ರಾಷ್ಟ್ರೀಯ

ಬೇಗುಸರಾಯದಲ್ಲಿ ಲಾಲ್ ಸಲಾಂ ಕಹಳೆ, ಪಕ್ಷ ಭೇಧ ಮರೆತು ಪ್ರಚಾರಕ್ಕೆ ಆಗಮಿಸುತ್ತಿರುವ ಚಿತ್ರ ನಟರು ಹಾಗೂ ಇತರೆ ಪಕ್ಷದ ಗಣ್ಯರು

ಬೇಗುಸರಾಯ: ದೇಶದಲ್ಲಿ ಒಬ್ನ ಸುಪುತ್ರ ಇದ್ದಾನೆ ಇನ್ನೊಬ್ಬ ಕುಪುತ್ರ ಇದ್ದಾನೆಂದು ಬಹುಭಾಷೆ ನಟ ಪ್ರಕಾಶ ರಾಜ ಅವರು ತಮ್ಮ ಅಭಿಪ್ರಯ ವ್ಯಕ್ತಪಡಿಸಿದರು. ಅವರು ಬೆಗೂಸರಾಯ ಲೋಕ ಸಭಾ ಚುನಾವಣೆ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿ, ಚಿತ್ರ ಜಗತ್ತಿಗೆ ಬರುವ ಮುಂಚೆ ನನ್ನ ಹತ್ತಿರ ಕೇವಲ 120 ರೂ ಇತ್ತು. ಆಯಾ ಭಾಷೆಯ ಜನರು ನನ್ನ ಸಿನಿಮಾಗಳು ಹಣ ಕೊಟ್ಟು ನೋಡಿರುವುದರಿಂದ ನನ್ನ ಹತ್ತಿರ ಇಗ ಕೋಟಿ ಗಟ್ಟಲ್ಲೆ ಹಣವಿದೆ. ಈ ಹಣ ನನ್ನಗೆ ಎಲ್ಲಾ ಜನರು ನೀಡಿ ನನ್ನಗೆ ಬೇಳಸಿದ್ದು, ಆದರೆ ನನ್ನ ಜನರು ಸಂಕಷ್ಟದಲ್ಲಿ ಇದಾಗ ನಾನು ಹೇಗೆ ಸುಮ್ಮನೆ ಕುಡಲು ಸಾಧ್ಯವಿಲ್ಲ. ಈ ಪರಿಸ್ಥಿತಿಗೆ ಕಾರಣ ಕರ್ತನಾದ ಚೌಕಿದಾರ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ ಎಂದು ಬಹಿರಂಗವಾಗಿ ಹೇಳಿದ್ದರು.

ಅವರು ಮಾತನಾಡುತ, ನನ್ನಗೆ ಕನ್ಹಯ್ಯ ಕುಮಾರ ಜೊತೆ ಯಾವುದೇ ರಕ್ತ ಸಂಬಂಧ ವಿಲ್ಲ ಆದರೂ ನಾನು ಇಲಿ ನಿಮ್ಮ ಮತ್ತು ಕನ್ಹಯ್ಯ ಕುಮಾರ ಜೊತೆ ನಿಂತಿದೇನೆ. ಎಕೆಂದರೆ ಕನ್ಹಯ್ಯ ಕುಮಾರ ನನ್ನಗಿಂತ ಚಿಕ್ಕವನ್ನು ಆದರೆ ಅವನಲ್ಲಿ ಇರುವ ವಿಚಾರಗಳು ಬಡವರ, ರೈತರು, ದಲಿತರ ಕುರಿತು ಇರವ ಕಾಳಜಿ, ಕಳಕಳ ದೊಡ್ಡದು ನನಗೆ ಇಲ್ಲಿಕರೆಸಿದೆ ಎಂದು ಹೇಳಿದ್ದರು.

ನಾನು ಕೂಡ ಚೌಕಿದಾರ ವಿರುದ್ಧ ಬೆಂಗಳೂರುನಲ್ಲಿ ಚುನಾವಣೆ ಎದುರಿಸುತ್ತಿದೇನೆ. ನನಗೆ ದೇವರು ನನಗೆ ಯಾರ ಗೆಲುವು ಮುಖ್ಯ ಎಂದು ಕೇಳಿದಾಗ ನಾನು ದೇವರಲ್ಲಿ ಕನ್ಹಯ್ಯ ಕುಮಾರ ಗೆಲುವು ನನ್ನಗೆ ಮುಖ್ಯ ನಾನು ಸೋತ್ತಿದ್ದರು ಪರವಾಗಿಲ್ಲ ಎಂದು ದೇವರಲ್ಲಿ ಕೇಳಿಕೊಳುತ್ತೇನೆ ಎಂದು ಅವರು ತಮ್ಮ ಆಶಯವನ್ನು ವ್ಯಕ್ತಿಪಡಿಸಿದ್ದರು.

ಇದೇ ಸಂದರ್ಭದಲ್ಲಿ ನಟಿ, ರಾಜ್ಯ ಸಭಾ ಸದಸ್ಯ ಶಬಾನಾ ಆಜ್ಮಿ ಹಾಗೂ ಗುಜರಾತನ ಶಾಸಕ ಜೀಗ್ನೆಶ್ ಮೇಹವಾನಿ, ಶಯಲಾ ರಶೀದ್ ಸೇರಿದಂತೆ ಮುಂತಾದವರು ಗಣ್ಯರು ಇದ್ದರು.

ಈ ಹಿಂದೆ ಜಾವಿದ್ ಅಕ್ತರ ಅವರು ಬೇಗುಸರಾಯದಲ್ಲಿ ಕನ್ಹಯ್ಯ ಪರ ಚುನಾವಣೆ ಪ್ರಚಾರ ನಡೆಸಿ ಮತ ಯಾಚಿಸಿದರು.

ಬೇಗುಸರಾಯ ಲೋಕಸಭಾ ಕ್ಷೇತ್ರದಲ್ಲಿ ಸಿ.ಪಿ.ಐ ಪಕ್ಷದಿಂದ ಕನ್ಹಯ್ಯ ಕುಮಾರ, ಬಿಜೆಪಿಯಿಂದ ಕೇಂದ್ರ ಸಚಿವ ಗಿರಿರಾಜ ಸಿಂಗ್, ಆರ್.ಜೆ.ಡಿ ಪಕ್ಷದಿಂದ ತನವೀರ್ ಹಸನ್ ಸ್ಪರ್ಧಿಸುತ್ತಿದ್ದಾರೆ.

 

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

18 mins ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

21 mins ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

24 mins ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

1 hour ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

2 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

5 hours ago