ಕಲಬುರಗಿ: ಬಡೇಪುರದಲ್ಲಿ ಆಕ್ರಮವಾಗಿ ವಕ್ಫ್ ಆಸ್ತಿ ಮಾರಟ ಮಾಡಿ ವಂಚನೆ ಮಾಡಲಾಗುತ್ತಿದ್ದು, ಸಾರ್ವಜನಿಕರು ವಂಚನೆಗೆ ಒಳಗಾಗಬೇಡಿ ಎಂದು ಕಲಬುರಗಿ ವಕ್ಫ್ ಇಲಾಖೆಯ ಜಿಲ್ಲಾ ಅಧಿಕಾರಿ ಹಜರತ ಅಲಿ ನದಾಫ್ ಎಚ್ಚರಿಕೆ ನೀಡಿದ್ದಾರೆ.
ಬಡೇಪುರ ಗ್ರಾಮದ ಸರ್ವೇ ನಂ.86, 88, 90, 91, 93 ಮತ್ತು 111 ಶುದ್ಧ ವಕ್ಫ್ ಆಸ್ತಿಯಾಗಿದ್ದು, ಕೆಲವರು ಈ ಆಸ್ತಿಯನ್ನು ಅಕ್ರಮವಾಗಿ ಮಾರಾಟಕ್ಕೆ ಪ್ರಯತ್ನಿಸುತ್ತಿರುವ ಕುರಿತು ಇಲಾಖೆಯ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ಒಂದು ವೇಳೆ ಸಾರ್ವಜನಿಕರು ಈ ಅಸ್ತಿ ಖರೀದಿಸಿದ್ದಲ್ಲಿ ಮುಂದಿನ ಕ್ರಮಕ್ಕೆ ನೀವೇ ಹೊಣೆಗಾರರಾಗುತ್ತೀರಿ ಎಂದು ಪ್ರಕಟಣೆಯ ಮೂಲಕ ಸಾರ್ವಜನಕರಿಗೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು; ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ 2024-25ನೇ ಸಾಲಿನ ಅರ್ಹ ನೋಂದಾಯಿತ ಕಟ್ಟಡ…
ಕಲಬುರಗಿ: ತಾಲೂಕಿನ ಸೈಯದ್ ಚಿಂಚೋಳಿ ಗ್ರಾಮದ ಸುಪ್ರಸಿದ್ದ ಆರಾಧ್ಯ ದೈವರಾದ ಹಜರತ್ ಸಾತು ಶಹೀದ್ (ಆಚ್.ಎಚ್)ರವರ ಉರುಸ್ (ಜಾತ್ರೆ) 19…
ಕಲಬುರಗಿ: ಭಾರತೀಯ ಮಜ್ದೂರ್ ಸಂಘ ಜಿಲ್ಲಾ ಘಟಕದ ವತಿಯಿಂದ employees pension scheme (EPS) 1995 ಅನ್ವಯ ಕಾರ್ಮಿಕರಿಗೆ ನೀಡುತ್ತಿರುವ…
ಕಲಬುರಗಿ: ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ವತಿಯಿಂದ ಹಕ್ಕು ಪತ್ರಕ್ಕಾಗಿ ಡಿ.ಡಿ ಕಟ್ಟಿ ಒಂದು ವರ್ಷ ಕಳೆದರೂ ಸಹ ಹಕ್ಕು…
ಕಲಬುರಗಿ: ನಗರದ ಸರ್ವೆ ನಂ.75 ಮತ್ತು 76ರ ಎಸ್.ಎಂ.ಕೃಷ್ಣಾ ಆಶ್ರಯ ಕಾಲೋನಿಯ 200 ಮನೆಯ ನಿವಾಸಿಗಳಿಗೆ ಅವರ ಹೆಸರಿಗೆ ಮಂಜೂರಾಗಿರುವ…
ಕಲಬುರಗಿ: ಮಹಾ ನಗರದ ಕರ್ನಾಟಕ ಕೋಳಚೆ ಅಭಿವೃದ್ಧಿ ಮಂಡಳಿಯ ಎ.ಇ.ಇ. ಮತ್ತು ಜೆ.ಇ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ…