ಕಲಬುರಗಿ: ವಾರ್ಡ್ ನಂ.೫೪ ರ ಅಂಬಿಕಾ ನಗರ, ದೇವಾನಗರ, ಬನಶಂಕರಿ ನಗರದಲ್ಲಿ ಎಸ್ಸಿಪಿ, ಎಸ್ಟಿಪಿ ಅನುದಾನದ ಅಡಿಯಲ್ಲಿ ರೂ.೪.೮೭ ಕೋಟಿ ವೆಚ್ಚದ ಸಿ.ಸಿರಸ್ತೆ, ಚರಂಡಿ, ಹಾಗೂ ಉದ್ಯಾನವನ ಮತ್ತು ವಿವಿಧ ಕಾಮಗಾರಿಗೆ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಬುಧವಾರ ಚಾಲನೆ ನೀಡಿದರು.
ಬಹಳ ದಿನದಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ನಿರ್ಮಾಣದಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಎಸ್ಸಿಪಿ ಅನುದಾನದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿ ನೀಡಲಾಗಿದೆ. ಇದರಿಂದ ಜನರಿಗೆ ಅನುಕೂಲವಾಗುತ್ತದೆ. ಅಲ್ಲದೆ ವಾಹನ ಸವಾರರಿಗೂ ಅನುಕೂಲವಾಗಲಿದೆ ಎಂದು ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಹೇಳಿದರು.
ಈ ಸಂದರ್ಭದಲ್ಲಿ ಮಹಾ ನಗರ ಪಾಲಿಕೆ ಮಾಜಿ ಸದಸ್ಯ ಶಿವು ಸ್ವಾಮಿ, ರಾಜು ವಾಡೆಕರ, ಪ್ರಭು ಹಾದಿಮನಿ, ವಿಶ್ವನಾಥ್ ಸಾಲಿಮಠ, ಬಡಾವಣೆಯ ಮುಖಂಡರಾದ ಜಿ.ಕೆ ಶಿವಾಜಿ, ನಾರಾಯಣರಾವ್ ದೇವಮನಿ, ಪ್ರೇಮ್ ಸಿಂಗ್ ರಾಠೋಡ್, ನಾಗಪ್ಪ ಝಳಕಿ, ಶಂಕರ ಮಮಲಗಿ, ಬಸವ ತಳವಾರ, ಶಿವರಾಮ ನಾಯಕ, ಭೀಮಶಾ ಕಟ್ಟಿಮನಿ, ಹಣಮಂತ್ರಾಯ, ಮಮ್ಮದ್ ಸಜ್ಜಾದ್ ಖಾನ್, ಮೊಮ್ಮದ್ ಅಜಿಮ್, ಇಂಜಿನಿಯರರಾದ ಕಾಳಪ್ಪ, ನಾರಾಯಣರಾವ, ಗುತ್ತಿಗೆದಾರರಾದ ಅಜಿಂ ಸಗರಿ, ಹಾಗೂ ಸಿರಾಜುದ್ದೀನ್ ಪಟೇಲ್ ಇದ್ದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…