ಬಿಸಿ ಬಿಸಿ ಸುದ್ದಿ

ಪ್ರಸ್ತುತ ಸಮಾಜಕ್ಕೆ ಮಾಹಪುರುಷರ ವಿಚಾರ ಅಗತ್ಯ

ಚಿಂಚೋಳಿ: ಮೊಟ್ಟ ಮೊದಲು ಭಾರತ ದೇಶದಲ್ಲಿ ಮೀಸಲಾತಿಯ ಪರಿಕಲ್ಪನೆ ಹುಟ್ಟಿ ಹಾಕಿದ್ದು ಅಕ್ಷರಧಾತ ಮಾಹತ್ಮ ಜ್ಯೊತಿಭಾಪುಲೆಯವರು ಅದನ್ನು ಜಾರಿಗೆ ತಂದು ಮೀಸಲಾತಿಯ ಹರಿಕಾರರೆಂದೆ ಪ್ರಸಿದ್ದಿಯಾದವರು ಶಾಹು ಮಾಹರಾಜರೆಂದು ಭಾಮಸೆಪ್ ರಾಜ್ಯಾಧ್ಯಕ್ಷರಾದ ಪ್ರೊ,ಸುಭಾಷ ಶೀಲವಂತರವರು ಪಟ್ಟಣದ ಚಂದಾಪುರದಲ್ಲಿ ಶಾಹು ಮಾಹರಾಜರ 146 ನೇ ಜಯಂತೋತ್ಸವ ಆಚರಣೆಯೊಂದಿಗೆ ಭಾಮಸೆಫ್ ಭಾರತ ಮುಕ್ತಿ ಮೊರ್ಚಾ ಹಾಗೂ ಭಾರತೀಯ ವಿದ್ಯಾರ್ಥಿ ಮೊರ್ಚಾದ ಕಾರ್ಯಾಲಯ ಉದ್ಘಾಟನೆಯ ನಂತರ ಉಪನ್ಯಾಸ ನೀಡುತ್ತಾ ಮುಂದುವರೆದು.

ಸಮಾಜದಲ್ಲಿ ತುಳಿತಕ್ಕೂಳಗಾದವರಿಗೆ ಬಲಹೀನರಿಗೆ,ನಿರ್ಗತಿಕರಿಗೆ,ಮಹಿಳೆಯರಿಗೆ,ರೈತರಿಗೆ, ಸಾಮಾಜಿಕ ನ್ಯಾಯ ಕೊಡುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಆದ್ದರಿಂದ ಅವರಂತಹ ಅನೇಕ ಮಾಹಪುರುಷರ ವಿಚಾರಧಾರೆಗಳು ಇಂದಿನ ಯುವ ಸಮುದಾಯಕ್ಕೆ ಹಾಗೂ ಸಮಾಜಕ್ಕೆ ಅಗತ್ಯವಾಗಿದೆಯೆಂದು ಸುದಿರ್ಘವಾಗಿ ಮಾತನಾಡಿದರು.

ಹಿರಿಯ ಸಾಹಿತಿ ಎಸ್,ಎನ್, ದಂಡಿನಕುಮಾರ, ದಲಿತ ಹಿರಿಯ ಮುಖಂಡರಾದ ಗೋಪಾಲರಾವ್ ಕಟ್ಟಿಮನಿ,ಲಕ್ಮಣ ಆವುಂಟಿ,ಆರ್,ಗಣಪತರಾವ,ಸುಧಾಕರಡ್ಡಿ ಪಾಟೀಲ್,ಶ್ರೀಮಂತ್ ಕಟ್ಟಿಮನಿ,ಅಮರ ಲೊಡ್ಡನೂರ್,ಕೆ,ಎಮ್ ಬಾರಿ ಮಾತನಾಡಿದರು ಕಾರ್ಯಕ್ರಮದಲ್ಲಿ ಶಾಮರಾವ್ ಕೊರವಿ,ಚಿತ್ರಶೇಖರ ಪಾಟೀಲ್,ಬೀಮಶೇಟ್ಟಿ ಮುರುಡಾ,ಅಬ್ದುಲ್ ಭಾಷಿದ್,ಸಿದ್ದಪ್ಪ ಪೂಜಾರಿ,ಆನಂದ ಟೈಗರ್,ಪ್ರೋಫೆಸರ್ ಶೌಕತಲಿ,ಶಾಂತಪ್ಪ ಶೀಲ್ಡ್,ಕೈಲಾಸ ಜ್ಯೊತಿ,ಸಂತೋಷ ಗುತ್ತಿಗೆದಾರ್,ಉಲ್ಲಾಸ ಕೆರೊಳ್ಳಿ,ಗುರು ವಜ್ರಗಾಂವ್,ಪಂಡರಿ ಲೊಡ್ಡನೂರ್,ಮಚ್ಚೆಂದ್ರ ಶೇರಿಕಾರ್,ಉಮೇಶ ದೋಟಿಕೋಳ ಕಾಶಿರಾಯ ದೇಗಲ್ಮಡಿ,ಗೋಪಾಲ ಗಾರಂಪಳ್ಳಿ ಮೌನೇಶ್ ಗಾರಂಪಳ್ಳಿ ಮಾರುತಿ ಗಂಜಗಿರಿ ಉಪಸ್ಥಿತರಿದ್ದರು.

emedialine

Recent Posts

ಸಂತೋಷಕುಮಾರಗೆ ಪಾಲಿಕೆ ಸದಸ್ಯ ಪ್ರಕಾಶ್ ಕಪನೂರ

ಕಲಬುರಗಿ; ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ನೌಕರರ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದ ಸಂತೋಷಕುಮಾರ ಕರಹರಿ ಅವರನ್ನು…

45 seconds ago

ಘನ-ತಾಜ್ಯ ನಿರ್ವಹಣೆ ಕುರಿತು ತರಬೇತಿ

ಕಲಬುರಗಿ: ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆ ಪ್ರಾದೇಶಿಕ ಕೇಂದ್ರ ಕಲಬುರಗಿಯಲ್ಲಿ, ಅಬ್ದುಲ್‌ ನಜೀರ್‌…

3 mins ago

ವಚನಗಳು ಜನ ದುಡಿಯುವ ವರ್ಗಗಳ ರಚನೆ

ಶಹಾಪುರ: ವೈದಿಕರು ಸೃಷ್ಟಿಸಿದ ದೇವಾನು ದೇವತೆಗಳನ್ನು ಪೂಜಿಸುತ್ತ ನಮ್ಮದೆ ಅದ ವಚನ ತತ್ವ ಸಿದ್ಧಾಂತವನ್ನು ಮರೆತಿದ್ದೇವೆ. ವಚನಗಳು ಜನ ಸಾಮಾನ್ಯರಾಗಿದ್ದ…

5 mins ago

ಚಿತ್ತಾಪುರ: ಶ್ರೀಕೃಷ್ಣ ಜಯಂತಿ ಆಚರಣೆ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಶ್ರೀಕೃಷ್ಣನವರ ಜಯಂತಿ ಆಚರಣೆ ಮಾಡಲಾಯಿತು. ಇದೇ ವೇಳೆ ಪುರಸಭೆ…

2 hours ago

ಶರಣಗೌಡ ಪಾಟೀಲ್ ಪಾಳಾ – ಪ್ರೊ ಯಶವಂತರಾಯ ಅಷ್ಠಗಿಗೆ ಸನ್ಮಾನ

ಕಲಬುರಗಿ: ಶ್ರೀ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ ವತಿಯಿಂದ ಜೂನ ತಿಂಗಳ ೧೬ ನೇ ತಾಲೂಕಿನಂದು, ಪೂಜ್ಯ…

5 hours ago

ಲಕ್ಷ್ಮಣ ದಸ್ತಿಗೆ ಸಂಸದ ರಾಧಾಕೃಷ್ಣ ದೊಡ್ಡಮನಿಯಿಂದ ಸನ್ಮಾನ

ಕಲಬುರಗಿ: ಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯಿಂದ ಪುರಸ್ಕೃತರಾದ ಲಕ್ಷ್ಮಣ ದಸ್ತಿಯವರಿಗೆ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ರವಿವಾರ…

6 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420