ಡಾ.ಬಿ.ಆರ್.ಅಂಬೇಡ್ಕರ್ ಸಮಿತಿ ವತಿಯಿಂದ ವಸವ ಜಯಂತಿ ಆಚರಣೆ

0
46

ಕಲಬುರಗಿ: ಡಾ.ಬಿ.ಆರ್.ಅಂಬೇಡ್ಕರ್ ರವರ ೧೨೯ನೇ ಜಯಂತ್ಯೋತ್ಸವ ಸಮಿತಿ ಹೀರಾಪೂರ ವತಿಯಿಂದ ಅಣ್ಣ ಬಸವವಣ್ಣನವರ ೮೮೭ ನೇ ಜಯಂತಿಯನ್ನು ಹೀರಾಪೂರದ ನೂತನ ಸಮುದಾಯ ಭವನದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಮತ್ತು ಡಾ. ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಗನ್ನಾಥ ದಿಗ್ಸಂಗಿಕರ್, ಸುನೀಲ ಇನಾಮದಾರ, ಪರಮೇಶ್ವರ ಮೇಲ್ಮನಿ, ರಾಣೋಜಿ ಡಿಪ್ಟಿ, ಅಶೋಕ ಸರಡಿಗಿ, ವಿಶಾಲ ಡಿಪ್ಟಿ, ಚಿದಾನಂದ ತೆಲ್ಲೂರ, ರವಿಕುಮಾರ ಸಂಗೋಳಗಿ, ಭೂಪಾಲ ಕಡಗಂಚಿ, ಅಣ್ಣಾರಾಯ ಹತ್ತರಿಗಿ, ಪರುತಪ್ಪಾ ನಿಂಬರ್ಗಾ, ಸಂತೋಶ್ ಮೇಲ್ಮನಿ, ರವಿಕುಮಾರ ಕಡಗಂಚಿ, ಅಶೋಕ ಮೇಲ್ಮನಿ, ಶಶಿಧರ ಡಿಪ್ಟಿ, ಉಮೇಶ ತೆಲ್ಲೂರ, ಶರಬಸ್ಸು ಶರ್ಮಾ, ರಾಜೇಶ ಶಾಖಾ, ಗುರು ಮೇಲ್ಮನಿ, ಅವಿನಾಶ ಒ, ದಯಾನಂದ, ಶಿವಲಾಲ ತೆಲ್ಲೂರ, ಈಶ್ವರ ಗೂಡುರ ಮುಂತಾದವರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here