ಬೆಂಗಳೂರು: ಡಾ. ರಾಜಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅಂತರಾಳ ಸಂಸ್ಥೆಯ ವತಿಯಿಂದ ಕಲಾವಿದರಿಂದ ಡಾ. ರಾಜ ಕುಮಾರ್ ಅವರ ಕುರಿತ ರೇಖಾ ಚಿತ್ರಗಳಿಗೆ ಸರ್ಧೆ ಎರ್ಪಡಿಸಲಾಗಿದೆ ಎಂದು ಅಂತರಾಳ ಸಂಸ್ಥೆಯ ಅಧ್ಯಕ್ಷರು ನಾಗರಾಜ ರೋಣೂರ್ ಅವರು ತಿಳಿಸಿದ್ದಾರೆ.
ಸ್ಪರ್ಧೆವಿವರ: ಡಾ. ರಾಜಕುಮಾರ್ಅಂದರೆ ಸರಳ ನಡೆ, ನುಡಿ ಹಾಗೂ ಬದುಕಿನ ಅತೀ ವಿರಳ, ಶ್ರೇಷ್ಠ ವ್ಯಕ್ತಿತ್ವದ ಪ್ರತಿರೂಪ. ಅವರ ವ್ಯಕ್ತಿತ್ವವನ್ನುಅತ್ಯಂತಕಡಿಮೆ ರೇಖೆಗಳಲ್ಲಿ, ಸರಳವಾಗಿ ಚಿತ್ರಿಸಿ ಕಳಿಸಬೇಕು. ಡಾ. ರಾಜಕುಮಾರ್ಅವರ ಹುಟ್ಟುಹಬ್ಬದ ಸಮಾರಂಭದಲ್ಲಿಆಯ್ಕೆಯಾದಕೃತಿಗೆ ಸೂಕ್ತ ಬಹುಮಾನ ನೀಡಲಾಗುವುದು. ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಪ್ರಮಾಣಪತ್ರ ವಿತರಿಸಲಾಗುವುದಲ್ಲದೇ ಸಮಾರಂಭದಲ್ಲಿ ಚಿತ್ರಗಳನ್ನು ಪ್ರದರ್ಶಿಸಲಾಗುವುದು.
ನಿಬಂಧನೆಗಳು: ಅಣ್ಣಾವ್ರಘನತೆಯನ್ನುಎತ್ತಿಹಿಡಿಯುವಕಪ್ಪು-ಬಿಳುಪುರೇಖಾಚಿತ್ರವಾಗಿರಬೇಕು. ವ್ಯಂಗ್ಯಚಿತ್ರ ಅಥವಾ ಹಾಸ್ಯ ಚಿತ್ರವಾಗಿರಬಾರದು. ಸ್ವರಚಿತ ಕೃತಿಯಾಗಿದ್ದು ಎಲ್ಲಿಯೂ ಪ್ರಕಟವಾಗಿರಬಾರದು. ಚಿತ್ರವನ್ನು ಸ್ಕ್ಯಾನ್ ಮಾಡಿ ಕಳುಹಿಸಬೇಕು.A4 ಅಳತೆಯಲ್ಲಿ 300DP ರೆಸಲ್ಯೂಶನ್ ಜೆಪೆಗ್ ರೂಪದಲ್ಲಿ ರೇಖಾಚಿತ್ರಗಳನ್ನು ಜನವರಿ 25ನೇ ತಾರೀಖಿನೊಳಗಾಗಿ“antaralatrust@gmail”ಗೆ ಕಳುಹಿಸತಕ್ಕದ್ದು. ಫೋಟೋತೆಗೆದು ಕಳುಹಿಸಬಾರದು. ವೆಕ್ಟರ್ ರೂಪದಲ್ಲಿ ಉತ್ತಮ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ. ಯಾದಗಿರಿ. ಬೀದರ್. ಕೊಪ್ಪಳ. ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸ್ಲಂ ನಿವಾಸಿಗಳ ಕುಟುಂಬ 1ಲಕ್ಷ…
ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದಲ್ಲಿ ಮಂಗಳವಾರದಂದು, ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ವಿವಿಯ ಧ್ವಜಸ್ಥಂಭದಲ್ಲಿ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಧ್ವಜಾರೋಹಣ…
ಕಲಬುರಗಿ : ಐತಿಹಾಸಿಕ ವಿಶೇಷ ಸಂಪುಟ ಸಭೆ ಯಲ್ಲಿ ಕರ್ನಾಟಕ ವಖ್ಫ್ ಬೋರ್ಡ್ ವತಿಯಿಂದ ರಾಜ್ಯದ ಹದಿನೈದು ಜಿಲ್ಲೆಗಳಲ್ಲಿ ಮಹಿಳಾ…
ಕಲಬುರಗಿ: ಬರುವ ಸೆಪ್ಟೆಂಬರ್ 22 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳೊಂದಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು…
ಕಲಬುರಗಿ: ಅಮೇರಿಕಾದ ಪ್ರವಾಸದಲ್ಲಿ ತಾವು ಯಾರನ್ನೂ ಭೇಟಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು. ಸಚಿವ ಸಂಪುಟದ ಸಭೆಯಲ್ಲಿ ಪಾಲ್ಗೊಳ್ಳಲು…
ಕಲಬುರಗಿ: ನಾಗಮಂಗಲದ ಅಹಿತರ ಘಟನೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು, ತನಿಖಾ ವರದಿ ನಂತರ ಮುಂದಿನ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು…