ದೋಷ, ದ್ವೇಷ ಬಿಟ್ಟರೆ ವ್ಯಕ್ತಿತ್ವ ಮಿಂಚು: ಡಿವೈಎಸ್ಪಿ ಹಿರಾ

ಕಲಬುರಗಿ: ಜೀವನದಲ್ಲಿ ಎರಡನ್ನು ದೂರವಿಟ್ಟರೆ ಮಾನವರಿಂದ ಮಹಾಮಾನವ ಮಹಾಮಾನವರಿಂದ ದೆವಮಾನವರಾಗಲು ಸಾದ್ಯ ಮೋದಲನೆಯದು ದೋಷ ಎರಡನೆಯದು ದ್ವೇಷ ಎಂದು ಡಿವೈಎಸ್ಪಿ ಬಸವೇಶ್ವರಹೀರಾ ಅಭಿಪ್ರಾಯಪಟ್ಟರು.

ಶ್ರೀ ಶಾಂತಪ್ಪಾ ಪಾಟೀಲ ನರಿಬೋಳ ಪ್ರತಿಷ್ಟಾನದಿಂದ ನಗರದ ಕನ್ನಡಬವನದಲ್ಲಿ ಹಮ್ಮಿಕೋಂಡಿದ್ದ ದಿ.ಶ್ರೀ ಶಾಂತಪ್ಪಾ ಪಾಟೀಲ ನರಿಬೋಳ ರ 11 ಪುಣ್ಯಸ್ಮರಣೆ ಹಾಗು ಶಾಂತಶ್ರೀ ಪ್ರಶಸ್ತಿ ಪ್ರಧಾನ ಸಮಾರಂಬದಲ್ಲಿ ವಿಶೇಷ ಸನ್ಮಾನ ಸ್ವಿಕರಿಸಿ ಅವರು ಮಾತನಾಡಿದರು.

ಅವರು ಹಾಗೆ ಇವರು ಹಿಗೆ ಎಂದು ದೋಷ ಹುಡುಕುವುದು ಬೀಡಬೇಕುಜೋತೆಗೆ ದೋಷ ಸಿಗದಿದ್ದಾಗ ದ್ವೆಷಿಸಲು ಶುರು ಮಾಡುತ್ತೆವೆ ಅದನ್ನು ಬಿಡಬೇಕು ಆಗ ಸುತ್ತಮತ್ತಲಿನವರು ನಮ್ಮನ್ನು ಪ್ರಿತಿ ಗೌರವದಿಂದ ಕಾಣುತ್ತಾರೆ ಇವೆರಡನ್ನು ಬಿಡಬೇಕಾದರೆ ಸಜ್ಜನರ ಒಡನಾಟವಿರಬೇಕು ಮಾತು ಕಡಿಮೆ ಮಾಡಬೇಕು ಆಲಿಸುವುದು ಹೇಚ್ಚಿಸಿಕೋಳ್ಳಬೇಕು ಎಂದರು.

ಶಾಂತಶ್ರೀ ಪ್ರಶಸ್ತಿ ಸ್ವಿಕರಿಸಿ ಮಾತನಾಡಿದ ಮಲ್ಲಿನಾಥಗೌಡ ಯಲಗೋಡ ಬದುಕಿನಲ್ಲಿ ಆಸ್ತಿಗಿಂತಲೂ ನಿತಿ ಮುಖ್ಯ ಸುಖಾ ಶಾಂತಿ ಇಲ್ಲದಿದ್ದರೆ ನೂರಾರುಕೋಟಿ ಇದ್ದರು ಪ್ರಯೋಜನವಿಲ್ಲಾ ಕೆಲವರಿಗೆ ನೂರಾರು ಕೋಟಿ ಇದ್ದರು ತಿನ್ನಲಿಕ್ಕೆ ಬಾಯಿ ಇದ್ದು ಇಲ್ಲದಂತಾಗಿರುತ್ತೆ ಆಕಾಯಿಲೆ ಈಕಾಯಿಲೆ ಸಕ್ರಿ ಕಾಯಿಲೆ ಇದ್ದರೆ ತಿನ್ನಲಿಕ್ಕೆ ಆಗದಿದ್ದರೆ ಎಸ್ಟು ಆಸ್ತಿ ಇದ್ದರೆನು ಪ್ರಯೋಜನೆಯಿಲ್ಲಾ ರಾಜಕಾರಣ ವಿಷಯಕ್ಕೆ ಬಂದರೆ ಹಿಂದಿನ ರಾಜಕಿಯಕ್ಕು ಪ್ರಸ್ತುತ ರಾಜಕಿಯಕ್ಕು ಬಹಳ ವ್ಯತ್ಯಾಸವಿದೆ ಹಿಂದೆ ರಾಜಕೀಯ ಸಮಾಜಸೆವೆ ಯಾಗಿತ್ತು ಈಗ ದುಡ್ಡು ಮಾಡುವುದಕ್ಕೆ ರಾಜಕೀಯ ಸಿಮಿತವಾಗಿದೆ ಇದು ಆರೋಗ್ಯಕರ ಬೆಳವಣಿಗೆಯಲ್ಲಾ ಎಂದು ಹೇಳಿದರು.

ಸಾನಿದ್ಯವಹಿಸಿದ್ದ ಯಾದಗೀರ ಜಿಲ್ಲಾ ಮಠಾಧೀಶರ ಒಕ್ಕೂಟ ಅಧ್ಯಕ್ಷರಾದ ದೇವಪುರ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠ ಹಾಗೂ ಸ್ಟೇಷನ್ ಬಬಲಾದ ಬೃಹನ್ಮಠದ ಶ್ರೀ ಷ.ಬ್ರ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಜಿ ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಶ್ರೀ ತೋಂಟದಾರ್ಯ ಶಿದ್ದಲಿಂಗೆಶ್ವರ ಮಠ ರುದುನೂರ ಉಧ್ಘಾಟನೆ ನೆರವೆಸಿಸಿದ ಬಾಜಾಪಾ ಗ್ರಾಮಾತಂತ ಜಿಲ್ಲಾದ್ಯಕ್ಷ ಶಿವರಾಜ ಪಾಟಿೀಲ ರದ್ದೆವಾಡಗಿ ಮಾತನಾಡಿದರು ಅರವಿಂದ ಗೂರುಜಿ ಮಲ್ಲಣಗೌಡ ಪಾಟೀಲ ಕಲ್ಲೂರ ವೆದಿಕೆಮೆಲಿದ್ದರು. ವಿವಿದ ಪ್ರಶಸ್ತಿ ಪುರಸ್ಕುತ ಶಿಕ್ಷಕರನ್ನು ಅಖೀಲ ಬಾರತ ವಿರಶೈವ ಲಿಂಗಾಯತ ಮಹಾಸಬೇಯ ನೂತನ ಪಧಾದಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಎಂ ಎಸ್ ಪಾಟೀಲ ನರಿಬೋಳ ಅದ್ಯಕ್ಷರು ಶ್ರೀ ಶಾಂತಪ್ಪಾ ಪಾಟೀಲ ನರಿಬೋಳ ಸ್ವಾಗತಿಸಿ ಪ್ರಾಸ್ಥಾವಿಕ ಮಾತನಾಡಿದರು ಮಾಜಿ ಜಿ ಪಂ ಸದಶ್ಯರಾದ ಮರೆಪ್ಪಾ ಬಡಿಗೇರ ರೆವಣಸಿದ್ದಪ್ಪಾ ಸಂಕಾಲಿ ಆನಂದ ಪಾಟೀಲ ಸದಾಸಿವ ಪಾಟೀಲ ಶರಣಗೌಡ ಪೋಲಿಸ್ ಪಾಟೀಲ ರಾಘವೆಂದ್ರ ಕುಲಕರ್ಣಿ ರಾಮಚಂದ್ರ ನಾಯಕೋಡಿ ಗುರುರಾಜ ಸುಲಳ್ಳಿ ಗುರು ಟಣಕೆದಾರ ನಬಿ ಬಿಮರಾಯ ಕಾಶಿರಾಯಗೌಡ ಯಲಗೋಡ ಲಕ್ಷ್ಮಿಕಾಂತ ಸ್ವಾದಿ ಶ್ರವಣಕುಮಾರ ನಾಯಕ ಸಂದಿಪ ಬರಣಿ ಬೀಮು ದೋರಿ ಬಸವರಾಜ ಪಾಟೀಲ ಕೂಕನೂರ ಚಂದ್ರಶೇಖರ ಬೈಚಬಾಳ ಸುರೆಶ ಪಾಟೀಲನೆದಲಗಿ ಸೇರಿದಂತೆ ಇನ್ನಿತರರು ಇದ್ದರು.

emedialine

Recent Posts

ಸ್ಲಂ ಜನರಿಗೆ ಹಕ್ಕು ಪತ್ರ ನೀಡುವಂತೆ ರೇಣುಕಾ ಸರಡಗಿ ಸಿಎಂಗೆ ಮನವಿ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ. ಯಾದಗಿರಿ. ಬೀದರ್. ಕೊಪ್ಪಳ. ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸ್ಲಂ ನಿವಾಸಿಗಳ ಕುಟುಂಬ 1ಲಕ್ಷ…

7 hours ago

ಶರಣಬಸವ ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದಲ್ಲಿ ಮಂಗಳವಾರದಂದು, ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ವಿವಿಯ ಧ್ವಜಸ್ಥಂಭದಲ್ಲಿ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಧ್ವಜಾರೋಹಣ…

7 hours ago

ವಕ್ಫ್ ಬೋರ್ಡ್ ನಿಂದ 15 ಜಿಲ್ಲೆಗಳಲ್ಲಿ ಮಹಿಳಾ ಪದವಿ ಕಾಲೇಜು ಸ್ಥಾಪನೆಗೆ ಸಂಪುಟ ಅಸ್ತು: ಸಚಿವ ಜಮೀರ್ ಅಹಮದ್ ಖಾನ್

ಕಲಬುರಗಿ : ಐತಿಹಾಸಿಕ ವಿಶೇಷ ಸಂಪುಟ ಸಭೆ ಯಲ್ಲಿ ಕರ್ನಾಟಕ ವಖ್ಫ್ ಬೋರ್ಡ್ ವತಿಯಿಂದ ರಾಜ್ಯದ ಹದಿನೈದು ಜಿಲ್ಲೆಗಳಲ್ಲಿ ಮಹಿಳಾ…

9 hours ago

ಸೆ.22 ರಂದು ತುಂಗಭದ್ರೆಗೆ ಬಾಗಿನ ಅರ್ಪಣೆ: ಡಿ.ಕೆ ಶಿವಕುಮಾರ್

ಕಲಬುರಗಿ: ಬರುವ ಸೆಪ್ಟೆಂಬರ್ 22 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳೊಂದಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು…

9 hours ago

ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ: ಡಿಕೆ ಶಿವುಕುಮಾರ್

ಕಲಬುರಗಿ: ಅಮೇರಿಕಾದ ಪ್ರವಾಸದಲ್ಲಿ ತಾವು ಯಾರನ್ನೂ ಭೇಟಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು. ಸಚಿವ ಸಂಪುಟದ ಸಭೆಯಲ್ಲಿ ಪಾಲ್ಗೊಳ್ಳಲು…

9 hours ago

ನಾಗಮಂಗಲ ಘಟನೆ: ತನಿಖೆ ನಂತರ ಇನ್ನಷ್ಟು ಕ್ರಮ: ಗೃಹ ಸಚಿವ ಪರಮೇಶ್ವರ

ಕಲಬುರಗಿ: ನಾಗಮಂಗಲದ ಅಹಿತರ ಘಟನೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು, ತನಿಖಾ ವರದಿ ನಂತರ ಮುಂದಿನ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು…

9 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420