ಕಲಬುರಗಿ: ಹಂದರಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತಾಲ್ಲೂಕು ಸೇಡಂ ಜಿಲ್ಲಾ ಕಲಬುರ್ಗಿ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವು.
ಹಂದರಕಿ ಗ್ರಾಮದ ಭೀಮರಾಯ, ರವಿಕುಮಾರ, ವೆಂಕಟರಾವ, ಸೀತಾರಾಮಯ್ಯ, ವಿಶ್ವನಾಥ ರೆಡ್ಡಿ, ಶ್ರೀಶೈಲ, ದೊಡ್ಡನಾಗಪ್ಪ, ಗೌರಮ್ಮ, ಸದಾನಂದ, ಶಿವರಾಯ, ಸದಾನಂದ, ಹುಳಗೊಳ ಗ್ರಾಮದ ರಾಮಲಿಂಗಪ್ಪ, ಜಗದೇವಮ್ಮ ಇವರು ಗೆಲುವು ಸಾಧಿಸಿದಕ್ಕೆ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ರವರಿಗೆ ಸನ್ಮಾನಿಸಿ ವಿಜಯೋತ್ಸವ ಆಚರಿಸಿದ್ದರು.
ಈ ಸಂದರ್ಭದಲ್ಲಿ ಸೇಡಂ ಎಪಿಎಂಸಿ ಅಧ್ಯಕ್ಷ ಸಿದ್ದು ಬಾನರ, ಡಿಎಮ್ಎಸ್ಎಸ್ ಸಮಿತಿಯ ರಾಜ್ಯಾಧ್ಯಕ್ಷ ಲಿಂಗರಾಜ ಎಸ್. ತಾರಫೇಲ್, ಮಾಜಿ ಟಿಪಿಎಸ್ ಸದಸ್ಯ ಉಮಾರೆಡ್ಡಿ ಅಂದರಕಿ, ನಾಜಿಮ ಬಾಯ, ಮಾರುತಿ ಮುಗಟಿ, ದಶವಂತ ಮುನ್ನಾ, ಮಲ್ಲಿಕಾರ್ಜುನ, ದೇವೇಂದ್ರ ಸಣ್ಣಂಗಿ, ಭೀಮರಾಯ ಮುಕುಡಿ, ದೇವೇಂದ್ರ ಸಜ್ಜನ್, ಈಶಪ್ಪ ನೆರೆಕಟ್ಟಿ, ನಿಂಗಪ್ಪ ಸರಣಿಗೆ, ಲಾಲಪ್ಪ, ರಮೇಶ್ ಮೈಲಾರಿ, ಶಿವಯ್ಯಸ್ವಾಮಿ ಹಿರೇಮಠ, ಅಯಾಲ್ ರೆಡ್ಡಿ, ಶರಣು ಗುತ್ತೇದಾರ, ಲಕ್ಷ್ಮಣ್ ಕೆಪೆಕರ, ಬಸವರಾಜ ಒಡೆಯರ, ಸುಭಾಷ ಗಂಟಿ, ಸುಭಾಷ ಮಲ್ಲಪ್ಪ ಇದ್ದರು.
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…
ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…
ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್ನ ದಾಸ್ನಾ…
ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…
ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…
ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…