ಈ ಕರೋನಾ ಬಂದು ಇದು ಕರೋನಾ ಅನ್ನುವಂತಾಗಿದೆ ಅದೇನೆಂದರೆ ಮನೆಯನ್ನು ಸ್ವಚ್ಚತಾ ಕಾರ್ಯ,ತಂದೆ-ತಾಯಿ ಮಕ್ಕಳು ಹೆಂಡತಿ ಜೊತೆಗೆ ಪ್ರೀತಿ ವಿಶ್ವಾಸ ದೊಂದಿಗೆ ಇರುವಂತೆ. ಉದಾಹರಣೆಗೆ ಹೃತಿಕರೋಷನ ಇತ್ತಿಚಿನ ದಿನಗಳಲ್ಲಿ ತನ್ನ ಎರಡನೆ ಹೆಂಡತಿಯ ಜೊತೆಯಲ್ಲಿ ಇರುವದರ ಬಗ್ಗೆ ಅವರೆ ಹೇಳಿಕೊಂಡಿದ್ದಾರೆ.,ಇದರಲ್ಲಿ ನಾವು ಕಲಿಯುವುದು ಏನೆಂದೆ ಪ್ರತಿಯೊಂದು ವ್ಯಕ್ತಿ ತನ್ನ ವೈಯಕ್ತಿಕ ಜೀವನದಲ್ಲಿ ದಿನ ನಿತ್ಯದ ಜಂಜಾಟದಲ್ಲಿ ಇದ್ದವನು ಈಗ ಏಕಾಏಕಿ ಯಾಗಿ ಕಾಲುಮುರಿದ ವ್ಯಕ್ತಿಯಂತೆ ಮನೆಯಲ್ಲಿಯೇ ಇರುವಂತೆ ಮಾಡಿತು ಈ ಕರೋನಾ.
ಅಷ್ಟೇ ಅಲ್ಲ ತನ್ನ ಸ್ವ ಪ್ರತಿಷ್ಠೆಯಲ್ಲಿ ಇರುವವರು ಆಫಿಸ ಅಧಿಕಾರಿಗಳು, ಸಂಬಳೆತರ ವ್ಯಕ್ತಿಯು ಇನ್ನೊಬ್ಬರಿಗೆ ಕೈ ಚಾಚು ವಂತೆ ಮಾಡಿದೆ ಕಾರಣ ಇಷ್ಟೇ ಹೋಟೆಲ್,ರೆಸ್ಟೋರೆಂಟ್ ಗಳು ಬಂದಿದ್ದರಿಂದ. ತಂದೆಯನ್ನು ಕೀಳಾಗಿ ಗಿಳಾಗಿ ನೋಡುವ ಒಬ್ಬ ವ್ಯಕ್ತಿಯನ್ನು ಮನ್ನೆ ನಾನೆ ಬ್ಯಾಂಕ್ ಒಂದರ ಮುಂದೆ ನಿಂತು ತಂದೆಯಲ್ಲಿ ಹಣವನ್ನೂ ಕೇಳುವ ಪರಿಯನ್ನು ನನಗೆ ನಿಜವಾಗಿಯೂ ಅನಿಸಿದ್ದು ಏನೆಂದರ ಕರೋನಾ ಕಲಿಸಿತಲ್ಲ ಪಾಠ ಅನಿಸಿದ್ದು., ಇದು ನಿಜವಾಗಿ ಕರೋನಾ(ಮಾಡೋ,ಮಾಡು) ಅನಿಸಿತು.
ಇವತ್ತಿನವರೆಗೂ ತಮ್ಮ ಗುಡಿ,ಚರ್ಚುಗಳು, ಮಸೀದಿಯಲ್ಲಿ ಪೂಜೆ, ಪ್ರಾರ್ಥನೆ ಮಾಡುವವರು ಈ ದಿನ ತನಗೆ ತಾನೆ ಪ್ರಶ್ನಿಸಿ ಕೊಳ್ಳುವ ಕಾಲವಾಗಿದೆ. ನಮ್ಮ ಶರಣರ ವಚನಗಳ ಸಾಲು ನೆನಹುಗೆ ಬರವದು ಕಂಡ,ಕಂಡದ್ದನು ಕೊಂಡ ಜನಕೆ ಕಾಣದ ಜೀವಿ ಬಂದು ಜಗತ್ತನೆ ತಲ್ಲಡಿಸಿಪ .
ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ಇಂದು ಬೆಳಗ್ಗೆ ವಾಕಿಂಗ್ ಹೋದಾಗ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಲಬುರಗಿ ನಗರದ ಜೇವರ್ಗಿ…
ಕಲಬುರಗಿ: ನೀರಿನ ಕನೆಕ್ಷನಗಾಗಿ ಹತ್ತು ಸಾವಿರ ಲಂಚಾಪಡೆಯುತ್ತಿದ್ದಾಗ ಜೇವರ್ಗಿ ಪುರಸಭೆಯ ಮಹಿಳಾ ಸಿಬ್ಬಂದಿ ಲಣೊಕಾಯುಕ್ತರ ಬಲೆಗೆ ಬಿದ್ದ ಘಟನೆ ಬುಧವಾರ…
ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 ಜೆ ಅಡಿ ಉದ್ಯೋಗ ನೇಮಕಾತಿ ಹಾಗೂ ಬಡ್ತಿ ಸಂಬಂಧದಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಿ…
ಕಲಬುರಗಿ: ಆದಿಜಾಂಬವ ಸರ್ಕಾರಿ ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ನಿಯೋಗ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ…
ಕಲಬುರಗಿ: ಮಾಜಿ ಸಚಿವರಾದ ಮಾಲಿಕೆಯ್ಯಾ ಗುತ್ತೇದಾರ್ ಅವರ ಅಪ್ಪಟ ಅಭಿಮಾನಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ…
ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಗೌಡ ಮಾಲಿಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾ…