ಕಲಬುರಗಿ: ಇಲ್ಲಿನ ನಗರದ ಮಹೇಬುಬ್ ನಗರ ಪ್ರದೇಶದಲ್ಲಿ ಸಿಎಎ, ಎನ್,ಆರ್,ಸಿ ಮತ್ತು ಎನ್. ಪಿ.ಆರ್ ವಿರೋಧಿಸಿ ನಡೆಯುತಿರುವ ಪ್ರತಿಭಟನೆ 17 ನೇ ದಿನಕ್ಕೆ ಕಾಲಿಟ್ಟಿದೆ.
ಇಂದು ನವದೆಹಲಿಯ ಸುಪ್ರೀಂ ಕೋರ್ಟ್ ನ್ಯಾಯವಾದಿ, ಆರ್.ಜೆ.ಎಸ್.ಪಿ ಸಂಸ್ಥೆಯ ಅಧ್ಯಕ್ಷ ಭಾನು ಪ್ರತಾಪ ಸಿಂಗ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.
ಎನ್.ಆರ್.ಸಿಯಿಂದ ಸರಕಾರಿ ನೌಕರರು ತನ್ನ ಪೌರತ್ವ ಸಾಬಿತು ಪಡಿಸದಿದ್ದರೆ, ನೌಕರಿ ಕಳೆದುಕೊಳ್ಳಬೇಕಾಗುತ್ತದೆ. ಏಪ್ರಿಲ್ ನಲ್ಲಿ ಎನ್.ಪಿ.ಆರ್ ಆರಂಭವಾಗಲಿದ್ದು, ಯಾರು ಉತ್ತರ ನೀಡಬೇಡಿ, ಈ ಮೂಲಕ ನಿಮ್ಮನ್ನು ಎನ್.ಆರ್.ಸಿ ಮೂಲಕ ಬಲಿಪಸ್ಸು ಮಾಡಿ ನಾಗರಿಕತ್ವ ಕಸಿದುಕೊಂಡು ಪ್ರಜೆಗಳಿಗೆ ಸರಕಾರ ಕಂಗಾಲು ಮಾಡಲು ಹೊರಟಿದೆ ಎಂದು ಎಚ್ಚರಿಸಿದರು.
ಈ ಹೋರಾಟ ಕೊನೆಯ ಕ್ಷಣದವರೆಗೆ ಇರಬೇಕು ಎಂತಹ ಪರಿಸ್ಥಿತಿ ಎದುರಾದರು ನಮ್ಮ ಮುಂದಿನ ಪಿಳಿಗೆಗಾಗಿ ಬರುವ ಸವಾಲುಗಳು ಧೈರ್ಯದಿಂದ ಎದುರಿಸುವ ಅಗತ್ಯವಿದೆ ಎಂದು ಕರೆ ನೀಡಿದರು.
ಮೋದಿ ಮತ್ತು ಅಮಿತ್ ಶಾ ಸಿಎಎ ಮತ್ತು ಎನ್.ಪಿ.ಆರ್ ವಾಪಸ್ ಪಡೆಯುದಿಲ್ಲ ಎಂದು ಹೇಳುತಾರೆ ಆದರೆ ನಾವು ಕಾಯ್ದೆಗಳು ವಾಸ್ ಆಗುವವರೆಗೂ ಮತ್ತು ವಾಪಸ್ ಪಡೆದ ನಂತರವು ಹೋರಾಟ, ಇವಿಎಂ, ಸರಕಾರಿ ಕ್ಷೇತ್ರಗಳನ್ನು ಖಾಸಗಿ ಒಡೆತನಕ್ಕೆ ಒಂದೂ ದಾಗಿ ಮಾರಾಟ ಮಾಡುತಿದ್ದು ಇದರ ವಿರುದ್ಧವು ನಮ್ಮ ಹೋರಾಟ ಮುಂದುವರೆಸಬೇಕು ಎಂದು ತಿಳಿಸಿದರು.
ಈ ವೇಳೆಯಲ್ಲಿ ಇಲಿಯಾಸ್ ಸೇಠ ಬಾಗಬಾನ್, ಶಿರಾಜ ಪಾಶಾ, ಅಲಿಮೋದ್ದಿನ್, ಮೊದ್ದಿನ ಪಟೇಲ್, ಯುನುಸ್ ಖಾನ್, ಮೌಲಾನ ನೂರ್, ಜಾವಿದಆಲಂ ಖಾನ, ಮೊಹಮ್ಮದ್ ಮೋಹಸಿನ್ ಹಾಗೂ ನೂರಾರು ಮಹಿಳೆಯರು ಪ್ರತಿಭಟನೆ ಇದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…