ಸುರಪುರ: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ, ಸುರಪುರದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಅದ್ವಿತಿಯ-೨೦೧೯ತಾಂತ್ರಿಕ-ಉತ್ಸವಕಾರ್ಯಕ್ರಮದಎರಡನೇ ದಿನದ ಕಾರ್ಯಕ್ರಮದ ಸ್ಪರ್ಧೆಗಳಲ್ಲಿ ಪೇಪರ್ ಪ್ರಸಂಟೆಶನ್, ಪೋಸ್ಟರ್ ಪ್ರಸಂಟೆಶನ್ ಸರ್ಧೆಗೆ ವಿವಿಧ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸರ್ಧೆಗೆ ನಿರ್ಣಾಯಕರಾಗಿ ಮಹಿಂದ್ರಕೆರೆ, ಎಮ್.ಕೆ ಸ್ಟಾಕ್ಎಕ್ಸಚೆಂಜ್ ಕಂ.ಪ್ರಾಂಚೈಸಿ ಮಾಲೀಕರು ಕಲಬುರಗಿ ಮತ್ತು ಪ್ರೋ.ಲೋಕೆಶ್ಉತ್ತಮವಾಗಿ ಪ್ರೆಸೆಂಟ್ ಮಾಡಿದ ಸ್ಪರ್ದಾರ್ಥಿಗಳನ್ನುಆಯ್ಕೆ ಮಾಡಿದರು.
ಟೆಕ್ನಿಕಲ್ ಕ್ವಿಜ್, ಕೊಡಿಂಗ್, ಸರ್ಕಿಟ್ಡಿಸೈನ್ ಸ್ಪರ್ಧೆಗೆ ನಿರ್ಣಾಯಕರಾಗಿ ಶ್ರೀಮತಿ ಪ್ರಶಂಶಾಬಿ., ಅಸಿಸ್ಟಂಟ್ ಇಂಜಿನೀಯರ್(ಇಲ್ಇ) ಕೆಪಿಟಿಸಿಎಲ್, ಶಹಾಪುರ ಪ್ರೋ. ಕೈಲಾಸ್ ಪಾಟಿಲರವರು ಉತ್ತಮ ಅಂಕ ಗಳಿಸಿದ ತಂಡವನ್ನು ಆಯ್ಕೆ ಮಾಡಿದರು. ಬಿಸಿನೆಸ್ ಕ್ವಿಜ್ಸರ್ಧೆಗೆ ನಿರ್ಣಾಯಕರಾಗಿ ಪ್ರೋ. ಶರಣಬಸವ ರೆಡ್ಡಿ ನಿರ್ವಹಿಸಿದರುಇದೆ ಸಂದರ್ಭದಲ್ಲಿ ಅಟೋಕ್ಯಾಡ್ ಮೊಡಲಿಂಗ್ ಸ್ಪರ್ದೆಗಳು ನಡೆದವು,
ಅಪ್ಪ ಇಂಜಿನೀಯರಿಂಗ್ ಕಾಲೇಜು, ಕಲಬುರಗಿ, ಗೋದತಾಯಿ ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳು ಮತ್ತು ನಿಷ್ಠಿ ಕಾಲೇಜಿನ ವಿದ್ಯಾರ್ಥಿಗಳು ಸರ್ಧೆಯಲ್ಲಿ ಭಾಗವಹಿಸಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…