ಕಲಬುರಗಿ: ನಗರದ ರಾಘವೇಂದ್ರ ಕಾಲೋನಿಯಲ್ಲಿರುವ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ನಡೆಯುತ್ತಿರುವ ದೇವತಾರ್ಚನೆ ಶಿಬಿರವು ಹಳೆಯ ಗುರುಕುಲ ಪದ್ದತಿಯನ್ನು ನೆನಪಿಸುವಂತಿದೆ. ಕರ್ನಾಟಕ ರಾಜ್ಯ ಬ್ರಹ್ಮಣ ಅಭೃದ್ದಿ ಮಂಡಳಿ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೇಹಿತ ಪರಿಷತ ಸಹಯೋಗದೋಂದಿಗೆ ಕರ್ನಾಟಕ ರಾಜ್ಯಾಧ್ಯಂದ ಡಿಸೆಂಬರ್ ೧೭ ರಿಂದ ಜನೆವರಿ ೧೭ರ ವರೆಗೆ ನೇರವರಲಿದೆ ನಗರದಲ್ಲಿ ಮೂರು ಕಡೆ ದೇವತಾರ್ಚನೆ ಶಿಬಿರ ನಡೆಯುತ್ತಿದೆ.
ಶಿಬಿರದಲ್ಲಿ ಸಂಧ್ಯವಂದನೆ ದೇವರಪೂಜಾ ಪದ್ದತಿ ಕಲಿಸಿಕೊಡಲಾತ್ತಿದೆ. ಪರಿಷತ್ತ ಅಧ್ಯಕ್ಷರಾದ ಗುಂಡಾಚಾರ್ಯ ಜೋಶಿ ನರಿಬೋಳ ಅವರು ಕಳಿಸಿಕೊಟ್ಟ ಪುಸ್ತಕವನ್ನು ವಿತರಿಸಿದರು.
ಶಿಬಿರ್ಥಿಗಳಿಗೆ ಧನಂಜಯ ಅಕಮಂಚಿ, ದಘೂತ್ತಮ ಘಂಟಿ, ವೆಂಕಟೇಶ್ವರ ಜೋಶಿ, ವೈಭವ, ಶ್ರೀನಿವಾಸ ನೇಲೋಗಿ, ಶ್ರೀರಾಮ ರಾಮದಾಗಿ ಅವರು ಪಾಠ ಹೆಳಿ ಕೊಡುತ್ತಿದ್ದಾರೆ ಎಂದು ಗುಂಡಾಚಾರ್ಯ ಜೋಶೀ ಅವರು ತಿಳಿಸಿದ್ದರು.
ಕಲಬುರಗಿ: ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಹಾಗೂ ನಾಡಿನ ಶ್ರೇಷ್ಠ ಕೃಷಿ ವಿಜ್ಞಾನಿಗಳಾಗಿದ್ದ ಡಾ.ಎಸ್.ಎ.ಪಾಟೀಲ್ ಬಿರಾಳ (80) ಅವರು ನಿಧನರಾಗಿದ್ದಾರೆ.…
ಬೆಂಗಳೂರು: ಯುವಜನತೆ ನದಿಮೂಲಗಳು ಹಾಗೂ ಪರಿಸರ ಸಂರಕ್ಷಣೆಯ ಅಭಿಯಾನಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮೈಗೂಡಿಸಿಕೊಳ್ಳಬೇಕೆಂದು…
ಕಲಬುರಗಿ: ಜಿಲ್ಲಾ ಗಾಣಿಗ ನೌಕರರ ಕಲ್ಯಾಣ ಸಂಘದ ಸದಸ್ಯರ ಸಭೆ ಜು.17ರಂದು ಬೆಳಗ್ಗೆ 10.30ಕ್ಕೆ ಕನ್ನಡ ಭವನದಲ್ಲಿ ನಡೆಯಲಿದ್ದು, ಸಂಘದ…
ಕಲಬುರಗಿ: 371(ಜೆ) ಕಲಂ ಸಮರ್ಪಕ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಘೋಷಣೆ ಮಾಡಿ ಕಚೇರಿ ಸ್ಥಾಪಿಸಬೇಕು.ಇಲ್ಲದಿದ್ದಲ್ಲಿ ಮತ್ತೊಮ್ಮೆ ಕಲ್ಯಾಣ ಕರ್ನಾಟಕದ ಎಲ್ಲಾ…
ಕಲಬುರಗಿ: ಮನುಷ್ಯ ಆದರ್ಶದ ಬದುಕನ್ನು ಕಳೆದಾಗ ಬೆಲೆಯುಳ್ಳ ಬದುಕಾಗುತ್ತದೆ. ಆಗ ಆ ಬದುಕಿಗೆ ಮೌಲ್ಯ, ಅರ್ಥ ಬರುತ್ತದೆ ಎಂದು ಮುದಗಲ್-…
ಕಲಬುರಗಿ : ಬಡವರ ಪರವಾಗಿ ಹಾಗೂ ಶಾಲಾ ಕಾಲೇಜು ವಸತಿ ನಿಲಯಗಳಲ್ಲಿ ಆಗುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಸಮಾಜಕಲ್ಯಾಣ…