ಬಾವುಟ
ಅತ್ತ ನೋಡು ಇತ್ತ ನೋಡು
ಸುತ್ತ ನೋಡು ಎತ್ತ ನೋಡು
ಬೀದಿ ನೋಡು ಕೇರಿ ನೋಡು
ನೋಡು ನೀನು ಬಾವುಟ
ಮಾಡು ನೀನು ಸೆಲ್ಯೂಟ್…
ಕೆಸರಿ ಬಿಳಿ ಹಸಿರು
ಮೂರು ಬಣ್ಣ ನಡುವೆ
ಚಕ್ರ ಒಂದು ನೀಲಿ ನೋಡು
ಸತ್ಯ ಶಾಂತಿ ನ್ಯಾಯ ಪ್ರೀತಿ
ತ್ಯಾಗ ಶೌರ್ಯ ನೀತಿ ಮೌಲ್ಯ
ಐಕ್ಯ ಒಂದು ಪ್ರತೀಕ ನೋಡು
ಪರತಂತ್ರವ ಕಳಚಿ ಬಿಟ್ಟು
ಸ್ವಾತಂತ್ರವ ಮೆರೆಸಿ ಕೊಟ್ಟು
ದೇಶದೊಂದು ಪ್ರತೀಕ ನೋಡು
ಮೆಡಂ ಕಾಮಾ ಹಾರಿಸಿದ
ಭಗತ ಗುರು ಪ್ರೇಮಿಸಿದ
ಗಾಂಧೀನೆಹರು ಪ್ರೀತಿಸಿದ ಪ್ರತೀಕ ನೋಡು
ಹಲವು ಭಾವ ಹಲವು ಭಾಷೆ
ಹಲವು ಬಣ್ಣ ಹಲವು ವೇಷ
ಎಲ್ಲರೊಂದು ಪ್ರತೀಕ ನೋಡು
ಮಲಿಕಜಾನ ಶೇಖ
ಅಕ್ಕಲಕೋಟ, ಸೊಲ್ಲಾಪುರ
ಸಂಪರ್ಕ – 9423468808
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…