ಕಲಬುರಗಿ: ಸಂವಿಧಾನದ ದಿನದ ಪ್ರಯುಕ್ತ ಕತ್ತಲ ಸಂಜೆ ರಿಂಗ್ ರೋಡ್ ರಸ್ತೆ ಬದಿಗೆ ನಿಂತು ನೂರಾರು ಜನರು ಬೃಹತ್ ಮಾನವ ಸರಪಳಿ ನಿರ್ಮಿಸಿ ಕೆರಳ ಮಾದರಿಯಲ್ಲಿ ಸಿಎಎ, ಎನ್.ಆರ್.ಸಿ ಹಾಗೂ ಎನ್.ಪಿ.ಆರ್ ವಿರುದ್ಧ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರಮುಖ ಪ್ರದೇಶ ಖರ್ಗೆ ಪೆಟ್ರೋಲ್ ಬಂಗ್ ದಿಂದ ಆರಂಭವಾದ ಮಾನವ ಸರಪಳಿ ಟಿಪ್ಪು ಸುಲ್ತಾನ್ ಚೌಕ್, ರಫೀಕ್, ಚೌಕ್ ಮತ್ತು ಎಂ.ಎಸ್.ಕೆ.ಮಿಲ್ ಪ್ರದೇಶಗಳಲ್ಲಿ ಮಾನವ ಸರ್ಪಳಿ ಕಂಡುಬಂತು.
ಪೂರ್ವ ನಿಯೋಜಿತವಾಗದ ಈ ಪ್ರತಿಭಟನೆ ಯಾಗಿದ್ದು, ಕೆರಳ ಮಾದರಿ ಪ್ರತಿಭಟನೆ ಇದ್ದಾಗಿತು. ಜಿಲ್ಲೆಯಲ್ಲಿ ನೂತನ ರೀತಿಯ ಪ್ರತಿಭಟನೆ ಇದ್ದಾಗಿದ್ದು, ಪ್ರತಿಭಟನೆಯಲ್ಲಿ ಯುವ ಸಮುದಾಯ ರಸ್ತೆಯಲ್ಲಿ ಕಂಡಿದರು. ಸರಕಾರ ಮತ್ತು ಪೌರತ್ವ ಕಾಯ್ದೆ ವಿರುದ್ಧ ಘೋಷಣೆಗಳು ಕುಗಿ ತಮ್ಮ ವಿರೋಧ ವ್ಯಕ್ತಪಡಿಸಿದರು. ಲೇಖಕಿ, ಹೋರಾಟಗಾರ್ತಿ ಕೆ. ನೀಲಾ, ಕೀಸಾನ್ ಸಭಾ ಮುಖಂಡ ಮೌಲಾಮುಲ್ಲಾ, ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಕಂಡರು.
ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ'ದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಶ್ರೀಕಾಂತಾಚಾರ್ಯ ಆರ್. ಮಣೂರ ಅವರಿಗೆ ಬುಧವಾರ ಸಂಜೆ ಬೆಂಗಳೂರಿನಲ್ಲಿ…
ಕಲಬುರಗಿ; ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ…
ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ…
ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ…
ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು…
ಕಾಳಗಿ: ಈ ಹಿಂದೆ ಕೇಳಿ ಬಂದ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಬದಲಾವಣೆ ಮಾಡಲು ಪಕ್ಷ ಕೈಗೊಂಡ…