ಸುರಪುರ: ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸಮ್ಮುಖದಲ್ಲಿ ಗೆದ್ದಲಮರಿ ಗ್ರಾಮದ ಬಿಜೆಪಿ ಪಕ್ಷದ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯೆ ಹುಸನಮ್ಮ ಭೀಮಪ್ಪ ಕಾಳೆ ಮತ್ತಿತರೆ ಕಾರ್ಯಕರ್ತರರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಎಲ್ಲರಿಗೂ ಶಾಲು ಹೊದಿಸಿ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡ ಮಾಜಿ ಶಾಸಕರು ಮಾತನಾಡಿ,ತಾವೆಲ್ಲ ಕಾಂಗ್ರೇಸ್ ಪಕ್ಷದ ಕೆಲಸ ಕಾರ್ಯಗಳು ಮತ್ತು ತಾಲ್ಲುಕಿನಲ್ಲಿ ನಾನು ಶಾಸಕನಾಗಿದ್ದಾಗ ಮಾಡಿದ ಜನಪರ ಕೆಲಸಗಳ ಮೆಚ್ಚಿ ಪಕ್ಷ ಸೇರ್ಪಡೆಯಾಗಿದ್ದು ಸಂತೋಷ ತಂದಿದೆ,ತಾವೆಲ್ಲ ಕಾಂಗ್ರೇಸ್ ಪಕ್ಷದ ಬೆಳವಣಿಗೆಗೆ ಕೆಲಸ ಮಾಡುವಂತೆ ವಿನಂತಿಸಿದರು.
ಸೇರ್ಪಡೆಯಾದವರು, ತಿಪ್ಪಣ್ಣ ದೊಡ್ಡಮನಿ, ನಾಗಪ್ಪ, ಗದ್ದೇಮ್ಮ ಹಣಮಪ್ಪ ಕಾಳೆ, ದೇವಪ್ಪ ಕಾಳೆ, ಭೀಮಪ್ಪ ಕಾಳೆ, ಹಂಡಪ್ಪ ಸುಕಮುನಿ, ರಾಪೂಜಿ ಕಾಳೆ ಹಾಗೂ ಇನ್ನಿತರು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೌಡಪ್ಪಗೌಡ ಬಾಕ್ಲಿ, ಶಾಂತಗೌಡ ಚನ್ನಪಟ್ಟಣ, ಬಸವವಂತ್ರಾಯ ಸಾಹುಕಾರ, ಬಾಬು ಸಾಹುಕಾರ, ಬಸವರಾಜ ಅಂಗಡಿ, ಗುಂಡಪ್ಪ ಸೋಲ್ಲಾಪೂರ, ಯಮನಪ್ಪ ದೊರಿ ರಾಜನಕೊಳ್ಳೂರು, ಸಿದ್ದಲಿಂಗಪ್ಪ ದೇಸಾಯಿ, ಹಣಮಗೌಡ ಬೈಲಕುಂಟಿ, ಹಲವಪ್ಪ, ಬಸಯ್ಯ ಸ್ವಾಮಿ ಗೇದ್ದಲಮರಿ, ಶಿವರಡ್ಡಿ ಬೀರೆದಾರ, ಯಂಕಪ್ಪ, ನಾಗರಾಜ, ಭೀಮಣ್ಣ ಮೂಲಿಮನಿ, ದುರಗೇಶ ಕನ್ನೇಳ್ಳಿ ರುದ್ರೇಶ ಕುಂಬಾರ, ಅಂಬ್ರಣ್ಣ ದೊಡ್ಡಮನಿ ಹಾಗೂ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರರು ಇತರರು ಇದ್ದರು.
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…
ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…
ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…
ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…