ಕಲಬುರಗಿ: ಕಳೆದ 6 ತಿಂಗಳಿನಿಂದ ಇಲ್ಲಿನ ಕಾಳಗಿ ತಾಲೂಕಿನ ಹಲಚೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾವದಗಿ ಗ್ರಾಮದಲ್ಲಿ 10 ಕುಟುಂಬಗಳು ಹೂಲವೊಂದರಲ್ಲಿ ಕಟ್ಟಿಗೆ ಕಡಿದು ಬದುಕುವ ಕುಟುಂಬಗಳಿಗೆ ಭಾರತ್ ಮುಕ್ತಿ ಮೋರ್ಚಾದ ತಂಡ ಮಾಹಿತಿ ಆಧರಿಸಿ ತಾಲ್ಲೂಕು ಆಡಳಿತದಿಂದ ನೆರವು ತಲುಪಿಸುವ ಭರವಸೆ ಇಲಾಖೆ ನೀಡಿದೆ ಎಂದು ತಿಳಿದುಬಂದಿದೆ.
ಕಟ್ಟಿಗೆ ಕಡಿದು, ಇದ್ದಲಿ ಮಾಡಿ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಈ ಕುಟುಂಬ, ಮಹಾಮಾರಿ ಕೊರೊನಾದಿಂದ ಕುಟುಂಬ ನಡೆಸುವುದು ಕಷ್ಟಕರವಾಗಿದೆ ಮೋರ್ಚಾದ ತಂಡದೊಂದಿಗೆ ಹಂಚಿಕೊಂಡು, ಇಲ್ಲಿಯವರೆಗೆ ಯಾವ ಅಧಿಕಾರಿಗಳು ನಮಗೆ ಬಂದು ಧೈರ್ಯ ಹೇಳುವುದು ಮತ್ತು ಸಾಹಾಯಕ್ಕೆ ಬಂದಿಲ್ಲಾ ವೆಂದು ಅಲ್ಲಿನ ನಿವಾಸಿ ರಾಮಚಂದ್ರ ಪವಾರ್, ಜಯರಾಮ ಬೈರ, ಇಂದಿರಾ ಪವಾರ್, ಅನಿತಾ ಪವಾರ್, ರೋಹಿದಾಸ ರವರು ಸಾಮಾಜಿಕ ಕಾರ್ಯಕರ್ತ ಹಾಗೂ ಕೊರೊನಾ ಸೈನಿಕ ಸಂತೋಷ ಮಾಳಗಿ ಅವರ ಮುಂದೆ ಅಳಲು ತೊಡಿಕೊಂಡಿದ್ದಾರೆ.
ಸಂಘಟನೆ ನೇತೃತ್ವದಲ್ಲಿ ಕಾಳಗಿ ದಂಡಾಧಿಕಾರಿ ದೂರವಾಣಿ ಕರೆ ಮೂಲಕ ಮಾಹಿತಿ ನೀಡಿದಾಗ ನಾನು ಖುದ್ದಾಗಿ ಭೇಟಿ ಮಾಡಿ ಕೊಡಲೆ ಅವರಿಗೆ ಆಹಾರ ಕಿಟ್ ಮಾಸ್ಕ್ ನೀಡುವ ವ್ಯವಸ್ಥೆ ಮಾಡುತ್ತೆನೆಂದು ಎಂದು ಭರವಸೆ ನೀಡಿದ್ದಾರೆ.
ಅಲ್ಲದೇ ಆಶಾ ಕಾರ್ಯಕರ್ತೆ, ಹಾಗೂ ಗ್ರಾಮ ಪಂಚಾಯ್ತಿ ವೈದ್ಯಕೀಯ ಸಿಬ್ಬಂದಿಗಳಿಗೆ ಅವರು ಆರೋಗ್ಯ ವಿಚಾರಿಸಲು ಸೂಚನೆ ನೀಡುವ ಆದೇಶ ನೀಡುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…
ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…
ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…
ಕಲಬುರಗಿ: ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…
ಕಲಬುರಗಿ: ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯಮಟ್ಟದ ಶಾಲಾ ಮಕ್ಕಳ ಆಟೊಗಳ ಸ್ಪರ್ಧೆ 2024 25 ಈಚೆಗೆ ಬೆಂಗಳೂರಿನಲ್ಲಿ ನಡೆದ…