ಸ್ಟೇಷನ್ ಈಗಲ್ ತಂಡಕ್ಕೆ 66 ರನ್ ಗಳಿಂದ ಜಯ: ಆಟಗಾರ ಹರೀಶ್ ಜೆ.ಕೆ.ಗೆ ಮ್ಯಾನ್ ಆಫ್ ದಿ ಮ್ಯಾಚ್

ಕಲಬುರಗಿ: ಖಾಜಾ ಬಂದನಾವಾಜ್ (ಕೆ.ಬಿ.ಎನ್) ಪ್ರೀಮಿಯರ್ ಲೀಗ್ ಸೀಸನ್ -3, 16 ನೇ  ದಿನ ಪಂದ್ಯ ಸ್ಟೇಷನ್ ಈಗಲ್ ತಂಡ ವಿ / ಸೆ. ಗಂಜ್ ಗ್ಲಾಡಿಯೇಟರ್ ಪಂದ್ಯ ನಡೆದಿದ್ದು, ಮೊದಲಿಗೆ ಸ್ಟೇಷನ್ ಈಗಲ್ ಟಾಸ್ ಬ್ಯಾಟಿಂಗ್ ಪಡೆದು 20 ಓವರ್‌ಗಳಲ್ಲಿ 145 ರನ್ಗಳು 8 ವಿಕೆಟ್ ಕಳೆದುಕೊಳುವ ಮೂಲಕ ಗಂಜ್ ಗ್ಲಾಡಿಯೇಟರ್ ಪಂದ್ಯ 15 ಓವರ್‌ಗಳಲ್ಲಿ 1 ಎಸೆತಗಳಿಗೆ 79 ರನ್ಗಳು ಗಳಿಸಿ, 10 ವಿಕೆಟ್‌ಗಳ ನಷ್ಟ, ಸ್ಟೇಷನ್ ಈಗಲ್ 66 ರನ್ಗಳಿಂದ ಪಂದ್ಯವನ್ನು ಜಯಗಳಿಸಿತು.

ಸ್ಟೇಷನ್ ಈಗಲ್ ಪಂದ್ಯದ ಹರೀಶ್ ಜೆ.ಕೆ ಅವರಿಗೆ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಲಬುರಗಿ ನಗರ ಉಪ ಪೊಲೀಸ್ ಆಯುಕ್ತರಾದ ಅತಿಥಿ ಖಿಸೋರ್ ಬಾಬು ಅವರು ನಗರದ  ಸೈಯದ್ ಅಕ್ಬರ್ ಹುಸೇನಿ ಟರ್ಫ್ ಕ್ರಿಕೆಟ್  ಮೈದಾನದಲ್ಲಿ ನಡೆದಿ ದಂಡಗಳ ಆಟಗಾರರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಪ್ರಶಸ್ತಿ ನೀಡಿದರು.

ಈ ಸಂದರ್ಭದಲ್ಲಿ ಕೆಬಿಎನ್ ವಿಶ್ವವಿದ್ಯಾಲಯದ ನಿರ್ದೇಶಕರಾದ ಡಾ. ಸೈಯದ್ ಮುಸ್ತಫಾ ಅಲ್ ಹುಸೇನಿ. ಸ್ಟೇಷನ್ ಈಗಲ್ ತಂಡದ ಮಾಲೀಕರಾದ ಓವೈಸ್ ಬಾಬಾ, ಡಾ.ಎಂ.ಮಜೀಬ್, ರೋಜಾ ಪೊಲೀಸ್ ಠಾಣೆಯ ಸೈಯದ್ ವಾಜಿದ್ ಪಟೇಲ್ ಸರ್ಕಲ್ ಸೇರಿದಂತೆ ಸ್ಟೇಷನ್ ಈಗಲ್ ತಂಡದ ಆಟಗಾರರು ಈ ಸಂದರ್ಭದಲ್ಲಿ ಇದ್ದರು.

emedialine

Recent Posts

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

1 hour ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

2 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

4 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

15 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

17 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

18 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420