ಸುರಪುರ: ನಗರದಲ್ಲಿ ಮೇದಾರ ಕೇತಯ್ಯನವರ ಕೇತೆಶ್ವರ ಜ್ಯೋತಿ ರಥಯಾತ್ರೆಯ ಮೆರವಣಿಗೆ ನಡೆಯಿತು. ನಗರದ ಮಹಾತ್ಮಾ ಗಾಂಧಿ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಮೇದಾರಗಲ್ಲಿಯಲ್ಲಿನ ಕೇತೆಶ್ವರ ವೃತ್ತದ ವರೆಗೆ ನಡೆಯಿತು.
ರಥದಲ್ಲಿ ಚಿತ್ರದುರ್ಗ ಮೇದಾರ ಕೇತಯ್ಯನವರ ಗುರುಪೀಠದ ಬಸವಪ್ರಭು ಕೇತಯ್ಯ ಮಹಾಸ್ವಾಮೀಜಿ,ಚಿಗರಳ್ಳಿ ಮರುಳಶಂಕರ ಮಠದ ಸಿದ್ದಬಸವ ಕಬೀರಾನಂದ ಮಹಾಸ್ವಾಮೀಜಿ ಇದ್ದರು.ಮೆರವಣಿಗೆಯಲ್ಲಿ ಮೇದಾರ ಸಮುದಾಯದ ಮುಖಂಡರಾದ ಶರಣಗೌಡ ಪಾಟೀಲ,ಭೀಮರಾಯ ಕುಲಕರ್ಣಿ,ಭಿಮರಾಯ ಚೆನ್ನೂರ,ತಿರುಪತಿ ಅಂಗಡಿ,ನಾಗರಾಜ ಲೆಕ್ಚರರ್,ನಾಗರಾಜ ಚವಲ್ಕರ್ ವಕೀಲ,ಪ್ರಕಾಶ ಚಾಮನಾಳ,ಪರಶುರಾಮ ಪೊಲೀಸ್,ಭಿಮರಾಯ ಚವಲ್ಕರ್,ಗೋಪಾಲ ಚವಲ್ಕರ್ ಸೇರಿದಂತೆ ನೂರಾರು ಜನರಿದ್ದರು.
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…