ಕಲಬುರಗಿ: ಡಾ.ಬಿ.ಆರ್.ಅಂಬೇಡ್ಕರ್ ರವರ ೧೨೯ನೇ ಜಯಂತ್ಯೋತ್ಸವ ಸಮಿತಿ ಹೀರಾಪೂರ ವತಿಯಿಂದ ಅಣ್ಣ ಬಸವವಣ್ಣನವರ ೮೮೭ ನೇ ಜಯಂತಿಯನ್ನು ಹೀರಾಪೂರದ ನೂತನ ಸಮುದಾಯ ಭವನದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಮತ್ತು ಡಾ. ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಗನ್ನಾಥ ದಿಗ್ಸಂಗಿಕರ್, ಸುನೀಲ ಇನಾಮದಾರ, ಪರಮೇಶ್ವರ ಮೇಲ್ಮನಿ, ರಾಣೋಜಿ ಡಿಪ್ಟಿ, ಅಶೋಕ ಸರಡಿಗಿ, ವಿಶಾಲ ಡಿಪ್ಟಿ, ಚಿದಾನಂದ ತೆಲ್ಲೂರ, ರವಿಕುಮಾರ ಸಂಗೋಳಗಿ, ಭೂಪಾಲ ಕಡಗಂಚಿ, ಅಣ್ಣಾರಾಯ ಹತ್ತರಿಗಿ, ಪರುತಪ್ಪಾ ನಿಂಬರ್ಗಾ, ಸಂತೋಶ್ ಮೇಲ್ಮನಿ, ರವಿಕುಮಾರ ಕಡಗಂಚಿ, ಅಶೋಕ ಮೇಲ್ಮನಿ, ಶಶಿಧರ ಡಿಪ್ಟಿ, ಉಮೇಶ ತೆಲ್ಲೂರ, ಶರಬಸ್ಸು ಶರ್ಮಾ, ರಾಜೇಶ ಶಾಖಾ, ಗುರು ಮೇಲ್ಮನಿ, ಅವಿನಾಶ ಒ, ದಯಾನಂದ, ಶಿವಲಾಲ ತೆಲ್ಲೂರ, ಈಶ್ವರ ಗೂಡುರ ಮುಂತಾದವರು ಉಪಸ್ಥಿತರಿದ್ದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…