ಇಂದು ಇಡೀ ಜಗತ್ತೇ ಕಲಿಯುತ್ತಿರುವ ಪಾಠ ಅಂದಿನ ಶರಣರ ನಡೆ – ನುಡಿ: ಶಿವರಾಜ ಅಂಡಗಿ

ಕಲಬುರಗಿ: ನಗರದ ಸೇಡಂ ರಸ್ತೆಯಲ್ಲಿರುವ ವಿದ್ಯಾನಗರದ ವಚನೊತ್ಸವ ಪ್ರತಿಷ್ಠಾನ ಯುವ ಘಟಕದ ವತಿಯಿಂದ ಬಸವೇಶ್ವರ ಜಯಂತಿ ನಿಮಿತ್ತ ವಿಶೇಷ ಕಾರ್ಯಕ್ರಮ ಶರಣು – ಶರರ್ಣಾಥಿ ( ಅಂತರದಿಂದ ನಮ್ಮಸ್ಕಾರ ) ಅಭಿಯಾನ ಕಾರ್ಯಕ್ರಮ ಹಮಿಕೂಳ್ಳಲಾಯಿತ್ತು.
ಪ್ರಪಂಚದಲ್ಲಿ ಪ್ರತಿ ಒಬ್ಬ ರಿಂದಲೂ ಒಂದು ಪಾಠ ಕಲಿಯುತ್ತಿವೆ ಎಂಬುದಕ್ಕೆ ವಿಶ್ವ ಗುರು ಬಸವಣ್ಣನವರೇ ಸಾಕ್ಷಿ. ಅವರೇ ಹೇಳುವಂತೆ ಎಲ್ಲಾ ಶಿವಶರಣರಿಂದ ಭಕ್ತಿ ರಭಸವನ್ನು ಸ್ವೀಕರಿಸಿದ್ದೆನೆ ಎಂದ ಅವರು ಶರಣ ಹರಳಯ್ಯ ದಂಪತಿಗಳ ಒಂದು ಸಾರಿ ಶರಣು ಎಂದರೆ ಸ್ವತಃ ಬಸವಣ್ಣನವರ ಅವರಿಗೆ ಮರಳಿ ಎರಡೂ ಸಾರಿ ಶರಣು – ಶರರ್ಣಾಥಿ ಎಂದ್ದಿದ್ದಕ್ಕೆ ಹರಳಯ್ಯ ದಂಪತಿಗಳು ತಮ್ಮ ಚರ್ಮದಿಂದ ಬಸವಣ್ಣನವರಿಗೆ ಪಾದುಕೆಗಳು ಮಾಡಿ ಸರ್ಮಪಿಸಿದ್ದು ಇಂತಹ ಶರಣ ಸಂಸ್ಕೃತಿಯ ಪಾಠ  ಇವತ್ತು ಇಡೀ ಜಗತ್ತೇ ಅನುಸರಿಸುತ್ತಿದೆ.
ಅನೇಕ ರಾಷ್ಟಗಳು ಭಾರತ ದೇಶದ ಸಂಸ್ಕೃತಿ  ಯೋಗ, ಆಹಾರ, ಊಡಿಗೆ ತೊಡಿಗೆ ಆಚರಿಸಿ ಅನುಭವಿಸುತ್ತಿವೆ ಎಂದರೆ ತಪ್ಪಾಗಲಾರದು ಎಂದು ವಚನೊತ್ಸವ ಪ್ರತಿಷ್ಠಾನ ಯುವ ಘಟಕದ ಅದ್ಯಕ್ಷ  ಶಿವರಾಜ ಅಂಡಗಿ ಮಾತನಾಡಿದರು.
ಲಾಕ್ ಡೌನ್ ಪ್ರಯುಕ್ತ ಮನೆಯಲ್ಲಿಯೇ ಪ್ರತಿಷ್ಠಾನದ ಕೆಲವು ಸದಸ್ಯರು ಸರ್ಕಾರದ ಆದೇಶದಂತೆ ಮಾಸ್ಕಧರಿಸಿ  ಮಾಹಾಮಾರಿ ಕೊರೊನಾ ವ್ಯೆರಸ್ ತಡೆಗಟ್ಟಲು  ನಮಗೆ ಯಾರಾದರೂ ನಮಸ್ಕಾರ ಎಂದರೆ ಅವರಿಗೆ ಕೈ ಕೊಡುವುದ ಬಿಟ್ಟು ಅಂತರದಿಂದಲೆ ನಮಸ್ಕಾರ ಹೇಳುವ ಮೂಲಕ ವ್ಯೆರಸ್ ಹರಡದಂತೆ ಮುಂಜಾಗ್ರತೆ ವಹಿಸಬೆಕೇಂದು ಎಲ್ಲರೂ ದೂರದಿಂದಲೇ ನಮಸ್ಕಾರಿಸಿ “ನಮಸ್ಕಾರ” ಅಭಿಯಾನ ಹಮ್ಮಿಕೊಳ್ಳಲಾಯಿತ್ತು.
ವಚನೊತ್ಸವ ಪ್ರತಿಷ್ಠಾನದ ಯುವ ಘಟಕದ ಪಧಾದಿಕಾರಿಗಳಾದ ಸಂಗಮೇಶ ಕರಡಿ, ರಾಜಶೇಖರ ಮರಪಳ್ಲಿ, ಪೊ.  ಧೂಳಪ್ಪ ಹೂಗಾರ, ಪೊ. ಸಿದ್ದು ಶ್ರೀಚಂದ, ಡಾ.ಅರವಿಂದ ಕರಡಿ, ಶಿವಶರಣ ಪಾಟೀಲ,ಉಪಸ್ಥಿತರಿದ್ದರು.
emedialine

Recent Posts

ಅಜ್ಞಾನವೆಂಬ ಕತ್ತಲಿನಿಂದ ಜ್ಞಾನದ ಬೆಳಿಕಿನಡೆಗೆ ಕರೆದೊಯ್ಯುವ ಜ್ಯೋತಿಯೇ ಶಿಕ್ಷಕ

ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕೆ.ಹೆಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಶಿಕ್ಷಕರ ದಿನಾಚರಣೆಯ ನಿಮಿತ್ತವಾಗಿ ಬುಧವಾರ ಗೆಳೆಯರ ಬಳಗದ ವತಿಯಿಂದ…

4 hours ago

ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಗಮನ ಸೆಳೆದ ಚೇತನ ಬಿ.ಕೋಬಾಳ್ ಸಂಗೀತ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ( ಸಮಾಜ ಕಲ್ಯಾಣ ಇಲಾಖೆ…

12 hours ago

15ರಂದು ಮಾನವ ಸರಪಳಿ: ನಾಳೆ ಪೂರ್ವ ಭಾವಿ ಸಭೆ

ಶಹಾಬಾದ :ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 15ರಂದು ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ತಾಲೂಕಿನ ಪ್ರೌಢಶಾಲಾ ಮುಖ್ಯ…

13 hours ago

ಸೆಪ್ಟೆಂಬರ್ 17ರಂದು ವಿಮೋಚನಾ ದಿನ ರದ್ದುಪಡಿಸಿ, ಪ್ರಜಾಸತ್ತಾತ್ಮಕ ದಿನ ಆಚರಿಸಿ: ಕೆ ನೀಲಾ

ಕಲಬುರಗಿ: ಹೈದ್ರಾಬಾದ್ ಕರ್ನಾಟಕದಲ್ಲಿ ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತಿರುವ ವಿಮೋಚನಾ ದಿನವಲ್ಲ, ಅದು ವಿಲೀನಿಕರಣದ ಅಥವಾ ಪ್ರಜಾಸತ್ತಾತ್ಮಕ ದಿನವಾಗಿದ್ದು, ವಿಮೋಚನಾ…

13 hours ago

ಸಮಿತಿಗಳ ಕಾರ್ಯ ಪರಾಮರ್ಶಿಸಿದ ಕಲಬುರಗಿ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ

ಕಲಬುರಗಿ; ಕಲಬುರಗಿಯಲ್ಲಿ ಇದೇ ಸೆ.17 ರಂದು ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿದ್ದರಿಂದ ಸಭೆ ಯಶಸ್ಸಿಗೆ ರಚಿಸಲಾಗಿರುವ ವಿವಿಧ ಸಮಿತಿಗಳ…

16 hours ago

SC/STಗೆ ಪಾಲಿಕೆಯಿಂದ ವಿತರಣೆಯಾಗದ ಸಂಸ್ಕೃತಿ ಸಮಾಗ್ರಿ: ಸಚಿನ ಶಿರವಾಳ ಬೇಸರ

ಕಲಬುರಗಿ: ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸಮುದಾಯದ ಫಲಾನುಭವಿಗಳಿಗೆ ವಿತರಿಸಬೇಕಾಗಿರುವ ಸಾಮಗ್ರಿಗಳಾದ ಕ್ರಿಕೆಟ್ ಸೈಟ್‍ ಗಳಾದ, ಬ್ಯಾಂಡ್ ಸೆಟ್‍ಗಳು ಮತ್ತು…

16 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420