ಚಿತ್ತಾಪುರ : ತಾಲೂಕಿನ ಅಳ್ಳೊಳ್ಳಿಯ ಜ್ಞಾನಜೋತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.
ಮಕ್ಕಳು ವಿವಿಧ ನಾಯಕರ ವೇಷ ಧರಿಸಿ ಲೆಜಿನ್ ಕೋಲಾಟ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಯ ಘೋಷದೊಂದಿಗೆ ಸಂಚರಿಸಿ ಶಾಲೆಗೆ ಆಗಮಿಸಿದ್ದರು.
ಶಾಲೆಯಲ್ಲಿ ವಿಶ್ವ ಜನ ಸೇವಾ ಸಂಸ್ಥೆ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರು ಅವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ್ ಸ್ವಾಮಿ ತೊಟ್ನಳ್ಳಿ, ಗ್ರಾಮದ ಮುಖಂಡರಾದ ಮಹಾದೇವಪ್ಪ ಡೋಣಗಾಂವ, ಸೋಮಶೇಖರ್ ಮೌಶನಿ, ರಾಜಶೇಖರ್ ಡೋಣಗಾಂವ, ವೀರಭದ್ರಪ್ಪ ಟೆಂಗಳಿ, ಅಯ್ಯಣ್ಣ ಕಂಡಕ್ಟರ್, ರವಿ ಮಡಿ, ರಸುಲ್ ಸಾಬ್, ಅಯ್ಯಣ್ಣ ನಾಚಾವರ, ಶಾಲೆಯ ಮುಖ್ಯ ಗುರು ಬಸವರಾಜ್ ವಟ್ಟಿ, ಶಿಕ್ಷಕರಾದ ಸಲೀಂ ನಾಯಕಲ್, ಶಿಕ್ಷಕಿಯರಾದ ಅನಸೂಯಾ ಮಡಿವಾಳ, ಮಂಜುಳಾ ಸಂದೇರ್, ಮಂಜುಳ ಟೆಂಗಳಿ, ಸಾವಿತ್ರಿ ನಾಚವಾರ, ಶಾಂತಮ್ಮ ಕಾಸನೂರ್, ಶಾಂತಮ್ಮ ವಿಶ್ವಕರ್ಮ ಇದ್ದರು.
ವಿದ್ಯಾರ್ಥಿಗಳಾದ ಆದಿತ್ಯ, ಪ್ರಶಾಂತ್, ಸ್ವಾತಿ, ಸಾನ್ವಿಕಾ, ವರ್ಷ, ಶ್ರೇಯ, ಮಾನಸ, ಆದರ್ಶಣಿ, ಹರ್ಷ, ಭಾಗ್ಯಶ್ರೀ ವಿವಿಧ ನಾಯಕರ ವೇಶ್ಯ ಧರಿಸಿ ಜನಮನ ಸೆಳೆದರು. ಮಹಾನಂದ ಸ್ವಾಗತಿಸಿದರು, ರಾಧ ನಿರೂಪಿಸಿದ್ದರು, ಯಲ್ಲಮ್ಮ ವಂದಿಸಿದರು.
ಎಂ.ಡಿ ಮಶಾಖ ಚಿತ್ತಾಪುರ
ಕಲಬುರಗಿ: ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಮತ್ತು ವಸತಿ ಸಚಿವರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅವರು ಗುರುವಾರ ಇಲ್ಲಿನ…
ಕಲಬುರಗಿ: ನೇತ್ರದಾನ ಮಹಾದಾನ, ಪ್ರತಿಯೊಬ್ಬರೂ ತಮ್ಮ ನೇತ್ರದಾನ ಮಾಡುವುದರೊಂದಿಗೆ ಅಂಧರ ಬಾಳಿಗೆ ಬೆಳಕಾಗಲು ಮುಂದೆ ಬರಬೇಕು ಎಂದು ಜಿಲ್ಲಾ ಪಂಚಾಯತ್…
ಕಲಬುರಗಿ: ದಿ.ಲಿಂಗರಾಜ ಶಾಸ್ತ್ರಿ ಅವರದು ಬಹುಮುಖ ವ್ಯಕ್ತಿತ್ವ ಎಂದು ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಅಭಿಮತ ವ್ಯಕ್ತಪಡಿಸಿದರು. ನಗರದ ಕನ್ನಡ…
ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ನಕಲಿ ವೈದ್ಯರ ವಹಾವಳಿ ತಡೆಯಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಯುವ ಕರ್ನಾಟಕ ವೇದಿಕೆ ಚಿಂಚೋಳಿ ಮತ್ತು…
ಸುರಪುರ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸುರಪುರ ತಾಲೂಕ ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ಬಸವರಾಜ ಎಸ್.ಶೆಳ್ಳಗಿ ಅವರನ್ನು ನೇಮಕಗೊಳಿಸಲಾಗಿದೆ. ಈ…
ಸುರಪುರು: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಾದಗಿರಿಯವರ ಸಂಯೋಗದಲ್ಲಿ “ವಿಶ್ವ ಓಜೋನ್ ದಿನ”…