಣ ಧನ್ನಿ, ಡಾ.ಭಾಗ್ಯಲಕ್ಷ್ಮೀ ರೆಡ್ಡಿ, ಸೇವಂತಾ ಚವ್ಹಾಣ, ಝಾಕೀರ ಕಪನೂರ, ವಿಜಯಶ್ರೀ ಹಿರೇಮಠ, ಶರಣಮ್ಮ ಜಮಾದಾರ, ಮಹಾಂತೇಶ ಹುಳಕುಂದ, ವರಲಕ್ಷ್ಮೀ, ತ್ರಿವೇಣಿ ಕಡಕೋಳ, ವಿದ್ಯಾವತಿ ಚವ್ಹಾಣ, ಮಹಿಬೂಬ ದೇವರಮನಿ ಸೇರಿದಂತೆ ಇತರರು ಇದ್ದರು.

emedialine

Recent Posts

ಕಲಬುರಗಿ ಉಸ್ತುವಾರಿ ಸಚಿವರು ಎಲ್ಲಿದ್ದಾರೆ? ಮಾಜಿ ಶಾಸಕ ತೆಲ್ಕೂರ್ ಪ್ರಶ್ನೆ

ಕಲಬುರಗಿ: ಜಿಲ್ಲೆಯಲ್ಲಿ ಈಚೆಗೆ ಸುರಿದ ಭಾರಿ ಮಳೆಯಿಂದಾಗಿ ಜನ ಜಾನುವಾರುಗಳು ತತ್ತರಿಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಚಕಾರ…

30 mins ago

ಸಚಿವ ಸಂಪುಟದಲ್ಲಿ ರೈತರಿಗೆ ವಿಶೇಷ ಕಲ್ಯಾಣ ನಿಧಿ ಘೋಷಿಸುವಂತೆ ಸಿರಗಾಪೂರ ಆಗ್ರಹ

ಕಲಬುರಗಿ: ಕಲಬುರಗಿಯಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ವಿಶೇಷ ಕಲ್ಯಾಣ ನಿಧಿ ಯೋಜನೆ ಘೋಷಣೆ…

34 mins ago

ಶರಣರು, ಸಂತರು ಜನಿಸಿದ ನಾಡಲ್ಲಿ ನಾವು ಹುಟ್ಟಿರುವುದೇ ಪುಣ್ಯ

ಕಲಬುರಗಿ; ಸಂಸ್ಕಾರದ ಕೊರತೆ ಇರುವ ವ್ಯಕ್ತಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದರೊಂದಿಗೆ ರಾಷ್ಟ್ರದ ಅಭಿವೃದ್ಧಿಯಲ್ಲಿ ಅಪಾಯಕಾರಿ ಯಾಗುತ್ತನೆ ಎಂದು ಚಿಣಮಗೇರಿ…

4 hours ago

ಜನಪದವು ಮನಸ್ಸುಗಳು ಒಂದುಗೂಡಿಸಿ ಸಮೃದ್ಧ ಸಮಾಜ ಕಟ್ಟುತ್ತದೆ

ಕಲಬುರಗಿ; ಗ್ರಾಮೀಣ ಭಾಗದ ಜನರು ಜನಪದ ಸಾಹಿತ್ಯದಿಂದ ಒಡೆದ ಮನಸ್ಸುಗಳು ಒಂದುಗೂಡಿಸಿ ಉತ್ತಮ ಸಮಾಜ ಕಟ್ಟುತ್ತಾರೆ ಎಂದು ಕನ್ನಡ ಜಾನಪದ…

4 hours ago

ಕಲಬುರಗಿ: ಶ್ರೀ ಜಡೆಶಂಕರಲಿಂಗ ಪಲ್ಲಕ್ಕಿ ಮಹೋತ್ಸವ

ಕಲಬುರಗಿ: ಜಿಲ್ಲಾ ಬಣಗಾರ ಸಮಾಜ ಹಾಗೂ ಶ್ರೀ ಜಡೆಶಂಕರಲಿಂಗ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ಮುಕ್ತಾಯದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ…

4 hours ago

ಎಐಡಿವಾಯ್‍ಓ -ಸಾರ್ವಜನಿಕರಿಂದ ಸಹಿ ಸಂಗ್ರಹ ಅಭಿಯಾನ

ಶಹಾಬಾದ: ರೈಲ್ವೆ ಖಾಸಗಿಕರಣ ವಿರುದ್ಧ, ಅಗತ್ಯಕ್ಕೆ ಅನುಗುಣವಾಗಿ ರೈಲು ಸಂಖ್ಯೆ ಹೆಚ್ಚಿಸಲು ಹಾಗೂ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420