ಬಿಸಿ ಬಿಸಿ ಸುದ್ದಿ

ಜೇವರ್ಗಿ : ಮಕ್ಕಳ ಸಾಹಿತ್ಯ ಪರಿಷತ್ತಿಗೆ ಪದಾಧಿಕಾರಿಗಳ ನೇಮಕ

ಕಲಬುರಗಿ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ರಿ) ಜೇವರ್ಗಿ ತಾಲೂಕ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಅಧ್ಯಕ್ಷgರಾಗಿ ಪಂಡಿತ . ಜೆ. ನೆಲ್ಲಗಿ. ಉಪಾಧ್ಯಕ್ಷರಾಗಿ ಶರಣಗೌಡ ಪಾಟೀಲ (ಜೈನಾಪುರ), ಡಾ. ಎಂ.ಎಸ್ ಪೂಜಾರಿ, ಅಮೃತ ದೊಡ್ಡಮನಿ, ಚಿತ್ರಶೇಖರ. ತುಂಬಗಿ, ಕಾರ್ಯದರ್ಶಿಗಳಾಗಿ ಅನ್ನಪೂರ್ಣ ಭಂಡಾರಕರ, ಬಿ.ಡಿ.ರಾಠೋಡ, ಸಹಕಾರ್ಯದರ್ಶಿಗಳಾಗಿ ಬಸವರಾಜ ಹಡಪದ, ಜಗನ್ನಾಥ. ಇಮ್ಮಣ್ಣೆ, ಖಜಾಂಚಿ ಶ್ರೀ ದೊಡ್ಡಪ್ಪ. ವಾಯ್.ಬಿ, ಮಹಿಳಾ ಕಾರ್ಯದರ್ಶಿಗಳಾಗಿ ಸುನಂದಾ ಕಲ್ಲಾ, ಶ್ರೀಮತಿ ಕವಿತಾ ಹಳ್ಳಿ, ಸಂಚಾಲಕರಾಗಿ ಧರ್ಮಣ್ಣ.ಬಡಿಗೇರ, ಶ್ರೀಮಲ್ಲಿಕಾರ್ಜುನ. ಇಬ್ರಾಹಿಂಪೂರ ನೇಮಕವಾಗಿದ್ದಾರೆ.

ಸಂಘಟನಾ ಕಾರ್ಯದರ್ಶಿಗಳಾಗಿ ಹನುಮಂತ್ರಾಯಗೌಡ ಪಾಟೀಲ, ಶರಣು ಭೂತಪುರ, ತ್ರಿಮೂರ್ತಿ ಗುಜಗುಂq, ದೊಡ್ಡಪ್ಪ ಪಾಟೀಲ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಡಾ. ಗೋವಿಂದರಾಜ ಅಲ್ಹಾಳ, ವಿಜಯಕುಮಾರ ಕಲ್ಲಾ, ಮಾಂತಯ್ಯ ಹಿರೇಮಠ, ಪುಂಡಲಿಕ ಗಾಯಕವಾಡ, ಇಬ್ರಾಹಿಂ ಪಟೇಲ, ಶಿವಪುತ್ರ ಜಿ.ನೆಲ್ಲಗಿ, ಬಿ.ಸಿ.ಜಿ. ಗದ್ದಗಿಮಠ. ನೇಮಕವಾಗಿದ್ದಾರೆ.

ಗೌರವ ಸಲಹೆಗಾರರಾಗಿ ಬಾಪುಗೌಡ ಪಾಟೀಲ(ಬಿರಾಳ), ಮಹಾಂತ ಸಾಹು ಹರವಾಳ, ಅಮೀನಪ್ಪ ಹೊಸಮನಿ, ಜಗದೀಶ ಉಕ್ಕಿನಾಳ , ಮಹಾಂತೇಶ ಹಿರೇಮಠ, ಲಿಂಗರಾಜ ಹಿರೇಗೌಡರ, ಶ್ರೀಶೈಲ ಖಣದಾಳ, ಮಲ್ಲು ಮಾಳಗಿ, ಮುತ್ತಣ್ಣ ಗುಜಗೊಂಡ, ಮಲ್ಲಯ್ಯ ನಂದೂರಮಠ ಅವರನ್ನು ನೇಮಕ ಮಾಡಲಾಗಿದೆ. ಸದಸ್ಯರಾಗಿ ಗುರುಲಿಂಗಪ್ಪಾ ಬುಕ್ಕಾ, ಶಿವಕುಮಾರ ಡಿ, ಬಸಯ್ಯ ಸಾಲಿಮo, ಮೈಬೂಬಲಿ, ಮಹಿಬೂಬ ಪಟೇಲ ಬೋಸಗಾ, ಶ್ರೀಮತಿ ಭಾರತಿ ಪಾಟೀಲ ನೇಮಕವಾಗಿದ್ದಾರೆ ಎಂದು ತಿಳಿಸಿದ್ದಾರೆ.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

8 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

8 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

9 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

10 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

10 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

10 hours ago